ಬ್ರೇಕಿಂಗ್ ನ್ಯೂಸ್
06-08-20 08:39 am Headline Karnataka News Network ದೇಶ - ವಿದೇಶ
ಬೀಜಿಂಗ್ : ಮಹಾಮಾರಿ ಕೊರೋನಾ ವೈರಸ್ನ ಹುಟ್ಟು ಹಾಕಿ ಇಡೀ ಜಗತ್ತೇ ನಲುಗುವಂತೆ ಮಾಡಿತ್ತು ಚೀನಾ. ಇನ್ನು ಕೂಡ ಚೀನಾ ಈ ಹೆಮ್ಮಾರಿ ಕೊರೋನಾ ವೈರಸ್ನ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ. ಹಾಗಿರುವಾಗಲೇ ಇನ್ನೊಂದು ಮಹಾಮಾರಿ ವೈರಸ್ ಚೀನಾಕ್ಕೆ ಎಂಟ್ರಿ ಕೊಟ್ಟಿದೆ. ಈ ವೈರಸ್ ಕೂಡ ಅಪಾಯಕಾರಿ ಆಗಿದ್ದು 7 ಜೀವವನ್ನು ಈಗಾಗಲೇ ಬಲಿ ಪಡೆದುಕೊಂಡಿದೆ.
ಈ ಕೊರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಅತಿ ಬೇಗನೇ ಹರಡುತ್ತದೆ. ಜ್ವರ, ಗಂಟಲುನೋವು, ಕೆಮ್ಮು ಇದರ ಮೂಲ ಲಕ್ಷಣ. ಈ ವೈರಸ್ ಜೀವಕ್ಕೇ ಹಾನಿತಂದೊಡ್ಡುತ್ತೆ. ಅದೇ ರೀತಿ ಇದೀಗ ಚೀನಾದಲ್ಲಿ ಕಂಡುಬಂದಿರುವ ಹೊಸ ವೈರಸ್ ಒಂದು ಕೀಟದ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೂರ್ವ ಚೀನಾದ ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ 60 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಥ್ರಂಬೋಸೈಟೋಫೆನಿಯಾ ಸಿಂಡ್ರೋಮ್ ಬುನ್ಯವೈರಸ್ (ಎಸ್ಎಫ್ಟಿಎಸ್ವಿ) ಎಂದು ಕರೆಯಲ್ಪಡುವ ಈ ವೈರಸ್ ಅಧ್ಯಯನದ ಪ್ರಕಾರ ಕೊರೋನಾ ರೀತಿಯ ಲಕ್ಷಣವನ್ನೇ ಹೊಂದಿದೆ. ಕೆಮ್ಮ ಮತ್ತು ಜ್ವರ ಇದರ ಮೂಲ ಲಕ್ಷಣಗಳಾಗಿವೆ. ಈ ವೈರಸ್ ಬಂದ ಕೂಡಲೇ ದೇಹದ ರಕ್ತದಲ್ಲಿರುವ ಲ್ಯುಕ್ಟೋಸೈಟ್ ಹಾಗೂ ಪ್ಲೇಟ್ಲೇಟ್ಸ್ಗಳ ಪ್ರಮಾಣ ಕಡಿಮೆ ಆಗಲಿದೆ. ಈ ವೈರಸ್ ತಿಗಣೆ ರೀತಿಯ ಕೀಟಗಳಿಂದ ಮನುಷ್ಯರಿಗೆ ಹರಡಿ ಆ ನಂತರ ಒಬ್ಬರಿಂದೊಬ್ಬರಿಗೆ ಹರಡುತ್ತಾ ಹೋಗುತ್ತದೆ.
ಈ ವೈರಸ್ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಂಡರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದೀಗ ಚೀನಾದಲ್ಲಿ ಕೊರೋನಾ ವೈರಸ್ ಜೊತೆ ಈ ಹೊಸ ಎಸ್ಎಫ್ಟಿಎಸ್ವಿ ವೈರಸ್ ಕೂಡ ಬಂದಿದ್ದು ಇನ್ನಷ್ಟು ಹೆಣಗಾಡುವಂತೆ ಆಗಿದೆ.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm