ಬ್ರೇಕಿಂಗ್ ನ್ಯೂಸ್
15-01-23 06:11 pm HK News Desk ದೇಶ - ವಿದೇಶ
ನವದೆಹಲಿ, ಜ.15 : ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನಗೊಂಡಿದ್ದು ಘಟನೆಯಲ್ಲಿ ಸುಮಾರು 67 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಕಾಠ್ಮಂಡುವಿನಿಂದ ಹೊರಟಿದ್ದ ವಿಮಾನ ಪೊಖಾರಾ ಎಂಬಲ್ಲಿನ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.
ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು ವಿಮಾನದಲ್ಲಿ 68 ಮಂದಿ ಪ್ರಯಾಣಿಕರು ಮತ್ತು ನಾಲ್ಕು ಮಂದಿ ಸಿಬಂದಿ ಇದ್ದರು. ವಿಮಾನದಲ್ಲಿ 15 ವಿದೇಶಿ ಪ್ರಜೆಗಳು, ಆರು ಮಂದಿ ಮಕ್ಕಳು ಇದ್ದರು. 53 ನೇಪಾಳಿ ಪ್ರಜೆಗಳು, ಐವರು ಭಾರತೀಯರು, ನಾಲ್ಕು ಮಂದಿ ರಷ್ಯನ್ನರು, ಇಬ್ಬರು ಕೊರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಐರ್ಲೆಂಡ್, ಫ್ರಾನ್ಸ್ ಮೂಲದ ತಲಾ ಒಬ್ಬರು ಇದ್ದರೆಂದು ನೇಪಾಳದ ವಿಮಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.



ಬೆಳಗ್ಗೆ 10.30ಕ್ಕೆ ಕಾಠ್ಮಂಡು ಏರ್ಪೋರ್ಟ್ ನಿಂದ ಹೊರಟಿದ್ದ ವಿಮಾನ ಪೋಕರಾ ಏರ್ಪೋರ್ಟ್ ಇಳಿಯಲು ಕೆಲವೇ ನಿಮಿಷಗಳಿದ್ದಾಗ ಸೇತಿ ನದಿಯ ಬಳಿ ನೆಲಕ್ಕೆ ಅಪ್ಪಳಿಸಿದೆ. ವಿಮಾನ ಪತನವಾಗುತ್ತಲೇ ಬೆಂಕಿ ಹತ್ತಿಕೊಂಡಿದ್ದು ಸಂಪೂರ್ಣ ಭಸ್ಮ ಆಗಿದೆ. 31 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 36 ಶವಗಳನ್ನು ಸ್ಥಳದಿಂದ ಸಂಗ್ರಹ ಮಾಡಲಾಗಿದೆ.

ರಾಜಧಾನಿ ಕಾಠ್ಮಂಡುವಿನಿಂದ ಪೊಖಾರಾಗೆ 25 ನಿಮಿಷಗಳ ಪ್ರಯಾಣ. ಅವಳಿ ನಗರಗಳ ಮಧ್ಯೆ ವಿಮಾನ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ. ಘಟನೆ ಬಗ್ಗೆ ತನಿಖೆಗೆ ನೇಪಾಳ ಪ್ರಧಾನಿ ಆದೇಶ ಮಾಡಿದ್ದು ಐವರು ಸದಸ್ಯರ ಸಮಿತಿಯನ್ನು ನಿಯೋಜಿಸಿದ್ದಾರೆ.
At least 68 people died today in Nepal after a plane carrying about 72 people from capital Kathmandu crashed in Pokhara this morning, news agency AFP said, quoting the police. There were 68 passengers and four crew members on board the plane that crashed between the old and new airports in the city, located in western Nepal. The twin-engine ATR 72 aircraft operated by Yeti Airlines was en route from Nepal's capital Kathmandu.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm