ಬ್ರೇಕಿಂಗ್ ನ್ಯೂಸ್
05-04-21 12:34 pm source: Gizbot Bureau ಡಿಜಿಟಲ್ ಟೆಕ್
ಟೆಲಿಗ್ರಾಮ್ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇದು ಹಲವು ಮಾದರಿಯ ಫೀಚರ್ಸ್ಗಳನ್ನು ಒಳಗೊಂಡಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ಗಳನ್ನು ಸಹ ಪರಿಚಯಿಸಿದೆ. ಅದರಲ್ಲೂ ವಾಟ್ಸಾಪ್ನ ಸೇವಾ ನಿಯಮ ವಿವಾದದ ನಂತರ ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸದ್ಯ ಬಳಕೆದಾರರಿಗೆ ಪರಸ್ಪರ ಸಂವಹನ ನಡೆಸುವುದಕ್ಕೆ ಟೆಲಿಗ್ರಾಮ್ ಸೂಕ್ತವಾಗಿದೆ.
ಹೌದು, ಟೆಲಿಗ್ರಾಮ್ ಅಪ್ಲಿಕೇಶನ್ ತನ್ನ ಹೊಸ ಮಾದರಿಯ ಫೀಚರ್ಸ್ಗಳಿಂದ ಗಮನ ಸೆಳೆದಿದೆ. ಇದರಲ್ಲಿ ಸೀಕ್ರೆಟ್ ಚಾಟ್ ಫೀಚರ್ಸ್ ಕೂಡ ಸೇರಿದೆ. ಇನ್ನು ಟೆಲಿಗ್ರಾಮ್ನಲ್ಲಿ ಚಾಟ್ಗಳು ಎಂಡ್ ಟು ಎಂಡ್ ಎನ್ಕ್ರಿಪ್ಟ್ ಆಗಿವೆ. ಈ ಚಾಟ್ಗಳಿಗೆ ಬಳಕೆದಾರರು ಸ್ವಯಂ ಡಿಸ್ಟ್ರೆಟ್ ಟೈಮರ್ ಅನ್ನು ಸಹ ಸೆಟ್ ಮಾಡಬಹುದು. ಇದರ ಜೊತೆಗೆ ಟೆಲಿಗ್ರಾಮ್ನಲ್ಲಿ ನಿರ್ದಿಷ್ಟ ಚಾಟ್ಗಳನ್ನು ಪಿನ್ ಮಾಡಲು ಸಹ ಅವಕಾಶವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ

ಟೆಲಿಗ್ರಾಮ್ ಅಪ್ಲಿಕೇಶನ್ನಲ್ಲಿ ವಾಟ್ಸಾಪ್ನಂತೆಯೇ ನಿರ್ದಿಷ್ಟ ಸಂದೇಶಗಳು ಅಥವಾ ಚಾಟ್ಗಳನ್ನು ಪಿನ್ ಮಾಡಲು ಬಳಕೆದಾರರಿಗೆ ಅವಕಾಶವನ್ನು ನೀಡಿದೆ. ಈ ಮೂಲಕ ನೀವು ಬಯಸುವ ಚಾಟ್ಗಳನ್ನು ಪಿನ್ ಮಾಡಬಹುದು. ಸ್ವಯಂ ಡಿಸ್ಟ್ರೆಟ್ ಟೈಮರ್ ಅನ್ನು ಸಹ ಸೆಟ್ ಮಾಡಬಹುದು. ಇನ್ನು ಟೆಲಿಗ್ರಾಮ್ನಲ್ಲಿ ನೀವು ಚಾಟ್ ಅನ್ನು ಪಿನ್ ಮಾಡವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಟೆಲಿಗ್ರಾಮ್ನಲ್ಲಿ ನೀವು ಚಾಟ್ ಅನ್ನು ಪಿನ್ ಮಾಡುವುದು ಹೇಗೆ?
ಹಂತ 1: ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ.
ಹಂತ 2: ನೀವು ಪಿನ್ ಮಾಡಲು ಬಯಸುವ ಚಾಟ್ನಲ್ಲಿ ಲಾಂಗ್ ಪ್ರೆಸ್ ಮಾಡಿ.
ಹಂತ 3: ಪಿನ್ ಬಟನ್ ಟ್ಯಾಪ್ ಮಾಡಿ. ಈಗ ನಿಮ್ಮ ಚಾಟ್ ಪಿನ್ ಆಗಿರಲಿದೆ.

ಟೆಲಿಗ್ರಾಮ್ನಲ್ಲಿ ನೀವು ಸಂದೇಶವನ್ನು ಪಿನ್ ಮಾಡುವುದು ಹೇಗೆ?
ಹಂತ 1: ಟೆಲಿಗ್ರಾಮ್ನಲ್ಲಿ ನೀವು ಸಂದೇಶವನ್ನು ಪಿನ್ ಮಾಡಲು ಬಯಸುವ ಚಾಟ್ ತೆರೆಯಿರಿ.
ಹಂತ 2: ನೀವು ಪಿನ್ ಮಾಡಲು ಬಯಸುವ ಸಂದೇಶಕ್ಕೆ ಹೋಗಿ.
ಹಂತ 3: ನೀವು ಪಿನ್ ಮಾಡಲು ಬಯಸುವ ಸಂದೇಶವನ್ನು ಲಾಂಗ್ ಪ್ರೆಸ್ ಮಾಡಿರಿ.
ಹಂತ 4: ಪಿನ್ ಆಯ್ಕೆಯನ್ನು ಟ್ಯಾಪ್ ಮಾಡಿ. ಹಂತ 5: ಸಂದೇಶವನ್ನು ನಿಮಗಾಗಿ ಪಿನ್ ಮಾಡಲು ನೀವು ಬಯಸಿದರೆ ‘ಪಿನ್ ಫಾರ್ ಮಿ' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 6: ನಿಮಗಾಗಿ ಮತ್ತು ನಿಮ್ಮ ಸ್ನೇಹಿತರಿಗಾಗಿ ಸಂದೇಶವನ್ನು ಪಿನ್ ಮಾಡಲು ಬಯಸಿದರೆ 'ಪಿನ್ ಫಾರ್ ಮಿ ಮತ್ತು ಸಂಪರ್ಕ ಹೆಸರು' ಆಯ್ಕೆಯನ್ನು ಟ್ಯಾಪ್ ಮಾಡಿ.
ಈ ಮೂಲಕ ನೀವು ಬಯಸುವ ಸಂದೇಶವನ್ನು ಪಿನ್ ಮಾಡಬಹುದಾಗಿದೆ.
This News Article Is A Copy Of GIZBOT BUREAU
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
12-12-25 10:28 pm
Mangalore Correspondent
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm