ಬ್ರೇಕಿಂಗ್ ನ್ಯೂಸ್
22-08-20 05:01 pm Headline Karnataka News Network ಸ್ಪೆಷಲ್ ಕೆಫೆ
ಸ್ನೇಹಿತರೆ : ನಾವು ಪ್ರತೀ ದಿನ ನೋಡುವ, ನಮ್ಮ ಅಕ್ಕ ಪಕ್ಕದಲ್ಲಿರುವ ಅನೇಕ ವಿಷಯಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ. ಸ್ನೇಹಿತರೆ ನೀವು ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಗಳನ್ನ ಸೂಚಿಸುವ ಕಲ್ಲುಗಳನ್ನ ಹಾಕಿರುವುದನ್ನ ನೋಡಿರುತ್ತೀರಾ..ಊರಿನಿಂದ ಊರಿಗೆ ಹೋಗುವ ದೂರವನ್ನ ಸೂಚಿಸುವ ಕಲ್ಲುಗಳು ಎಂಬುದು ನಮಗೆ ಸಾಮಾನ್ಯವಾಗಿ ಗೊತ್ತಿರುವ ವಿಷಯವೇ..ಆದರೆ ಆ ಕಲ್ಲುಗಳ ಮೇಲೆ ಬೇರೆ ಬೇರೆ ಬಣ್ನವನ್ನ ಯಾಕೆ ಹಾಕಿರುತ್ತಾರೆ ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಸಿರು, ಹಳದಿ, ಕಪ್ಪು ಬಣ್ಣಗಳಿಂದ ಮೈಲಿಗಲ್ಲುಗಳು ಇರುತ್ತವೆ.ಹಾಗಾದರೆ ಆ ಬಣ್ಣಗಳ ಅರ್ಥವೇನೆಂದು ತಿಳಿಯೋಣ ಬನ್ನಿ.
ಬಿಳಿ ಬಣ್ಣದ ಜೊತೆಗೆ ಹಳದಿ ಬಣ್ಣದ ಮೈಲಿಗಲ್ಲು : ನೀವು ರಸ್ತೆ ಮೇಲೆ ಸಂಚಾರ ಮಾಡುವಾಗ ಕಿಮೀ ಅಂತರವನ್ನ ತಿಳಿಸುವ ಮೈಲಿಗಲ್ಲು ಬಿಳಿ ಹಾಗೂ ಹಳದಿ ಬಣ್ಣದಲ್ಲಿ ಏನಾದರೂ ಇದ್ದಲ್ಲಿ ಆಗ ನೀವು ರಾಷ್ಟ್ರೀಯ ಹೆದ್ದಾರಿ(ನ್ಯಾಷನಲ್ ಹೈವೇ)ಯಲ್ಲಿ ಹೋಗುತ್ತಿದ್ದೀರಿ ಎಂದು ಅರ್ಥ. ಸ್ನೇಹಿತರೆ ಈ ಎರಡು ಬಣ್ಣಗಳಿರುವ ಮೈಲಿಗಲ್ಲನ್ನ ಕೇವಲ ರಾಷ್ತ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸಲಾಗುತ್ತದೆ.
ಬಿಳಿ ಮತ್ತು ಹಸಿರು ಬಣ್ಣದ ಮೈಲಿಗಲ್ಲು : ನೀವು ರಸ್ತೆಯಲ್ಲಿ ಹೋಗುವಾಗ ಬಿಳಿ ಬಣ್ಣದ ಮೈಲಿಗಲ್ಲನ್ನ ಕಂಡರೆ ನೀವು ರಾಜ್ಯದ ಹೆದ್ದಾರಿಯಲ್ಲಿದ್ದೀರಿ..ಎಂಬುದನ್ನ ತಿಳಿಯಬೇಕು. ಇನ್ನು ಬಿಳಿ ಬಣ್ಣವು ಕಿಮೀ (ಅಂತರವನ್ನ) ಸೂಚಿಸುವ ಕಲ್ಲಾಗಿದ್ದು ಅದರ ಜೊತೆ ಹಸಿರು ಬಣ್ಣ ಇದ್ದರೆ ನೀವು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದೀರಿ ಎಂದು ತಿಳಿಯಬೇಕು.
ಬಿಳಿ ಬಣ್ಣದ ಜೊತೆಗೆ ನೀಲಿ ಮತ್ತು ಕಪ್ಪು ಬಣ್ಣ ಇದ್ದರೆ : ಸ್ನೇಹಿತರೆ ನಮ್ಮ ಅಕ್ಕಪಕ್ಕದಲ್ಲೇ ಇರುವ ಎಷ್ಟೋ ವಿಷಯಗಳಾ ಬಗ್ಗೆ ಸರಿಯಾಗಿ ತಿಳಿಯದೆ ನಾವು ಹಲವು ಬರಿ ಪೇಚಿಗೆ ಸಿಲುಕಿಹಾಕಿಕೊಳ್ಳುತ್ತೇವೆ. ಇದೆ ರೀತಿ ನಾವು ಗೊತ್ತಿಲ್ಲದ ಊರುಗಳ ಕಡೆಗೆ ಪ್ರಾಯ ಹೋದಾಗ ನಾವು ಎಲ್ಲಿದೀರಿ..ಎತ್ತ ಕಡೆಗೆ ಹೋಗುತ್ತಿದೀರಿ ಎಂಬುದನ್ನ ತಿಳಿಯದೆ ಹಲವು ಬಾರಿ ದೊಡ್ಡ ಪಜಿತಿಯೇ ಆಗಿಬಿಟ್ಟಿರುತ್ತದೆ..ಅಂತಹ ರಸ್ತೆಯಲ್ಲಿ ನೀವೇನಾದರೂ ಬಿಳಿ ಬಣ್ಣದ ಜೊತೆಗೆ ನೀಲಿ ಕಪ್ಪು ಬಣ್ಣ ಇರುವ ಮೈಲಿಗಲ್ಲನ್ನ ಕಂಡರೆ ನೀವು ನಗರ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೀರಿ ಎಂದು ತಿಳಿಯಿರಿ..ಏಕೆಂದರೆ ಇತರಹದ ಮೈಲಿಗಲ್ಲು ರಸ್ತೆಯ ಪಕ್ಕದಲ್ಲಿ ಕಂಡುಬಂದರೆ ಅದು ಜಿಲ್ಲಾಡಳಿತದ ಅಧೀನದ ರಸ್ತೆಯಾಗಿರುತ್ತದೆ ಎಂಬುದನ್ನ ತಿಳಿಯಬೇಕಿದೆ.
ಬಿಳಿ ಬಣ್ಣದ ಜೊತೆಗೆ ಕಿತ್ತಳೆ ಬಣ್ಣದ ಮೈಲಿಗಲ್ಲು : ಕಿತ್ತಳೆ (ಆರೆಂಜ್) ಬಣ್ಣದ ಮೈಲಿಗಲ್ಲನ್ನ ನಾವು ರಸ್ತೆಯ ಪಕ್ಕದಲ್ಲಿ ಕಂಡರೆ ನಾವು ಗ್ರಾಮವೊಂದರ ಕಡೆ ಸಂಚಾರ ಮಾಡುತ್ತಿದ್ದೇವೆ ಎಂಬುದು ಅರ್ಥವಾಗಿದೆ. ನೀವು ಬಿಳಿ ಬಣ್ಣದ ಜೊತೆಗೆ ಕಿತ್ತಳೆ ಬಣ್ಣದ ಮೈಲಿಗಲ್ಲನ್ನ ಕಂಡರೆ ಯಾವುದೋ ಗ್ರಾಮದ ಕಡೆಗೆ ಹೋಗುತ್ತಿದ್ದೀರಿಎಂಬುದನ್ನ ತಿಳಿಯಿರಿ.
29-03-24 05:37 pm
HK News Desk
L hanumanthaiah kolar: ಕೋಲಾರದಲ್ಲಿ ಇಬ್ಬರ ಜಗಳದಲ...
29-03-24 03:43 pm
CT Ravi, Amit Shah, Yathindra Siddaramaiah: ಯ...
29-03-24 03:40 pm
ರಾಜ್ಯದಲ್ಲಿ ಬರದ ಬೇಗೆಯ ನಡುವೆ ಉಷ್ಣ ಮಾರುತ ; 5 ದಿನ...
29-03-24 03:03 pm
ಹಾಸನ ; ಐದು ವರ್ಷದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ನಾ...
28-03-24 11:00 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
29-03-24 01:49 pm
Mangalore Correspondent
ಏರ್ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್ ಕಾಂ...
28-03-24 10:56 pm
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
29-03-24 06:17 pm
Mangalore Correspondent
ಕೋವಿಡ್ ಸಮಯದಲ್ಲಿ ಉದ್ಯೋಗ ಕಳಕೊಂಡಿದ್ದ ಟೆಕ್ಕಿ ; ಲ...
29-03-24 05:09 pm
Gangster Politician Mukhtar Ansari; 68ಕ್ಕೂ ಅಧ...
29-03-24 09:32 am
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm