ಬ್ರೇಕಿಂಗ್ ನ್ಯೂಸ್
Prasad Associates | Sponsored
ಮಂಗಳೂರು, ಡಿ.2: ಹೈಫೈ ಕಾರುಗಳಲ್ಲಿ ಓಡಾಡಬೇಕು, ಸ್ಪೋರ್ಟ್ ಕಾರುಗಳನ್ನು ಡ್ರೈವ್ ಮಾಡಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಆದರೆ, ಕೋಟಿ ಬೆಲೆಬಾಳುವ ಇಂಥ ಕಾರುಗಳನ್ನು ಕೊಳ್ಳುವುದು ಸಾಮಾನ್ಯರಿಂದ ಆಗಲ್ಲ. ಆದರೆ ಕೋಟಿ ಬೆಲೆಯ ಕಾರುಗಳನ್ನೂ ಕಡಿಮೆ ದರದಲ್ಲಿ ಪಡೆಯಬಹುದು. ಸಿನಿಮಾ ಶೂಟಿಂಗನ್ನೂ ಮಾಡಬಹುದು. ಆದರೆ, ಇಂಥದ್ದು ಮಂಗಳೂರಿನಲ್ಲೂ ಸಾಧ್ಯ ಎನ್ನುವುದನ್ನು ಪ್ರಸಾದ್ ಶೆಟ್ಟಿ ನಿರೂಪಿಸಿದ್ದಾರೆ.
ಕೋಟಿ ಬೆಲೆಬಾಳುವ ಇಂಥ ಕಾರುಗಳು ಸಾಮಾನ್ಯವಾಗಿ ಹೆಚ್ಚು ಓಡಾಟ ನಡೆಸಿರುವುದಿಲ್ಲ. ಸೆಲೆಬ್ರಿಟಿಗಳು, ದೊಡ್ಡ ಹಣವಂತ ಕುಳಗಳು ಶೋಕಿಗಾಗಿ ಇಟ್ಟುಕೊಳ್ಳುವ ಇಂಥ ಕಾರುಗಳನ್ನು ಒಂಡೆರಡು ವರ್ಷ ಇಟ್ಟುಕೊಂಡು ಆಬಳಿಕ ಮಾರಿ ಬಿಡುತ್ತಾರೆ. ಯಾರಿಗಾದ್ರೂ ಇಂಥ ಹೈಫೈ ಕಾರುಗಳು ಬೇಕಂದ್ರೆ ಅಥವಾ ಕಾರುಗಳನ್ನು ಮಾರಾಟ ಬೇಕಂದ್ರೆ ಮಂಗಳೂರಿನಲ್ಲಿ ಪ್ರಸಾದ್ ಶೆಟ್ಟಿ ಅವರನ್ನು ಸಂಪರ್ಕ ಮಾಡಬಹುದು. ರಾಷ್ಟ್ರ ಮಟ್ಟದಲ್ಲಿ ವೇಟ್ ಲಿಫ್ಟರ್ ಆಗಿ ಹೆಸರು ಮಾಡಿದ್ದ ಪ್ರಸಾದ್ ಶೆಟ್ಟಿ ಆಬಳಿಕ ಕೈನೋವಿನ ಕಾರಣದಿಂದ ಕ್ರೀಡಾ ಕ್ಷೇತ್ರ ಬಿಟ್ಟು ರಿಯಲ್ ಎಸ್ಟೇಟ್ ಇನ್ನಿತರ ವ್ಯವಹಾರದಲ್ಲಿ ತೊಡಗಿಸಿದ್ದಾರೆ. ಈ ನಡುವೆ, ಹೈಫೈ ಕಾರುಗಳ ಮಾರಾಟ ಮತ್ತು ರೀಸೇಲ್ ನಲ್ಲಿಯೂ ಪ್ರಸಾದ್ ಶೆಟ್ಟಿ ತೊಡಗಿಸಿದ್ದಾರೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಪ್ರಸಾದ್ ಅಸೋಸಿಯೇಟ್ಸ್ ಎನ್ನುವ ಕಚೇರಿ ಆರಂಭಿಸಿದ್ದು, ಮಂಗಳೂರಿನಲ್ಲಿ ಮೊದಲ ಬಾರಿಗೆ ಲಕ್ಸುರಿ ಕಾರುಗಳ ಡೀಲರ್ ಆಗಿ ವ್ಯವಹಾರ ಆರಂಭಿಸಿದ್ದಾರೆ. ದೇಶಾದ್ಯಂತ ಇರುವ ಲಕ್ಸುರಿ, ಸ್ಪೋರ್ಟ್ ಕಾರುಗಳನ್ನು ಖರೀದಿಸುವುದು, ಮಾರಾಟ ಮಾಡುವುದು, ರೆಂಟಲ್ ಕೊಡುವುದು ಇತ್ಯಾದಿ ವ್ಯವಹಾರ ನಡೆಸುತ್ತಾರೆ. ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಹೊಂದಿದ್ದ ಕಾರುಗಳನ್ನು ನೇರವಾಗಿ ಖರೀದಿಸಿ ಮಂಗಳೂರು, ಬೆಂಗಳೂರಿನಲ್ಲಿ ರಿಸೇಲ್ ಮಾಡುತ್ತಾರೆ. ಬೆಂಗಳೂರಿನಲ್ಲಿಯೂ ಇವರು ಕಚೇರಿ ಹೊಂದಿದ್ದಾರೆ.
ಇದಲ್ಲದೆ, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದಾರೆ. ಜಾಗ, ಫ್ಲಾಟ್ ಇನ್ನಿತರ ಅಗತ್ಯಗಳಿಗಾಗಿಯೂ ಪ್ರಸಾದ್ ಶೆಟ್ಟಿ ಅವರನ್ನು ಸಂಪರ್ಕಿಸಬಹುದು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ ದೇಶದ ವಿವಿಧ ಕಡೆಗಳಲ್ಲಿ ತನ್ನದೇ ಆದ ಬಳಗವನ್ನು ಹೊಂದಿರುವ ಇವರು, ದೇಶದ ಯೂವುದೇ ಮೂಲೆಯಲ್ಲಿ ಯಾವುದೇ ಮಾಡೆಲ್ಲಿನ ಹೈಫೈ ಕಾರು ಬೇಕಿದ್ದಲ್ಲಿ ಅಥವಾ ಕಾರುಗಳನ್ನು ಸೇಲ್ ಮಾಡಬೇಕಿದ್ದಲ್ಲಿ ನೇರವಾಗಿ ವ್ಯವಹಾರ ಕುದುರಿಸುತ್ತಾರೆ. ಸಫಾರಿ, ಆಡಿ, ಬಿಎಂಡಬ್ಲ್ಯು, ಬೆನ್ಝ್ ಇನ್ನಿತರ ಐಷಾರಾಮಿ ಕಾರುಗಳನ್ನು ರೀ ಸೇಲ್ ಮಾಡುವುದಕ್ಕೂ ಪ್ರಸಾದ್ ಶೆಟ್ಟಿ ನಿಮ್ಮ ನೆರವಿಗೆ ಬರುತ್ತಾರೆ. ಕೆಲವೊಮ್ಮೆ ಕೋಟಿ ಬೆಲೆಯ ಹಳೆಯ ಕಾರುಗಳನ್ನು ಯಾರಿಗೆ ಮತ್ತು ಹೇಗೆ ರೀ ಸೇಲ್ ಮಾಡುವುದು ಎನ್ನುವ ಚಿಂತೆ ಕಾಡುತ್ತದೆ, ಅಂಥವರು ಪ್ರಸಾದ್ ಶೆಟ್ಟಿ ಬಳಿ ಮಾಹಿತಿ ಪಡೆಯಬಹುದು.
Office Address:
Prasad Mahal, Kodialhuthu East,
2md Cross, Near Empire Mall,
Mangalore - 575003
Follow our Social Media:
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm