ಬ್ರೇಕಿಂಗ್ ನ್ಯೂಸ್
02-07-22 10:54 am HK News Desk ದೇಶ - ವಿದೇಶ
ಟೆಹ್ರಾನ್, ಜುಲೈ 2: ದಕ್ಷಿಣ ಇರಾನಿನಲ್ಲಿ ನಸುಕಿನ ಜಾವ ಬೆನ್ನು ಬೆನ್ನಿಗೆ ಪ್ರಬಲ ಭೂಕಂಪ ಸಂಭವಿಸಿದ್ದು ಐದು ಜನರು ಸಾವಿಗೀಡಾಗಿ ಕನಿಷ್ಠ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂದ್ರಾ ಅಬ್ಬಾಸ್ ಬಂದರು ನಗರಿಯಿಂದ ನೂರು ಕಿಮೀ ದೂರದ ಸಾಯೆ ಖೋಷ್ತ್ ಎನ್ನುವ ಗ್ರಾಮದಲ್ಲಿ ಕಂಪನದ ಕೇಂದ್ರ ಇತ್ತು. ಅಮೆರಿಕದ ತಜ್ಞರ ಪ್ರಕಾರ 6.3 ರಷ್ಟು ತೀವ್ರತೆಯ ಕಂಪನ ಆಗಿದೆ. ರಾತ್ರಿ 1.32 ಮತ್ತು 4.15 ರ ವೇಳೆಗೆ ಎರಡು ಬಾರಿ ಪ್ರಬಲ ಕಂಪನ ಆಗಿತ್ತು. ಇದಲ್ಲದೆ, ರಿಕ್ಟರ್ ಸ್ಕೇಲ್ 4 ರಷ್ಟು ತೀವ್ರತೆಯ ಬಹಳಷ್ಟು ಕಂಪನಗಳು ಇದೇ ಸಮಯದಲ್ಲಿ ಆಗಿವೆ.
ಭೂಕಂಪನದಿಂದ ಸಾಯೆ ಖೋಷ್ ಮತ್ತು ಮೊರಾಜ್ಬಾದ್ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಕಟ್ಟಡಗಳು ಕುಸಿದು ಬಿದ್ದಿದೆ. ಕಂಪನದ ಅನುಭವ ಆಸುಪಾಸಿನ ಯುಎಇ, ಕತಾರ್ ದೇಶದಲ್ಲೂ ಆಗಿವೆ. ಸುತ್ತಲಿನ ನೂರೈವತ್ತು ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಆದರೆ ಎಲ್ಲಿಯೂ ಯಾವುದೇ ಸಾವು- ನೋವು, ಇತರೇ ತೊಂದರೆಗಳು ಆಗಿಲ್ಲ.
ಇರಾನ್, ಅಫ್ಘಾನಿಸ್ತಾನ ಟೆಕ್ಟೋನಿಕ್ ಪ್ಲೇಟ್ ಆವರ್ತನದಲ್ಲಿ ಅಪಾಯಕಾರಿ ವಲಯದಲ್ಲಿದ್ದು ಆಗಿಂದಾಗ್ಗೆ ಭೂಕಂಪ ಸಾಮಾನ್ಯವಾಗಿದೆ.
At least five people were killed and 19 injured when a strong earthquake shook southern Iran early Saturday, the state news agency IRNA reported. The 6.0 magnitude quake hit 100 kilometres (60 miles) southwest of the port city of Bandar Abbas in Hormozgan province, the US Geological Survey said. The quake struck just a minute after a 5.7 tremor.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm