ಬ್ರೇಕಿಂಗ್ ನ್ಯೂಸ್
27-06-21 05:07 pm Headline Karnataka News Network ದೇಶ - ವಿದೇಶ
Photo credits : Dr Shyam Vishwanathan Pillai and Dr Jasna Jamal. (Photo source: Facebook/LinkedIn)
ದುಬೈ, ಜೂನ್ 27: ಕೇರಳ ಮೂಲದ ಇಬ್ಬರು ಆಯುರ್ವೇದ ವೈದ್ಯರಿಗೆ ಯುಎಇ ದೇಶದ ಗೋಲ್ಡನ್ ವೀಸಾ ದೊರೆತಿದೆ. ಡಾ.ಶ್ಯಾಮ ವಿಶ್ವನಾಥನ್ ಪಿಳ್ಳೆ ಮತ್ತು ಡಾ.ಜಸ್ನಾ ಜಮಾಲ್ ಇಂತಹ ಅವಕಾಶ ಪಡೆದವರು. ಇಬ್ಬರೂ ಕೇರಳದವರು ಎನ್ನುವುದು ಗಮನಾರ್ಹ ಸಂಗತಿ.
ವಿಶ್ವನಾಥನ್ ಕೇರಳದ ಕೊಲ್ಲಂ ಜಿಲ್ಲೆಯ ಮೂಲದವರು. 2001ರಲ್ಲಿ ದುಬೈಗೆ ತೆರಳಿದ್ದು ಅಲ್ಲಿಯೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಪ್ರಸ್ತುತ ಅಬುಧಾಬಿಯಲ್ಲಿರುವ ವೈದ್ಯಶಾಲಾ ಸಂಸ್ಥೆಯಲ್ಲಿ ಸಿಇಒ ಆಗಿದ್ದಾರೆ.
ಜಸ್ನಾ ಜಮಾಲ್ ದುಬೈನ ಅಲ್ ಮಮ್ಜಾರ್ನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೇರಳದ ತ್ರಿಶ್ಶೂರ್ ಜಿಲ್ಲೆಯವರು. 12 ವರ್ಷಗಳ ಹಿಂದೆಯೇ ಆಕೆ ಯುಎಇಗೆ ತೆರಳಿ ವಾಸವಿದ್ದರು. ಗೋಲ್ಡನ್ ವೀಸಾ ಹೊಂದಿರುವವರು ಆ ದೇಶದಲ್ಲಿ ವಾಸ ಮಾಡಬಹುದು, ಕೆಲಸ ಮಾಡಬಹುದು, ಓದಬಹುದು, ಹಾಗೆಯೇ ತಮ್ಮ ಉದ್ಯಮಗಳ ಮಾಲಿಕತ್ವವನ್ನೂ ಹೊಂದಬಹುದು. ಈ ವೀಸಾ ಸಹಜವಾಗಿ ನವೀಕರಣಗೊಳ್ಳುತ್ತದೆ.
Two Kerala-based Ayurvedic doctors joined the list of Indians who have received the UAE'S coveted Golden Visa, according to a report in Khaleej Times. Dr Shyam Vishwanathan Pillai and Dr Jasna Jamal were granted Golden Visas by the UAE's Federal Authority for Identity and Citizenship (ICA).
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm