ಬ್ರೇಕಿಂಗ್ ನ್ಯೂಸ್
04-08-20 10:54 am Special Correspondant ಸ್ಪೆಷಲ್ ಕೆಫೆ
ಅಯೋಧ್ಯೆ: ಹಿಂದೂಗಳು ಶತಮಾನಗಳಿಂದ ಕಾದು ಕುಳಿತಿದ್ದ ಆಯೋಧ್ಯೆ ರಾಮಮಂದಿರದ ಶಿಲಾನ್ಯಾಸ ಅಗಸ್ಟ್ 5 ಅಂದರೆ ನಾಳೆ ಈಡೇರಲಿದೆ. ಶ್ರೀರಾಮ ಜನಿಸಿದ ಮುಹೂರ್ತದಲ್ಲೇ ನಾಳೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿದೆ. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿರುವ ಪ್ರಕಾರ 12.15 ರ ಸಮಯಕ್ಕೆ ಭೂಮಿ ಪೂಜೆ ನೆರವೇರಲಿದೆ.
ರಾಮ ಭೂಮಿಗಾಗಿ ದೇಶದ 2,000 ಪುಣ್ಯಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ತರಲಾಗಿದೆ. ಹಾಗೇ 100 ಪವಿತ್ರ ನದಿಗಳ ನೀರನ್ನು ತರಲಾಗಿದೆ. ಇವುಗಳನ್ನು ರಾಮಮಂದಿರ ನಿರ್ಮಾಣದ ವೇಳೆ ಬಳಸಲಾಗುತ್ತದೆ.
ಇನ್ನು ಈ ಅಯೋಧ್ಯೆ ರಾಮ ಮಂದಿರ ವಿಚಾರ ಇಂದು ನಿನ್ನೆಯದಲ್ಲ. ಇದು ಶತಮಾನಗಳ ಹಳೆಯ ವಿವಾದವಾಗಿದೆ. ವಾದ -ವಿವಾದ, ಕಾನೂನು ಹೋರಾಟ , ಭೂ ವಿವಾದ ಹೀಗೆ ಎಲ್ಲವನ್ನೂ ಮೆಟ್ಟಿ ನಿಂತು ಇಂದು ಯಶಸ್ವಿಯಾಗಿ ಶಿಲಾನ್ಯಾಸದತ್ತ ಹೆಜ್ಜೆ ಇಟ್ಟಿರುವ ಪುಣ್ಯ ಭೂಮಿ ಅಯೋಧ್ಯೆಯ ಇತಿಹಾಸವನ್ನು ಕೆದಕಲೇಬೇಕಾಗಿದೆ.
ಈ ಅಯೋಧ್ಯೆ ರಾಮ ಮಂದಿರದವ್ಯಾಜ್ಯಗಳನ್ನು ನೋಡುತ್ತಾ ಹೋದರೆ,
2020, ಅಗಸ್ಟ್ 5 ಕ್ಕೆ ಈ ಎಲ್ಲಾ ವಾದ ವಿವಾದಗಳನ್ನು ಮೆಟ್ಟಿ ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಈಡೇರಲಿದೆ.
ಇನ್ನು ಕೋವಿಡ್ ನಿಯಮಗಳು ಜಾರಿ ಇರುವ ಹಿನ್ನೆಲೆ ಈ ರಾಮ ಮಂದಿರ ಶಿಲಾನ್ಯಾಸಕ್ಕೆ 135 ಯತಿಗಳು ಸೇರಿ 175 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕರಾದ ಅಯೋಧ್ಯೆ ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ ಕೆ ಆಡ್ವಾಣಿ ಸೇರಿದಂತೆ, ಮುರಳಿ ಮನೋಹರ್ ಜೋಶಿ, ಹಿರಿಯ ವಕೀಲ ಕೆ ಪರಾಶರಣ್, ಉಮಾ ಭಾರತಿ ಸೇರಿದಂತೆ ಹಲವು ಗಣ್ಯರಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇಂದು ಸಂಜೆ 7 ಗಂಟೆ ಇಂದಲೇ ಪೂಜೆ ಪುನಸ್ಖಾರಗಳು ಜರುಗಲಿದ್ದು ನಾಳೆ ಪ್ರಧಾನಿ ಮೋದಿಯವರ ಉಪಸ್ಥಿಯಲ್ಲಿ ಭೂಮಿ ಪೂಜೆ ನೆರವೇರಲಿದ್ದು ರಾಮ ಜನ್ಮ ಭೂಮಿಯು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
24-04-24 11:14 pm
HK News Desk
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
Neha Hiremath murder case, CM Siddaramaiah: ನ...
23-04-24 07:50 pm
24-04-24 05:01 pm
HK News Desk
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
24-04-24 10:39 pm
Mangalore Correspondent
Mangalore Brijesh Chowta, George Fernandes: ಕ...
24-04-24 10:00 pm
Congress candidate Padmaraj, Mangalore ಪಂಪ್'ವ...
24-04-24 08:31 pm
Mangalore News, Vote: ಬಂಟ್ವಾಳ ; ಮತದಾನ ಪೂರೈಸಿ...
24-04-24 07:45 pm
Congress MP candidate Padmaraj, Mangalore: ಮಂ...
24-04-24 06:32 pm
24-04-24 10:48 pm
Mangalore Correspondent
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm
Bangalore crime, woman murder, sex: ಡ್ರೈವಿಂಗ್...
24-04-24 12:53 pm
Fake CID Officers, arrest, hubballi: ಸಿಐಡಿ ಅಧ...
23-04-24 04:52 pm