ಬ್ರೇಕಿಂಗ್ ನ್ಯೂಸ್
 
            
                        15-03-21 12:12 pm Mangalore Correspondent ಕರಾವಳಿ
 
            ಮಂಗಳೂರು, ಮಾ.15 : ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಗುಡೆ ಮೀನುಗಳಿಗೆಂದು ಹಾಕಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಶಾರ್ಕ್ ಮೀನು ಸೆರೆಸಿಕ್ಕಿದ್ದರಿಂದ ಮೀನುಗಾರರು ಅಚ್ಚರಿಗೊಂಡ ಪ್ರಸಂಗ ನಡೆದಿದೆ.
ಸಾಮಾನ್ಯವಾಗಿ ಪರ್ಸೀನ್ ಬೋಟ್ ನಲ್ಲಿ ಕಿಲೋಮೀಟರ್ ಉದ್ದದ ಬಲೆಗಳಿರುತ್ತವೆ. ನೀರಿನ ಮೇಲ್ಮೈನಲ್ಲಿ ಗುಂಪಾಗಿ ಚಲಿಸುವ ಮೀನುಗಳನ್ನು ಮಾತ್ರ ಹಿಡಿಯುವುದಕ್ಕೆ ಈ ಬಲೆಗಳನ್ನು ಬಳಸುತ್ತಾರೆ. ಬೂತಾಯಿ, ಬಂಗುಡೆ ಸೇರಿ ಕರಾವಳಿ ಜನ ಆಹಾರಕ್ಕೆ ಬಳಸುವ ಇನ್ನಿತರ ಸಣ್ಣ ಮೀನುಗಳು ಈ ಬಲೆಗೆ ಸಿಗುತ್ತವೆ.

ಈ ರೀತಿಯ ಮೀನುಗಳ ಗುಂಪಲ್ಲಿ ದೊಡ್ಡ ಮೀನುಗಳು ಇರುವುದಿಲ್ಲ. ಸಣ್ಣ ಮೀನುಗಳನ್ನು ತಿನ್ನಲು ದೊಡ್ಡ ಮೀನು ಬಂದ ಕೂಡಲೇ ಅವುಗಳ ಗುಂಪು ಕೂಡ ಚದುರುತ್ತವೆ. ಹೀಗಾಗಿ ಈ ಗುಂಪಿನ ಮಧ್ಯೆ ಶಾರ್ಕ್ ಮೀನು ಕಾಣ ಸಿಗುವುದು ಕಡಿಮೆ. ಆದರೆ, ಇಲ್ಲಿ ಇಂಥದ್ದೇ ಬಂಗುಡೆ ಮೀನುಗಳ ಗುಂಪಿಗೆ ಹಾಕಿದ್ದ ಬಲೆಯಲ್ಲಿ ಶಾರ್ಕ್ ಸಿಲುಕಿದ್ದು ಅದನ್ನು ನೋಡಿ ಮೀನುಗಾರರೇ ಅಚ್ಚರಿಗೊಂಡಿದ್ದಾರೆ. 
 
ಮಂಗಳೂರಿನ ಬೆಂಗ್ರೆಯಿಂದ ತೆರಳಿದ್ದ ಶ್ರೀದುರ್ಗಾ ರಕ್ಷಾ ಪರ್ಸೀನ್ ಬೋಟಿನಲ್ಲಿ ಶಾರ್ಕ್ ಮೀನು ಸೆರೆಯಾಗಿತ್ತು. ಬಳಿಕ ಮೀನುಗಾರರು, ಅದನ್ನು ಹಿಡಿಯದೆ ಮರಳಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರಂತೆ.
 
            
            
            Parsee boat that left from Bengre went deep fishing from Mangalore has caught a huge blue whale shark.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 09:23 pm
                        
            
                  
                Mangalore Correspondent    
            
                    
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm