ಬ್ರೇಕಿಂಗ್ ನ್ಯೂಸ್
10-02-21 04:51 pm Source: GIZBOT Manthesh ಡಿಜಿಟಲ್ ಟೆಕ್
ಪ್ರೇಮಿಗಳ ದಿನವನ್ನು ಆಚರಿಸಲು ಬಯಸುವ ಗ್ರಾಹಕರಿಗೆ ಸ್ಯಾಮ್ಸಂಗ್ ಇಂಡಿಯಾ ಭರ್ಜರಿ ಗಿಫ್ಟ್ ಘೋಷಿಸಿದೆ. ವ್ಯಾಲಂಟೇನ್ಸ್ ಡೇಗಾಗಿ ಕಂಪನಿಯು ಆಯ್ದ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳ ಮೇಲೆ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಿದೆ. ಈ ವಿಶೇಷ ಕೊಡುಗೆಯು (ಇಂದಿನಿಂದ) ಫೆ.9 ರಿಂದ ಫೆ. 15, 2021 ರವರೆಗೆ ಚಾಲ್ತಿ ಇರಲಿದೆ ಎಂದು ಕಂಪನಿಯು ತಿಳಿಸಿದೆ.
ಹೌದು, ಸ್ಯಾಮ್ಸಂಗ್ ಕಂಪನಿಯು ಪ್ರೇಮಿಗಳ ದಿನಕ್ಕೆ ವಿಶೇಷ ಕೊಡುಗೆ ಘೋಷಿಸಿದೆ. ಕೊಡುಗೆಯು ಆಯ್ದ ಫೋನ್ಗಳ ಮೇಲೆ ಅನ್ವಯವಾಗಲಿದ್ದು, ಈ ಅವಧಿಯಲ್ಲಿ ಗ್ರಾಹಕರು ಅಧಿಕೃತ ಸ್ಯಾಮ್ಸಂಗ್ ವೆಬ್ಸೈಟ್ ಹಾಗೂ ಪ್ರಮುಖ ರೀಟೈಲ್ ಸ್ಟೋರ್ಗಳಲ್ಲಿ ಖರೀದಿಸಬಹುದಾಗಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ಗಳ ವಹಿವಾಟಿನಲ್ಲಿಯೂ ಈ ಆಫರ್ ಅನ್ವಯವಾಗುತ್ತದೆ. ಐಸಿಐಸಿಐ ಬ್ಯಾಂಕ್ ಮತ್ತು ಕೊಟಾಕ್ ಬ್ಯಾಂಕ್ ಡೆಬಿಟ್ ಕಾರ್ಡ್ಗಳನ್ನು ಬಳಸುವ ಗ್ರಾಹಕರಿಗೆ EMI ವಹಿವಾಟಿನಲ್ಲಿ ಕೊಡುಗೆ ಲಭ್ಯ.

ಸ್ಯಾಂಗ್ಸಂಗ್ ವ್ಯಾಲಂಟೇನ್ಸ್ ವೀಕ್ ಸೇಲ್ನಲ್ಲಿ ಸಂಸ್ಥೆಯ ಜನಪ್ರಿಯ ಗ್ಯಾಲಕ್ಸಿ ನೋಟ್ 10 ಲೈಟ್, ಗ್ಯಾಲಕ್ಸಿ ಎಸ್ 10 ಲೈಟ್, ಗ್ಯಾಲಕ್ಸಿ ಎ 71, ಗ್ಯಾಲಕ್ಸಿ ಎ 51, ಗ್ಯಾಲಕ್ಸಿ ಎ 31, ಗ್ಯಾಲಕ್ಸಿ ಎ 21 ಎಸ್, ಗ್ಯಾಲಕ್ಸಿ ಎಂ 51, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 31, ಗ್ಯಾಲಕ್ಸಿ ಎಂ 21, ಗ್ಯಾಲಕ್ಸಿ ಎಫ್ 41, ಮತ್ತು ಗ್ಯಾಲಕ್ಸಿ ಎಂ 11 ಸ್ಮಾರ್ಟ್ಫೋನ್ಗಳಿಗೆ ಆಫರ್ ಲಭ್ಯವಾಗಲಿದೆ ಎಂದು ಹೇಳಿದೆ.
ಈ ಆಫರ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್ ಖರೀದಿಸುವ ಗ್ರಾಹಕರಿಗೆ 10,000ರೂ ಹಾಗೂ ಗ್ಯಾಲಕ್ಸಿ ಟ್ಯಾಬ್ ಎಸ್ 7 ಖರೀದಿಸುವ ಗ್ರಾಹಕರಿಗೆ 9000ರೂ.ಕ್ಯಾಶ್ಬ್ಯಾಕ್ ಸಿಗಲಿದೆ. ಅದೇ ರೀತಿ ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಖರೀದಿಸುವ ಗ್ರಾಹಕರಿಗೆ ಕ್ರಮವಾಗಿ 3,000ರೂ ಮತ್ತು 2,000ರೂ.ಗಳ ಕ್ಯಾಶ್ಬ್ಯಾಕ್ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಮ್ಸಂಗ್ ವ್ಯಾಪಕ ಶ್ರೇಣಿಯ ಟ್ಯಾಬ್ಲೆಟ್ಗಳಲ್ಲಿ ಎದುರಿಸಲಾಗದ ಕೊಡುಗೆಗಳನ್ನು ಸಹ ನೀಡುತ್ತಿದೆ. ಗ್ರಾಹಕರು ರೂ. ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10,000 ರೂ. ಇದರ ಜೊತೆಗೆ ಗ್ರಾಹಕರು ರೂ. 10,000 ಪರಿಸರ ವ್ಯವಸ್ಥೆಯ ಬಂಡಲ್ ಕೊಡುಗೆಗಳ ಮೂಲಕ.
ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೊಂದಿಗೆ ಗ್ರಾಹಕರು ತಮ್ಮ ನೆಚ್ಚಿನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ 10000ರೂ. ಇದರ ಜೊತೆಗೆ, ಗ್ರಾಹಕರು ecosystem ಬಂಡಲ್ ಆಫರ್ ಮೂಲಕ 10,000ರೂ.ಗಳ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
This News Article is a Copy of GIZBOT
05-04-26 10:45 pm
HK News Staffer
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಮೂರು...
05-04-26 07:24 pm
ಟೋಲ್ ಬೂತ್ಗಳಲ್ಲಿ ಇನ್ಮುಂದೆ ಸಂಚಾರ ಸರಾಗ ; ದೇಶಾದ್...
04-04-26 07:33 pm
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
05-04-26 12:37 pm
HK News Staffer
ಇರಾನ್ ಗೆ ಅಮೆರಿಕ ಮತ್ತೆ 48 ಗಂಟೆಗಳ ಗಡುವು ; ಒಂದು...
04-04-26 10:53 pm
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
05-04-26 11:03 am
HK News Staffer
ನಾಸಿಕ್ ಭೀಕರ ದುರಂತ; ನಿಯಂತ್ರಣ ತಪ್ಪಿ ಬಾವಿಗೆ ಬಿದ್...
04-04-26 05:42 pm
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am