ಬ್ರೇಕಿಂಗ್ ನ್ಯೂಸ್
27-10-20 03:15 pm Headline Karnataka News Network ಡಿಜಿಟಲ್ ಟೆಕ್
ಅಮೇರಿಕಾ, ಅಕ್ಟೋಬರ್ .27 : ಸರ್ಚ್ ಇಂಜಿನ್ ದೈತ್ಯ ಗೂಗಲ್ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್ನಿಂದ ಮೂರು ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ತನ್ನ ಡೇಟಾ ಸಂಗ್ರಹ ನೀತಿಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ಎಂಬ ಮೂರು ಮಕ್ಕಳ ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ.

ಈ ಮೂರು ಅಪ್ಲಿಕೇಶನ್ಗಳು ಯೂನಿಟಿ, ಉಮೆಂಗ್ ಮತ್ತು ಅಪೋಡಿಯಲ್ನಿಂದ ಎಸ್ಡಿಕೆಗಳನ್ನು ಬಳಸಿಕೊಂಡಿವೆ. ಈ ಡೆವಲಪರ್ ಕಿಟ್ಗಳಲ್ಲಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಡೇಟಾ ಸಂಗ್ರಹಣೆ ಉಲ್ಲಂಘನೆಯನ್ನು ಇಂಟರ್ನ್ಯಾಷನಲ್ ಡಿಜಿಟಲ್ ಅಕೌಂಟೆಬಿಲಿಟಿ ಕೌನ್ಸಿಲ್ (ಐಡಿಎಸಿ) ಗಮನಸೆಳೆದ ನಂತರ ಗೂಗಲ್ ಈ ಮೂರು ಅಪ್ಲಿಕೇಶನ್ಗಳಿಗೆ ಗೇಟ್ಪಾಸ್ ನೀಡಿದೆ.
ಈ ಎಸ್ಡಿಕೆಗಳ ಕೆಲವು ಆವೃತ್ತಿಗಳು ಡೇಟಾ ಸಂಗ್ರಹಣೆಯ ಸುತ್ತ ವಿಸ್ತಾರವಾದ ಗೂಗಲ್ ಪ್ಲೇ ನೀತಿಗಳಿಗೆ ಅನುಗುಣವಾಗಿರಲಿಲ್ಲ. 'ಇತರ ಸಂಗತಿಗಳ ಪೈಕಿ, ಐಡಿಎಸಿಯ ಪರೀಕ್ಷೆಗಳು ಯುನಿಟಿಯ ಎಸ್ಡಿಕೆಯ ಕೆಲವು ಆವೃತ್ತಿಗಳು ಬಳಕೆದಾರರ ಎಎಐಡಿ ಮತ್ತು ಆಂಡ್ರಾಯ್ಡ್ ಐಡಿ ಎರಡನ್ನೂ ಏಕಕಾಲದಲ್ಲಿ ಸಂಗ್ರಹಿಸುತ್ತಿದ್ದವು. ಇದು ಗೌಪ್ಯತೆ ನಿಯಂತ್ರಣಗಳನ್ನು ಬೈಪಾಸ್ ಮಾಡಲು, ಬಳಕೆದಾರರನ್ನು ಕಾಲಾಂತರದಲ್ಲಿ ಮತ್ತು ಸಾಧನಗಳಾದ್ಯಂತ ಟ್ರ್ಯಾಕ್ ಮಾಡಲು ಯುನಿಟಿಗೆ ಅನುಮತಿಸಿರಬಹುದು ಎಂದು ಐಡಿಎಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲಾ ಕಾರಣದಿಂದಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಮಕ್ಕಳ ಜನಪ್ರಿಯ ಮೂರು ಆಪ್ ಗಳಾದಂತ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ತೆಗೆದು ಹಾಕಿದೆ.
21-04-26 09:02 pm
HK News Staffer
ದಾವಣಗೆರೆ ಬಿಸಿ ಬೆನ್ನಲ್ಲೇ ಬಾಗಲಕೋಟ ಕ್ಷೇತ್ರದಲ್ಲು...
18-04-26 05:59 pm
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
22-04-26 10:58 am
HK News Staffer
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
21-04-26 10:02 pm
HK News Staffer
ಡಿಜಿಪಿ ಡಾ.ಎಂ.ಎ.ಸಲೀಂ ಮಂಗಳೂರಿಗೆ ; ವರ್ಗಾವಣೆ ಆಗಿದ...
21-04-26 03:13 pm
ನಂತೂರು ಜಂಕ್ಷನ್ನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗ...
21-04-26 12:44 pm
ಬೀದರ್ ; ಬಿರು ಬಿಸಿಲಿನ ಝಳಕ್ಕೆ 20 ವರ್ಷದ ಯುವಕ ಕ...
20-04-26 09:35 pm
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm