ಬ್ರೇಕಿಂಗ್ ನ್ಯೂಸ್
01-12-25 03:08 pm Mangalore Correspondent ಕರಾವಳಿ
ಮಂಗಳೂರು, ಡಿ.1 : ಮಂಗಳೂರು - ನವಿ ಮುಂಬೈ ಏರ್ಪೋರ್ಟ್ ನಡುವೆ ಡಿಸೆಂಬರ್ 25 ರಿಂದ ವಾರದ ಎಲ್ಲ ದಿನಗಳಲ್ಲಿಯೂ ವಿಮಾನ ಸೇವೆ ಆರಂಭವಾಗಲಿದೆ. ಹಗಲಿನ ಸಮಯದಲ್ಲಿ ಹೊಸತಾಗಿ ಐದು ವಿಮಾನ ಓಡಾಡಲಿದ್ದು ನಾಲ್ಕು ಇಂಡಿಗೋ ಸಂಸ್ಥೆಯದ್ದಾಗಿದ್ದು ಒಂದು ಏರ್ ಇಂಡಿಯಾ ವಿಮಾನ ಈ ಸೇವೆ ನೀಡಲಿದೆ.
ಈ ಬಾರಿಯ ಕ್ರಿಸ್ಮಸ್ ದಿನದಂದೇ ಇಂಡಿಗೋ ಹೊಸ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಇದರೊಂದಿಗೆ, ಮಂಗಳೂರು - ಮುಂಬೈ ನಡುವೆ ದಿನದಲ್ಲಿ ಐದು ವಿಮಾನ ಸಂಚಾರ ಆರಂಭಗೊಂಡ ರೀತಿ ಆಗಲಿದೆ.
ನವಿ ಮುಂಬೈ - ಮಂಗಳೂರು (6E 865) ನಡುವೆ ಬೆಳಗ್ಗೆ 10:40 ಮತ್ತು ಮಧ್ಯಾಹ್ನ 12:10ಕ್ಕೆ ಪ್ರತಿದಿನವೂ ವಿಮಾನ ಸಂಚಾರ ಇರಲಿದೆ. ಮಂಗಳೂರು - ನವಿ ಮುಂಬೈ (6E 866) ನಡುವೆ ಸೋಮವಾರ ಮತ್ತು ಗುರುವಾರ ಸಂಜೆ 4.05ಕ್ಕೆ ಮತ್ತು 5.45ಕ್ಕೆ ವಿಮಾನ ಸಂಚಾರ ಇರಲಿದೆ. ಇದೇ ವೇಳೆ, ಮಂಗಳೂರು - ನವಿ ಮುಂಬೈ (6E 866) ನಡುವೆ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಮಧ್ಯಾಹ್ನ 12:40ಕ್ಕೆ ಮತ್ತು 2:20ಕ್ಕೆ ವಿಮಾನ ಸಂಚಾರ ಇರಲಿದೆ.
ಕರಾವಳಯ ಮಂಗಳೂರು, ಉಡುಪಿಯವರು ಅತಿ ಹೆಚ್ಚು ಮಂದಿ ಮುಂಬೈನಲ್ಲಿದ್ದು ವ್ಯವಹಾರ, ಉದ್ಯಮದಲ್ಲಿದ್ದಾರೆ. ಈಗ ಡೈಲೀ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸದ್ಯಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ತಿರುವನಂತಪುರಂ ಮಧ್ಯೆ ಹೆಚ್ಚಿನ ವಿಮಾನಗಳ ಓಡಾಟ ಇದೆ. ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಹೊಂದಿರುವ ಏಳನೇ ನಗರ ಮುಂಬೈ ಆಗಿದೆ.
Starting December 25, daily flight services will operate between Mangaluru and the new Navi Mumbai Airport. A total of five daytime flights will run every day—four operated by IndiGo and one by Air India—significantly boosting connectivity during the festive Christmas season.
29-12-25 11:13 pm
Bangalore Correspondent
ಡ್ರಗ್ಸ್ ಫ್ಯಾಕ್ಟರಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿ...
29-12-25 07:24 pm
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 11:03 pm
Mangalore Correspondent
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
30-12-25 12:42 pm
Mangalore Correspondent
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm