ಬ್ರೇಕಿಂಗ್ ನ್ಯೂಸ್
            
                        11-07-22 06:21 pm HK News Desk ದೇಶ - ವಿದೇಶ
            ನವದೆಹಲಿ, ಜುಲೈ 11: ನೂತನ ಸಂಸತ್ ಭವನದ ಮೇಲ್ಭಾಗದಲ್ಲಿ ಹಾಕಲಾಗುವ ಚತುರ್ಭುಜ ಸಿಂಹದ ಮುಖದ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದಾರೆ.
ಬರೋಬ್ಬರಿ 9500 ಕೇಜಿ ತೂಗುವ, 6.5 ಮೀಟರ್ ಎತ್ತರದ ಕಂಚಿನಿಂದ ನಿರ್ಮಿತ ರಾಷ್ಟ್ರೀಯ ಲಾಂಛನ ರೆಡಿಯಾಗಿದೆ. ಚತುರ್ಭುಜ ಆಕೃತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಸತ್ ಭವನದ ಮೇಲ್ಭಾಗದಲ್ಲಿ ಕಂಚಿನ ಬೃಹತ್ ಲಾಂಛನವನ್ನು ಇರಿಸಲು ಸಿದ್ಧತೆ ನಡೆದಿದೆ.





ಸೋಮವಾರ ಬೆಳಗ್ಗೆ ಋತ್ವಿಜರು ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ, ಲಾಂಛನವನ್ನು ಮೊದಲ ಬಾರಿಗೆ ಹೊರಜಗತ್ತಿಗೆ ತೋರಿಸುವ ಅನಾವರಣ ಕಾರ್ಯಕ್ರಮ ನಡೆಸಿದರು. 9500 ಕೇಜಿ ತೂಗುವ ಲಾಂಛನವನ್ನು ನೇರವಾಗಿ ನಿಲ್ಲಿಸಲು 6500 ಕೇಜಿ ತೂಕದ ಸ್ಟೀಲ್ ರಚನೆಯ ನಿರ್ಮಾಣ ಆಗಲಿದೆ. ಲಾಂಛನದ ಪೂರ್ತಿ ಕೆಲಸವನ್ನು ಕೈಕುಸುರಿಯಲ್ಲೇ ಮಾಡಲಾಗಿದ್ದು, ಆರು ತಿಂಗಳ ಕಾಲ ದೇಶದ ವಿವಿಧೆಡೆಯ ನೂರಕ್ಕೂ ಹೆಚ್ಚು ಶಿಲ್ಪಿಗಳು ಆಗಮಿಸಿ ಕೆಲಸ ಮಾಡಿದ್ದಾರೆ. ಚಳಿ, ಮಳೆ, ಬಿಸಿಲಿನಲ್ಲಿ ಸರ್ವ ಋತುವಿನಲ್ಲೂ ಒಪ್ಪುವಂತೆ ಶಿಲ್ಪದ ರಚನೆ ಮಾಡಲಾಗಿದೆ.

![]()


ಇದೇ ವೇಳೆ, ಪ್ರಧಾನಿ ಸಂಸತ್ ಭವನದ ಕಾಮಗಾರಿಯಲ್ಲಿ ತೊಡಗಿರುವ ಕೆಲಸಗಾರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಹುತೇಕ ಕಾಮಗಾರಿ ಪೂರ್ತಿಯಾಗಿದ್ದು, ಅದ್ಭುತ ಕಾರ್ಯ ನೆರವೇರಿಸುತ್ತಿರುವ ಶ್ರಮಿಕರನ್ನು ಕಂಡು ಅಭಿನಂದಿಸಿದ್ದಾರೆ.
Watch | PM @narendramodi unveiled the National Emblem cast on the roof of the New Parliament Building today morning and also interacted with the Shramjeevis engaged in the operation of the new Parliament. pic.twitter.com/HU3lrlSNro
— Prasar Bharati News Services पी.बी.एन.एस. (@PBNS_India) July 11, 2022
            
            
            Prime Minister Narendra Modi on Monday, July 11, unveiled the National Emblem cast on the roof of the new parliament building.The 6.5m high bronze National Emblem cast on the roof of the new Parliament building weighs around 9,500 kg. The steel structure that would support the emblem weighs nearly 6,500 kg.PM Modi also interacted with the workers involved in the work of the new Parliament. The massive bronze emblem underwent eight stages — from its conceptualisation to the final installation.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm