ಬ್ರೇಕಿಂಗ್ ನ್ಯೂಸ್
11-08-20 06:23 am Headline Karnataka News Network ಸ್ಪೆಷಲ್ ಕೆಫೆ
ಕೊಪ್ಪಳ, ಆಗಸ್ಟ್ 10: ಲೈಲಾ ಮಜುನು, ಹೀರ್ ರಾಂಜಾ, ರೋಮಿಯೊ ಜುಲಿಯೆಟ್ ರ ಪ್ರೇಮ ಕಥೆ ಕೇಳಿದ್ದೇವೆ. ಅಷ್ಟೆ ಏಕೆ ಇಂದು ಕೃಷ್ಣಾಷ್ಟಮಿ ರಾಧಾಕೃಷ್ಣ ರ ಕಥೆ ಮರೆಯುವುದುಂಟೆ. ಈ ಸುಂದರ ಪ್ರೇಮ ಕಥೆಯನ್ನೆ ಅನುಸರಿಸಿದವರು ಕೊಟ್ಯಾಂತರ ಮಂದಿ.
ಆದರೆ ಈ ನಡುವೆ ಅಪರೂಪದ ಪ್ರೇಮ ಕತನ ಒಂದು ಬೆಳಕಿಗೆ ಬಂದಿದೆ. ಕೊಪ್ಪಳದ ಉದ್ಯಮಿ ಶ್ರೀನಿವಾಸ ಗುಪ್ತಾ ಪತ್ನಿಯ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ.
ಕೆಲ ಸಮಯದ ಹಿಂದೆ ತನ್ನ ಪ್ರೀತಿಯ ಪತ್ನಿ ಅಕಾಲಿಕ ಮರಣ ಹೊಂದಿದ ದು:ಖ ತಾಳಲಾರದೇ ಖಿನ್ನತೆಗೆ ಒಳಗಾಗಿದ್ದರು. ಆನಂತರ ಸುಧಾರಿಸಿ ಕೊಂಡ ಶ್ರೀನಿವಾಸ ತನ್ನ ಪತ್ನಿ ಇಚ್ಛೆ ಪಟ್ಟಿದ್ದ ಕನಸಿನ ಮನೆ ನಿರ್ಮಿಸಿದರು. ಗೃಹ ಪ್ರವೇಶ ದಂದು ಪತ್ನಿ ಕನಸಿನ ಮನೆಗೆ ಅವರ ಅನುಪಸ್ಥಿತಿ ಎದ್ದು ಕಾಣಬಾರದು ಎಂದು ಪತ್ನಿಯ ಪ್ರತಿಮೆ ನಿರ್ಮಾಣ ಮಾಡಿಸಿ ಆ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ.
ಆ ಪ್ರತಿಮೆ ಎಷ್ಟು ನೈಜವಾಗಿದೆ ಎಂದರೆ ಗೃಹ ಪ್ರವೇಶದ ವೇಳೆ ಶ್ರೀನಿವಾಸ ಗುಪ್ತಾರ ಪತ್ನಿ ಕಂಡು ಅತಿಥಿಗಳು ಒಮ್ಮೆ ದಾಂಗಾಗಿದ್ದರು. ಈ ಪ್ರಿತಿಮೆಯನ್ನ ಸಿಲಿಕಾನ್ ಮಟಿರಿಯಲ್ ನಲ್ಲಿ ತಯಾರಿಸಲಾಗಿದೆ. ಥೇಟ್ ಜೀವಂತ ಮಹಿಳೆಯಂತೆ ಭಾಸವಾಗುವ ಈ ಪ್ರತಿಮೆಯನ್ನು ಬೆಂಗಳೂರಿನ ಬೊಂಬೆ ಮನೆ ಕಲಾವಿದರು ರಚಿಸಿದ್ದಾರೆ. ಅದು ಪ್ರತಿಮೆ ಎಂದು ತಿಳಿದ ನಂತರ ಸಾವರಿಸಿಕೊಂಡ ಅಥಿತಿಗಳು ಆ ಪ್ರತಿಮೆಯೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.
28-03-24 11:00 pm
HK News Desk
DK Suresh, Assets : ಡಿಕೆಶಿ ಸೋದರ ಡಿ.ಕೆ.ಸುರೇಶ್...
28-03-24 09:45 pm
Yathindra Siddaramaiah, Amit Shah Gunda, rowd...
28-03-24 09:36 pm
Bangalore NIA arrest, Cafe blast, terror: ರಾಮ...
28-03-24 08:44 pm
Davangere Congress, Shamanur family, Vinay ku...
28-03-24 04:14 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
28-03-24 10:56 pm
Mangalore Correspondent
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
Naxalites in Koojimale, Woman Naxalite, Puttu...
28-03-24 03:25 pm
28-03-24 10:30 pm
Mangalore Correspondent
Udupi murder Nejar, Praveen Chowgule news: ಉಡ...
28-03-24 02:18 pm
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm