ಬ್ರೇಕಿಂಗ್ ನ್ಯೂಸ್
21-03-22 04:54 pm HK Desk news ದೇಶ - ವಿದೇಶ
ನವದೆಹಲಿ, ಮಾ.21 : ಚೀನಾದ ಪೂರ್ವ ಭಾಗದ ಗ್ವಾಂಗ್ಝಿ ಝುವಾಂಗ್ ಎನ್ನುವ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ 133 ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿದ್ದ ಬೋಯಿಂಗ್ ವಿಮಾನ ಪತನಗೊಂಡಿದೆ. ವಿಮಾನಕ್ಕೆ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದ್ದು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಸೋಮವಾರ ಮಧ್ಯಾಹ್ನ 1.11ಕ್ಕೆ ಕುನ್ ಮಿಂಗ್ ನಗರದಿಂದ ಗ್ವಾಂಗ್ಝು ನಗರಕ್ಕೆ ತೆರಳುತ್ತಿದ್ದ ವಿಮಾನ 2.22ರ ಸುಮಾರಿಗೆ ಪರ್ವತಗಳ ನಡುವೆ ದುರಂತಕ್ಕೀಡಾಗಿದೆ. ಮಧ್ಯಾಹ್ನ 3.05ಕ್ಕೆ ವಿಮಾನ ಗ್ವಾಂಗ್ಝು ನಗರಕ್ಕೆ ತಲುಪಬೇಕಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಇಲ್ಲ.
ಚೀನಾದ ವಿಮಾನಗಳು ಜಗತ್ತಿನಲ್ಲೇ ಅತ್ಯಾಧುನಿಕ ಎನ್ನುವ ಹಿರಿಮೆ ಹೊಂದಿದ್ದು, ಪತನಕ್ಕೀಡಾಗಿರುವ ವಿಮಾನ ಆರು ವರ್ಷದ ಹಳೆಯದಾದ ಬೋಯಿಂಗ್ 737 ವಿಮಾನವಾಗಿದೆ. ಯಾವ ಕಾರಣದಿಂದ ದುರಂತಕ್ಕೀಡಾಗಿದೆ, ದುರಂತ ಹೇಗೆ ಸಂಭವಿಸಿದೆ ಎನ್ನುವ ಮಾಹಿತಿಯಿಲ್ಲ. ಪರ್ವತಗಳ ನಡುವೆ ಬಿದ್ದಿರುವುದರಿಂದ ಮಂಜಿನಲ್ಲಿ ಕಾಣದೆ ಪರ್ವತಕ್ಕೆ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ವಿಮಾನದಲ್ಲಿ 132 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಈ ಪೈಕಿ 9 ಮಂದಿ ವಿಮಾನ ಸಿಬಂದಿಯಾಗಿದ್ದು, 123 ಮಂದಿ ಇತರೇ ಪ್ರಯಾಣಿಕರು ಎನ್ನುವ ಮಾಹಿತಿಗಳಿವೆ.
A China Eastern Airlines 600115.SS aircraft with 133 people on board crashed in mountains in south China on Monday while on a flight from the city of Kunming to Guangzhou, state media reported.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am