ಬ್ರೇಕಿಂಗ್ ನ್ಯೂಸ್
02-07-22 10:54 am HK News Desk ದೇಶ - ವಿದೇಶ
ಟೆಹ್ರಾನ್, ಜುಲೈ 2: ದಕ್ಷಿಣ ಇರಾನಿನಲ್ಲಿ ನಸುಕಿನ ಜಾವ ಬೆನ್ನು ಬೆನ್ನಿಗೆ ಪ್ರಬಲ ಭೂಕಂಪ ಸಂಭವಿಸಿದ್ದು ಐದು ಜನರು ಸಾವಿಗೀಡಾಗಿ ಕನಿಷ್ಠ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂದ್ರಾ ಅಬ್ಬಾಸ್ ಬಂದರು ನಗರಿಯಿಂದ ನೂರು ಕಿಮೀ ದೂರದ ಸಾಯೆ ಖೋಷ್ತ್ ಎನ್ನುವ ಗ್ರಾಮದಲ್ಲಿ ಕಂಪನದ ಕೇಂದ್ರ ಇತ್ತು. ಅಮೆರಿಕದ ತಜ್ಞರ ಪ್ರಕಾರ 6.3 ರಷ್ಟು ತೀವ್ರತೆಯ ಕಂಪನ ಆಗಿದೆ. ರಾತ್ರಿ 1.32 ಮತ್ತು 4.15 ರ ವೇಳೆಗೆ ಎರಡು ಬಾರಿ ಪ್ರಬಲ ಕಂಪನ ಆಗಿತ್ತು. ಇದಲ್ಲದೆ, ರಿಕ್ಟರ್ ಸ್ಕೇಲ್ 4 ರಷ್ಟು ತೀವ್ರತೆಯ ಬಹಳಷ್ಟು ಕಂಪನಗಳು ಇದೇ ಸಮಯದಲ್ಲಿ ಆಗಿವೆ.
ಭೂಕಂಪನದಿಂದ ಸಾಯೆ ಖೋಷ್ ಮತ್ತು ಮೊರಾಜ್ಬಾದ್ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಕಟ್ಟಡಗಳು ಕುಸಿದು ಬಿದ್ದಿದೆ. ಕಂಪನದ ಅನುಭವ ಆಸುಪಾಸಿನ ಯುಎಇ, ಕತಾರ್ ದೇಶದಲ್ಲೂ ಆಗಿವೆ. ಸುತ್ತಲಿನ ನೂರೈವತ್ತು ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಆದರೆ ಎಲ್ಲಿಯೂ ಯಾವುದೇ ಸಾವು- ನೋವು, ಇತರೇ ತೊಂದರೆಗಳು ಆಗಿಲ್ಲ.
ಇರಾನ್, ಅಫ್ಘಾನಿಸ್ತಾನ ಟೆಕ್ಟೋನಿಕ್ ಪ್ಲೇಟ್ ಆವರ್ತನದಲ್ಲಿ ಅಪಾಯಕಾರಿ ವಲಯದಲ್ಲಿದ್ದು ಆಗಿಂದಾಗ್ಗೆ ಭೂಕಂಪ ಸಾಮಾನ್ಯವಾಗಿದೆ.
At least five people were killed and 19 injured when a strong earthquake shook southern Iran early Saturday, the state news agency IRNA reported. The 6.0 magnitude quake hit 100 kilometres (60 miles) southwest of the port city of Bandar Abbas in Hormozgan province, the US Geological Survey said. The quake struck just a minute after a 5.7 tremor.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm