ಬ್ರೇಕಿಂಗ್ ನ್ಯೂಸ್
06-06-21 01:53 pm Headline Karnataka News Network ದೇಶ - ವಿದೇಶ
ಬೆಂಗಳೂರು, ಜೂನ್ 6: ಕರ್ನಾಟಕದ ಧ್ವಜ ಮತ್ತು ಲಾಂಛನವುಳ್ಳ ಮಹಿಳೆಯರ ಬಿಕಿನಿ ಉಡುಪನ್ನು ಮಾರಾಟಕ್ಕಿಟ್ಟು ವಿವಾದಕ್ಕೀಡಾಗಿದ್ದ ಅಮೆಜಾನ್ ಸಂಸ್ಥೆ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಕಿನಿ ಫೋಟೋವನ್ನು ತೆಗೆದುಹಾಕಿದೆ. ಎರಡು ದಿನಗಳ ಹಿಂದಷ್ಟೇ ಗೂಗಲ್ ಸಂಸ್ಥೆ ಕನ್ನಡವನ್ನು ಕೊಳಕು ಎನ್ನುವ ಮೂಲಕ ವಿವಾದ ಮೈಗೆಳೆದುಕೊಂಡಿತ್ತು.
ತೀವ್ರ ಆಕ್ರೋಶ ಕೇಳಿಬರುತ್ತಿದ್ದಂತೆ ಗೂಗಲ್ ಕನ್ನಡಿಗರ ಕ್ಷಮೆಯನ್ನೂ ಕೋರಿತ್ತು. ಇದೀಗ ಅಮೆಜಾನ್ ಸಂಸ್ಥೆ ಕೆನಡಾದಲ್ಲಿರುವ ತನ್ನ ಆನ್ಲೈನ್ ಪುಟದಲ್ಲಿ ಕರ್ನಾಟಕ ಧ್ವಜದ ಬಣ್ಣದ ಒಳ ಉಡುಪನ್ನು ಮಾರಾಟಕ್ಕಿಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಕಿನಿಯ ಜೊತೆಗೆ ಕರ್ನಾಟಕ ಧ್ವಜ ಎಂಬ ಹೆಸರನ್ನೂ ಬಳಸಲಾಗಿತ್ತು.


ಇದರ ಚಿತ್ರಗಳನ್ನು ಷೇರ್ ಮಾಡಿ ಜಾಲತಾಣದಲ್ಲಿ ಲಕ್ಷಾಂತರ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಂತೆಯೇ ವಿವಾದಿತ ಒಳ ಉಡುಪಿನ ಫೋಟೋವನ್ನು ಡಿಲೀಟ್ ಮಾಡಿದೆ. ಬೇರೆ ಬಿಕಿನಿ ಫೋಟೋವನ್ನು ಜಾಹಿರಾತಿನಲ್ಲಿ ಬಳಸಿದ್ದು ಬ್ರಾಂಡ್ ವಿವರಣೆಯಲ್ಲಿ ಮಾತ್ರ Flag of Karnataka ಎಂದು ಉಳಿದುಕೊಂಡಿದೆ. ಈ ರೀತಿಯ ಬರಹ ಉಳಿದುಕೊಂಡಿರುವ ಬಗ್ಗೆಯೂ ಲಕ್ಷಾಂತರ ಜನ ಟ್ವೀಟ್ ಮಾಡಿ, ಅಮೆಜಾನ್ ಸಂಸ್ಥೆಯ ಗಮನ ಸೆಳೆದಿದ್ದಾರೆ.
Minister of Kannada and Culture Aravind Limbavali on Saturday slammed e-commerce giant Amazon for selling a bikini with the Karnataka flag's colours and emblem. The minister asked the company to issue a formal apology and threatened legal action. The product, which was put on sale on Amazon's Canadian website under the brand name BKDMHHH, has now been removed. However, people took screenshots of the yellow and red coloured bikini and circulated it online, asking the e-commerce giant to apologise to Kannadigas.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm