ಬ್ರೇಕಿಂಗ್ ನ್ಯೂಸ್
15-03-21 12:12 pm Mangalore Correspondent ಕರಾವಳಿ
ಮಂಗಳೂರು, ಮಾ.15 : ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಗುಡೆ ಮೀನುಗಳಿಗೆಂದು ಹಾಕಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಶಾರ್ಕ್ ಮೀನು ಸೆರೆಸಿಕ್ಕಿದ್ದರಿಂದ ಮೀನುಗಾರರು ಅಚ್ಚರಿಗೊಂಡ ಪ್ರಸಂಗ ನಡೆದಿದೆ.
ಸಾಮಾನ್ಯವಾಗಿ ಪರ್ಸೀನ್ ಬೋಟ್ ನಲ್ಲಿ ಕಿಲೋಮೀಟರ್ ಉದ್ದದ ಬಲೆಗಳಿರುತ್ತವೆ. ನೀರಿನ ಮೇಲ್ಮೈನಲ್ಲಿ ಗುಂಪಾಗಿ ಚಲಿಸುವ ಮೀನುಗಳನ್ನು ಮಾತ್ರ ಹಿಡಿಯುವುದಕ್ಕೆ ಈ ಬಲೆಗಳನ್ನು ಬಳಸುತ್ತಾರೆ. ಬೂತಾಯಿ, ಬಂಗುಡೆ ಸೇರಿ ಕರಾವಳಿ ಜನ ಆಹಾರಕ್ಕೆ ಬಳಸುವ ಇನ್ನಿತರ ಸಣ್ಣ ಮೀನುಗಳು ಈ ಬಲೆಗೆ ಸಿಗುತ್ತವೆ.
ಈ ರೀತಿಯ ಮೀನುಗಳ ಗುಂಪಲ್ಲಿ ದೊಡ್ಡ ಮೀನುಗಳು ಇರುವುದಿಲ್ಲ. ಸಣ್ಣ ಮೀನುಗಳನ್ನು ತಿನ್ನಲು ದೊಡ್ಡ ಮೀನು ಬಂದ ಕೂಡಲೇ ಅವುಗಳ ಗುಂಪು ಕೂಡ ಚದುರುತ್ತವೆ. ಹೀಗಾಗಿ ಈ ಗುಂಪಿನ ಮಧ್ಯೆ ಶಾರ್ಕ್ ಮೀನು ಕಾಣ ಸಿಗುವುದು ಕಡಿಮೆ. ಆದರೆ, ಇಲ್ಲಿ ಇಂಥದ್ದೇ ಬಂಗುಡೆ ಮೀನುಗಳ ಗುಂಪಿಗೆ ಹಾಕಿದ್ದ ಬಲೆಯಲ್ಲಿ ಶಾರ್ಕ್ ಸಿಲುಕಿದ್ದು ಅದನ್ನು ನೋಡಿ ಮೀನುಗಾರರೇ ಅಚ್ಚರಿಗೊಂಡಿದ್ದಾರೆ.
ಮಂಗಳೂರಿನ ಬೆಂಗ್ರೆಯಿಂದ ತೆರಳಿದ್ದ ಶ್ರೀದುರ್ಗಾ ರಕ್ಷಾ ಪರ್ಸೀನ್ ಬೋಟಿನಲ್ಲಿ ಶಾರ್ಕ್ ಮೀನು ಸೆರೆಯಾಗಿತ್ತು. ಬಳಿಕ ಮೀನುಗಾರರು, ಅದನ್ನು ಹಿಡಿಯದೆ ಮರಳಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರಂತೆ.
Parsee boat that left from Bengre went deep fishing from Mangalore has caught a huge blue whale shark.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm