ಬ್ರೇಕಿಂಗ್ ನ್ಯೂಸ್
27-06-21 05:07 pm Headline Karnataka News Network ದೇಶ - ವಿದೇಶ
Photo credits : Dr Shyam Vishwanathan Pillai and Dr Jasna Jamal. (Photo source: Facebook/LinkedIn)
ದುಬೈ, ಜೂನ್ 27: ಕೇರಳ ಮೂಲದ ಇಬ್ಬರು ಆಯುರ್ವೇದ ವೈದ್ಯರಿಗೆ ಯುಎಇ ದೇಶದ ಗೋಲ್ಡನ್ ವೀಸಾ ದೊರೆತಿದೆ. ಡಾ.ಶ್ಯಾಮ ವಿಶ್ವನಾಥನ್ ಪಿಳ್ಳೆ ಮತ್ತು ಡಾ.ಜಸ್ನಾ ಜಮಾಲ್ ಇಂತಹ ಅವಕಾಶ ಪಡೆದವರು. ಇಬ್ಬರೂ ಕೇರಳದವರು ಎನ್ನುವುದು ಗಮನಾರ್ಹ ಸಂಗತಿ.
ವಿಶ್ವನಾಥನ್ ಕೇರಳದ ಕೊಲ್ಲಂ ಜಿಲ್ಲೆಯ ಮೂಲದವರು. 2001ರಲ್ಲಿ ದುಬೈಗೆ ತೆರಳಿದ್ದು ಅಲ್ಲಿಯೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಪ್ರಸ್ತುತ ಅಬುಧಾಬಿಯಲ್ಲಿರುವ ವೈದ್ಯಶಾಲಾ ಸಂಸ್ಥೆಯಲ್ಲಿ ಸಿಇಒ ಆಗಿದ್ದಾರೆ.
ಜಸ್ನಾ ಜಮಾಲ್ ದುಬೈನ ಅಲ್ ಮಮ್ಜಾರ್ನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೇರಳದ ತ್ರಿಶ್ಶೂರ್ ಜಿಲ್ಲೆಯವರು. 12 ವರ್ಷಗಳ ಹಿಂದೆಯೇ ಆಕೆ ಯುಎಇಗೆ ತೆರಳಿ ವಾಸವಿದ್ದರು. ಗೋಲ್ಡನ್ ವೀಸಾ ಹೊಂದಿರುವವರು ಆ ದೇಶದಲ್ಲಿ ವಾಸ ಮಾಡಬಹುದು, ಕೆಲಸ ಮಾಡಬಹುದು, ಓದಬಹುದು, ಹಾಗೆಯೇ ತಮ್ಮ ಉದ್ಯಮಗಳ ಮಾಲಿಕತ್ವವನ್ನೂ ಹೊಂದಬಹುದು. ಈ ವೀಸಾ ಸಹಜವಾಗಿ ನವೀಕರಣಗೊಳ್ಳುತ್ತದೆ.
Two Kerala-based Ayurvedic doctors joined the list of Indians who have received the UAE'S coveted Golden Visa, according to a report in Khaleej Times. Dr Shyam Vishwanathan Pillai and Dr Jasna Jamal were granted Golden Visas by the UAE's Federal Authority for Identity and Citizenship (ICA).
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm