ಬ್ರೇಕಿಂಗ್ ನ್ಯೂಸ್
27-06-21 05:07 pm Headline Karnataka News Network ದೇಶ - ವಿದೇಶ
Photo credits : Dr Shyam Vishwanathan Pillai and Dr Jasna Jamal. (Photo source: Facebook/LinkedIn)
ದುಬೈ, ಜೂನ್ 27: ಕೇರಳ ಮೂಲದ ಇಬ್ಬರು ಆಯುರ್ವೇದ ವೈದ್ಯರಿಗೆ ಯುಎಇ ದೇಶದ ಗೋಲ್ಡನ್ ವೀಸಾ ದೊರೆತಿದೆ. ಡಾ.ಶ್ಯಾಮ ವಿಶ್ವನಾಥನ್ ಪಿಳ್ಳೆ ಮತ್ತು ಡಾ.ಜಸ್ನಾ ಜಮಾಲ್ ಇಂತಹ ಅವಕಾಶ ಪಡೆದವರು. ಇಬ್ಬರೂ ಕೇರಳದವರು ಎನ್ನುವುದು ಗಮನಾರ್ಹ ಸಂಗತಿ.
ವಿಶ್ವನಾಥನ್ ಕೇರಳದ ಕೊಲ್ಲಂ ಜಿಲ್ಲೆಯ ಮೂಲದವರು. 2001ರಲ್ಲಿ ದುಬೈಗೆ ತೆರಳಿದ್ದು ಅಲ್ಲಿಯೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಪ್ರಸ್ತುತ ಅಬುಧಾಬಿಯಲ್ಲಿರುವ ವೈದ್ಯಶಾಲಾ ಸಂಸ್ಥೆಯಲ್ಲಿ ಸಿಇಒ ಆಗಿದ್ದಾರೆ.
ಜಸ್ನಾ ಜಮಾಲ್ ದುಬೈನ ಅಲ್ ಮಮ್ಜಾರ್ನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೇರಳದ ತ್ರಿಶ್ಶೂರ್ ಜಿಲ್ಲೆಯವರು. 12 ವರ್ಷಗಳ ಹಿಂದೆಯೇ ಆಕೆ ಯುಎಇಗೆ ತೆರಳಿ ವಾಸವಿದ್ದರು. ಗೋಲ್ಡನ್ ವೀಸಾ ಹೊಂದಿರುವವರು ಆ ದೇಶದಲ್ಲಿ ವಾಸ ಮಾಡಬಹುದು, ಕೆಲಸ ಮಾಡಬಹುದು, ಓದಬಹುದು, ಹಾಗೆಯೇ ತಮ್ಮ ಉದ್ಯಮಗಳ ಮಾಲಿಕತ್ವವನ್ನೂ ಹೊಂದಬಹುದು. ಈ ವೀಸಾ ಸಹಜವಾಗಿ ನವೀಕರಣಗೊಳ್ಳುತ್ತದೆ.
Two Kerala-based Ayurvedic doctors joined the list of Indians who have received the UAE'S coveted Golden Visa, according to a report in Khaleej Times. Dr Shyam Vishwanathan Pillai and Dr Jasna Jamal were granted Golden Visas by the UAE's Federal Authority for Identity and Citizenship (ICA).
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm