ಬ್ರೇಕಿಂಗ್ ನ್ಯೂಸ್
Rohan Corporation | Sponsored
ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿ ಹೆಸರು. ಇದೀಗ ರೋಹನ್ ಕಾರ್ಪೊರೇಷನ್ ಸಂಸ್ಥೆಯವರು ಮಂಗಳೂರಿನ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ 'ರೋಹನ್ ಸಿಟಿ’ ಎಂಬ ಬೃಹತ್ ಸಮುಚ್ಛಯ ಒಂದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣ ಜೊತೆಗೂಡಿರುವ 'ರೋಹನ್ ಸಿಟಿ' ಸ್ಮಾರ್ಟ್ ಸಿಟಿಯಾಗಿರುವ ಮಂಗಳೂರು ನಗರದಲ್ಲಿ ಹೊಸ ಮುಕುಟ ಆಗುವುದರತ್ತ ಮುನ್ನುಗ್ಗಿದೆ. ಈಗಾಗಲೇ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು ಬುಕ್ಕಿಂಗ್ ಕೂಡ ಆರಂಭಗೊಂಡಿದೆ.
ಮಂಗಳೂರು ಸ್ಮಾರ್ಟ್ ಸಿಟಿಯ ಪಾಲಿಗೆ ಪ್ರಪ್ರಥಮ ಅಂತಾರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ 'ರೋಹನ್ ಸಿಟಿ'ಯ ಮುಖ್ಯ ಆಕರ್ಷಣೆಯಾಗಲಿದೆ. ಇದರ ಜೊತೆಗೆ ಮಂಗಳೂರು ನಗರದ ಮಧ್ಯದ ಆಯಕಟ್ಟಿನ ಜಾಗದಲ್ಲಿ ಇರುವುದು ಪ್ಲಸ್ ಪಾಯಿಂಟ್. ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಮುಖ್ಯ ರಸ್ತೆ ಎದುರಲ್ಲೇ ಈ ಬೃಹತ್ ಸಂಕೀರ್ಣ ತಲೆಯೆತ್ತಲಿದೆ.
ವಿಶಾಲ ವಿಶ್ರಾಂತಿ ಕೊಠಡಿಗಳು, ಸ್ವಾಗತ ಆವರಣ, ವಿದ್ಯಾರ್ಥಿಗಳ ಚಟುವಟಿಕೆಗೆ ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ, ಬಾರ್, ಕಾಫಿ ಶಾಪ್, ಫೈನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್, ಜಾಗಿಂಗ್ ಟ್ರ್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಈಜುಕೊಳ, ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್, ವಿಡಿಯೋ ಗೇಮ್ಸ್ ವಲಯ, 3ಡಿ ಥಿಯೇಟರ್, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಏರೋಬಿಕ್ ಹಾಗೂ ಯೋಗ ಕೊಠಡಿ, ಕಾನ್ಫರೆನ್ಸ್ ಹಾಲ್ ಇರಲಿದೆ. ಸಮುಚ್ಛಯಕ್ಕೆ ತನ್ನದೇ ಆದ ಮಳೆ ನೀರು ಕೊಯ್ಲು ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಸೌರಶಕ್ತಿ ಬಳಕೆಗೆ ವ್ಯವಸ್ಥೆ, ವಾಹನ ಚಾರ್ಜಿಂಗ್ ವ್ಯವಸ್ಥೆ ಮತ್ತು ಅಗ್ನಿಶಾಮಕ ವ್ಯವಸ್ಥೆ ಇರಲಿದೆ.
ಹೆಚ್ಚಿನ ವಿವರಗಳನ್ನು ಪಡೆಯಲು ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ಬಿಜೈ, ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ ರೋಹನ್ ಕಾರ್ಪೊರೇಶನ್ ಡಾಟ್ ಇನ್ ಅಥವಾ ದೂರವಾಣಿ ಸಂಖ್ಯೆ 9845490100 ಸಂಪರ್ಕಿಸಬಹುದಾಗಿದೆ.
Book Now at: rohancorporation.in
30-09-24 02:42 pm
HK News Desk
Adgp IPS Chandrashekar, H D Kumaraswamy, Pig:...
29-09-24 02:03 pm
Siddaramaiah, Pralhad Joshi: ಸಿದ್ದರಾಮಯ್ಯ ದಪ್ಪ...
29-09-24 01:25 pm
Kumaraswamy, IGP IPS Chandrashekhar: ಲೋಕಾಯುಕ್...
28-09-24 11:22 pm
Chaitra Kundapur big boss entry: ಕರಾವಳಿಯ ಹಿಂದ...
28-09-24 10:46 pm
29-09-24 09:45 pm
HK News Desk
Ankola Landslide, Arjun Body Found: ಅಂಕೋಲಾ ಗು...
25-09-24 05:36 pm
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
30-09-24 03:45 pm
Mangalore Correspondent
Mangalore, Palguni river, drowning: ಫಲ್ಗುಣಿ ನ...
29-09-24 10:55 pm
Mangalore, Kotekar: ಬಾವಿ ಆವರಣ ಗೋಡೆ ಸ್ವಚ್ಛ ಮಾಡ...
29-09-24 09:13 pm
Mangalore, Deralakatte: ದೇರಳಕಟ್ಟೆಯಲ್ಲಿ ಫುಟ್ ಪ...
29-09-24 06:56 pm
Mangalore, U T Khader, Pavoor uliya: ಪಾವೂರು ಉ...
29-09-24 05:33 pm
27-09-24 10:59 pm
HK News Desk
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm
Bangalore crime, Murder, Mahalakshmi: ಮದುವೆ,...
27-09-24 12:34 pm
Karwar Murder, crime, Twist: ಕಾರವಾರ ಕೊಲೆ ಪ್ರಕ...
26-09-24 11:07 pm
Bangalore Murder case, Suicide, Death Note; ಮ...
26-09-24 02:41 pm