ಬ್ರೇಕಿಂಗ್ ನ್ಯೂಸ್
18-05-21 05:12 pm Headline Karnataka News Network ದೇಶ - ವಿದೇಶ
Photo credits : sakshi
ಹೈದರಾಬಾದ್, ಮೇ 18: ಹೈದರಾಬಾದ್ ಮೂಲದ ಸಾಫ್ಟ್ ವೇರ್ ಪದವೀಧರೆಯೊಬ್ಬಳು ಅಮೆರಿಕಾದ ಪ್ರತಿಷ್ಠಿತ ಕಂಪನಿ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ವಾರ್ಷಿಕ ಎರಡು ಕೋಟಿ ಸಂಬಳದ ಆಫರ್ ಪಡೆದಿದ್ದಾಳೆ.
ದೀಪ್ತಿ ನಕುರ್ತಿ ಎನ್ನುವ ಹೆಸರಿನ ಐಐಟಿ ಪದವೀಧರೆ ಕಂಪನಿ ಸೇರುವಾಗಲೇ ಅತಿ ದುಬಾರಿ ಆಫರ್ ಪಡೆದಿರುವಾಕೆ. ಮೈಕ್ರೋಸಾಫ್ಟ್ ಕಂಪನಿಯಲ್ಲಿ ಗ್ರೇಡ್ – 2 ಇಂಜಿನಿಯರ್ ಆಗಿ ಆಯ್ಕೆಯಾಗಿರುವ ದೀಪ್ತಿ ಸಾಫ್ಟ್ ವೇರ್ ಡೆವಲಪರ್ ಆಗಿ ಹುದ್ದೆ ಪಡೆದಿದ್ದಾರೆ.
ಅಮೆರಿಕಾದ ಫ್ಲಾರಿಡಾ ಯುನಿವರ್ಸಿಟಿಯಲ್ಲಿ ಎಂಎಸ್ (ಕಂಪ್ಯೂಟರ್) ಪೂರೈಸಿರುವ ದೀಪ್ತಿಗೆ ಇದಕ್ಕೂ ಮೊದಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳಿಂದ ಆಫರ್ ಬಂದಿತ್ತು. ಆದರೆ, ಮೈಕ್ರೋಸಾಫ್ಟ್ ಆಫರನ್ನು ಸ್ವೀಕರಿಸಿದ್ದು ಸಾಫ್ಟ್ ವೇರ್ ಡೆವಲಪರ್ ಆಗಿ ಕೇರಿಯರ್ ಆರಂಭಿಸಿದ್ದಾರೆ. ಮೇ 17ಕ್ಕೆ ಮೈಕ್ರೋಸಾಫ್ಟ್ ಕಂಪನಿಯ ಹುದ್ದೆಗೆ ಸೇರಿಕೊಂಡಿದ್ದಾರೆ.
ಫ್ಲಾರಿಡಾ ವಿವಿಯಿಂದ 300 ಮಂದಿ ವಿದ್ಯಾರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆಯಾಗಿದ್ದು ಅತಿ ಹೆಚ್ಚು ಸಂಬಳದ ಆಫರ್ ಪಡೆದಿದ್ದು ದೀಪ್ತಿ ಮಾತ್ರ. ಇದಕ್ಕೂ ಮುನ್ನ ಹೈದರಾಬಾದ್ ನಲ್ಲಿ ಒಸ್ಮಾನಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪೂರೈಸಿದ್ದ ದೀಪ್ತಿ ಆಬಳಿಕ ಅಮೆರಿಕ ಮೂಲದ ಜೆಪಿ ಮೋರ್ಗನ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದು, ಆನಂತರ ಉನ್ನತ ವ್ಯಾಸಂಗಕ್ಕೆ ಬಯಸಿದ್ದ ದೀಪ್ತಿಗೆ ಮತ್ತೊಂದು ಆಫರ್ ಬಂದಿತ್ತು. ಫ್ಲಾರಿಡಾ ಯುನಿವರ್ಸಿಟಿಯಿಂದ ಉಚಿತ ಸ್ಕಾಲರ್ ಶಿಪ್ ಪಡೆದಿದ್ದು ಪ್ಲಸ್ ಆಗಿತ್ತು. ಎಂಎಸ್ ಪ್ರೋಗ್ರಾಮ್ ವಿಚಾರದಲ್ಲಿ ದೀಪ್ತಿ ಫ್ಲಾರಿಡಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು ಇದೀಗ ಅಲ್ಲಿಂದಲೇ ದೊಡ್ಡ ಹುದ್ದೆಗೆ ಆಯ್ಕೆಯಾಗಿದ್ದಾಳೆ.
Hyderabad girl Narkuti Deepti bagged a job offer from Microsoft with a whopping salary of Rs 2 crore per annum. Deepti got a job as Software Development Engineer in the IT giant. Deepti, after completing her Bachelors in Engineering from Osmania College of Engineering moved to the United States to pursue Masters of Science (MS).
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm