ಬ್ರೇಕಿಂಗ್ ನ್ಯೂಸ್
29-09-21 04:59 pm Headline Karnataka News Network ಸ್ಪೆಷಲ್ ಕೆಫೆ
ತಮಿಳುನಾಡು, ಸೆ.29: ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್ ಮೇಲೆ ದಾಳಿ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಆಕ್ರೋಶಗೊಂಡ ಆನೆ ಬಸ್ ಕಡೆ ನುಗ್ಗಿದ್ದು ವಿಂಡ್ಶೀಲ್ಡ್ನ್ನು ಮುರಿದು ಹಾಕಿದೆ.
ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ಬಸ್ನ್ನು ರಿವರ್ಸ್ ಮಾಡಲು ಮುಂದಾಗಿದ್ದಾರೆ. ಕೆಲ ಸೆಕೆಂಡ್ಗಳ ಬಳಿಕ ತಮ್ಮ ಸೀಟಿನಿಂದ ಎದ್ದು ನಿಂತ ಚಾಲಕ ಆನೆಯ ಲಕ್ಷ್ಯವನ್ನು ಸೆಳೆದಿದ್ದಾರೆ. ಆ ಸಮಯದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಬಸ್ನಿಂದ ಇಳಿದಿದ್ದಾರೆ.
ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ 70 ಸಾವಿರಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. ನೆಟ್ಟಿಗರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.
Huge respect for the driver of this Government bus in Nilgiris who kept his cool even under the terrifying hits on the bus from an agitated tusker.He helped passengers move back safely, in an incident today morning. Thats why they say a cool mind works wonders VC- by a friend pic.twitter.com/SGb3yqUWqK
— Supriya Sahu IAS (@supriyasahuias) September 25, 2021
Elephant behaviour can be unpredictable sometimes and a video where a tusker attacks a government bus in the Nilgiris, Tamil Nadu, has gone viral on several microblogging sites. The viral video has shared by Supriya Sahu who is the Principal Secretary of Environment Climate Change & Forests of Tamil Nadu. The video features where a furious elephant charging towards the bus and smashing the windshield.
06-02-23 09:35 pm
HK News Desk
ಡಿಕೆಶಿ ಮಕ್ಕಳ ಬಗ್ಗೆ ವಿಡಿಯೋ ದುರ್ಬಳಕೆ ; ಎರಡು ಯೂಟ...
06-02-23 08:32 pm
ಮುತಾಲಿಕ್ ಸ್ಪರ್ಧೆಯಿಂದ ಹಿಂದು ಪರ ಇರುವ ಬಿಜೆಪಿಗೆ ಹ...
05-02-23 02:56 pm
ಪ್ರಣಾಳಿಕೆ ಸಮಿತಿಗೆ ರಾಜಿನಾಮೆ ನೀಡಿಲ್ಲ, ನಮ್ಮಲ್ಲಿ...
04-02-23 10:17 pm
ಅಮಿತ್ ಷಾ ಸಿಡಿ ಎಕ್ಸ್ಪರ್ಟ್ ಇದ್ದಾರೆ, ಗುಜರಾತ್ ಉ...
04-02-23 05:51 pm
06-02-23 09:16 pm
HK News Desk
ಡಿವೋರ್ಸ್ ಬಳಿಕವು ಮಹಿಳೆ ಪರಿಹಾರ ಕೇಳಬಹುದು ; ಬಾಂಬೆ...
06-02-23 08:24 pm
ಪರ್ಸನಲ್ ಕಂಪ್ಯೂಟರ್ಗಳ ಮಾರಾಟದಲ್ಲಿ ಕುಸಿತ ; 6,500...
06-02-23 07:38 pm
ಟರ್ಕಿಯಲ್ಲಿ ಭೀಕರ ಭೂಕಂಪ ; 284ಕ್ಕೂ ಹೆಚ್ಚು ಸಾವು,...
06-02-23 04:04 pm
ಬಾಂಗ್ಲಾದೇಶದಲ್ಲಿ 14 ಹಿಂದು ದೇವಾಲಯಗಳ ಧ್ವಂಸ; ರಾತ್...
06-02-23 10:53 am
06-02-23 10:56 pm
Mangalore Correspondent
ಅಧ್ಯಯನ ಸಮಿತಿ ಮಾಡಿ ತುಳುವರಿಗೆ ಬಿಜೆಪಿ ಶಾಸಕರು ಅವಮ...
06-02-23 10:52 pm
ಮೋದಿ ಜನಧನ್ ಖಾತೆಗೆ ಏನೂ ಕೊಟ್ಟಿಲ್ಲ, ಅದಾನಿಗೆ ಕೊಟ್...
06-02-23 05:39 pm
ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ನಷ್ಟವೇ ಹೊರತು ಲ...
05-02-23 09:39 pm
ಜನಾರ್ದನ ಪೂಜಾರಿ ಮೂಲಕ ಟಿಕೆಟಿಗಾಗಿ ಒತ್ತಡ ತಂತ್ರ ;...
05-02-23 05:33 pm
06-02-23 03:20 pm
Mangalore Correspondent
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm
ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ದೋಖಾ ; ಭಾರೀ ಲಾಭ ತೋರ...
05-02-23 05:26 pm
ಧೂಳೆಬ್ಬಿಸಿ ಹೋಗಬೇಡ ಎಂದು ಹೇಳಿದ್ದಕ್ಕೆ ಟಿಪ್ಪರ್ ಹಾ...
03-02-23 11:38 pm
ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಹೆಸರಲ್ಲಿ ನೂರಾರು ಮಂ...
03-02-23 08:42 pm