ಬ್ರೇಕಿಂಗ್ ನ್ಯೂಸ್
25-10-25 08:08 pm Mangalore Correspondent ಕರಾವಳಿ
ಮಂಗಳೂರು, ಅ.25 : ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ನಿರಾಕರಿಸಿ ವಿವಾದ ಎದ್ದಿರುವಾಗಲೇ ಅಲ್ಲಿ ರೂಟ್ ಮಾರ್ಚ್ ನವೆಂಬರ್ 2ರಂದು ಆಗಿಯೇ ಆಗುತ್ತದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.
ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕಲ್ಲಡ್ಕ ಭಟ್, ಮುಂದಿನ ತಿಂಗಳು ಎರಡನೇ ತಾರೀಕಿಗೆ ಚಿತ್ತಾಪುರದಲ್ಲಿ ಸಂಘದ ಪಥ ಸಂಚಲನ ನಡೆದೇ ನಡೆಯುತ್ತೆ. ಅದನ್ನು ಹೊಡೆದು ಬಡಿದು ನಿಲ್ಲಿಸಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದೇಶದ ಯಾವುದೇ ಕಡೆ ಸಮಸ್ಯೆ ಬಂದಾಗ ರಕ್ಷಣೆಗೆ ಹೋದದ್ದು ಆರೆಸ್ಸೆಸ್ ಸ್ವಯಂಸೇವಕರು. ಈ ವಿಷಯ ಇಡೀ ದೇಶಕ್ಕೆ ಗೊತ್ತಿದೆ. ಕಾಂಗ್ರೆಸ್ ನವರು ಸಹ ಒಳಗಿಂದೊಳಗೆ ಇದನ್ನು ಹೇಳ್ತಾರೆ. ಈ ಪ್ರಿಯಾಂಕ ಖರ್ಗೆಗೂ ಇದು ತಿಳಿಯದ ವಿಷಯ ಅಲ್ಲ.
ಆದರೆ ಪ್ರಿಯಾಂಕಾ ಖರ್ಗೆಯವರಿಗೆ ನೆನಪಿಲ್ಲ ಅನಿಸತ್ತೆ. ಈ ಖರ್ಗೆಯ ಅಪ್ಪ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಲ್ಪ ನೆನಪಿರಬಹುದು. ಅವರ ಹಿರಿಯರನ್ನು, ಕುಟುಂಬವನ್ನು ಹೈದರಾಬಾದ್ನ ರಝಕಾರ್ ಎಂಬ ಮುಸಲ್ಮಾನರು ನಾಶ ಮಾಡಿದ್ದರು. ಹೌದಾ ಅಲ್ವಾ ಅಂತಾ ಅವರನ್ನೇ ಕೇಳಿ ಒಮ್ಮೆ. ಇವರಿಗೆ ಅದೆಲ್ಲ ಮರೆತು ಹೋಗಿದೆ.
ಸಮಾಜವನ್ನು ರಕ್ಷಣೆ ಮಾಡುವ ಕೆಲಸ ಆರೆಸ್ಸೆಸ್ ಮಾಡ್ತಿದೆ. ಸಮಾಜವನ್ನು ಒಡೆಯಬೇಕೆಂಬ ಉದ್ದೇಶದಲ್ಲಿ ಇವತ್ತು ಮುಖ್ಯಮಂತ್ರಿ ಜಾತಿಗಣತಿ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ದೊಡ್ಡ ಪ್ರಯತ್ನ ಇದರ ಹಿಂದಿದೆ. ಮುಸಲ್ಮಾನರಲ್ಲಿ 111 ಜಾತಿ ಇದೆ, ಆದ್ರೆ ಅವರಲ್ಲಿ ಜಾತಿ ಯಾವುದೆಂದು ಕೇಳ್ತಾ ಇಲ್ಲ ಯಾಕೆ. ಹಿಂದೂ ಸಮಾಜವನ್ನು ಮಾತ್ರ ಒಡೆಯುವ ಕೆಲಸ ಮಾಡ್ತಿದಾರೆ ಎಂದು ಹೇಳಿದರು.
RSS leader Kalladka Prabhakar Bhat has strongly asserted that the RSS route march in Chittapur will go ahead as planned on November 2, despite opposition from Minister Priyank Kharge. Speaking at a private event in Puttur, Bhat questioned whether anyone could “stop it by force,” declaring that “the march will happen at any cost.”
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm