ಬ್ರೇಕಿಂಗ್ ನ್ಯೂಸ್
13-05-22 07:50 pm HK Desk News ದೇಶ - ವಿದೇಶ
ನವದೆಹಲಿ, ಮೇ 13: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್ ನಾಹ್ಯಾನ್(73) ಶುಕ್ರವಾರ ನಿಧನರಾಗಿದ್ದಾರೆ. ಯುಎಇ ಮತ್ತು ಅಬುಧಾಬಿಯನ್ನು ಆಳುತ್ತಿದ್ದ ರಾಜನ ನಿಧನವನ್ನು ಪ್ರಕಟಿಸಿರುವ ಅಧ್ಯಕ್ಷರ ಸಚಿವಾಲಯ, ದೇಶದಲ್ಲಿ 40 ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ.
2004 ನವೆಂಬರ್ 3ರಿಂದ ಯುಎಇ ಮತ್ತು ಅಬುಧಾಬಿ ಆಡಳಿತದ ಅಧ್ಯಕ್ಷರಾಗಿ ಶೇಖ್ ಖಲೀಫಾ ಅಧಿಕಾರ ಸ್ವೀಕರಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ 1971ರಲ್ಲಿ ಯೂನಿಯನ್ ಆದ ಬಳಿಕ ರಾಜ ವಂಶಸ್ಥ ಶೇಖ್ ಝಾಯೇದ್ ಬಿನ್ ಸುಲ್ತಾನ್ ಮೊದಲ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. 2004, ನವೆಂಬರ್ 2ರಂದು ಶೇಖ್ ಝಾಯೇದ್ ಸಾವನ್ನಪ್ಪಿದ ಬಳಿಕ ಅವರ ಮಗ ಶೇಖ್ ಖಲೀಫಾ ಅಧ್ಯಕ್ಷರಾಗಿ ಆಡಳಿತ ವಹಿಸಿಕೊಂಡಿದ್ದರು.
1948ರಲ್ಲಿ ಜನಿಸಿದ್ದ ಶೇಖ್ ಖಲೀಫಾ ಯುಎಇ ಯೂನಿಯನಿನ ಎರಡನೇ ಅಧ್ಯಕ್ಷ ಮತ್ತು ಎಮಿರೇಟ್ಸ್ ಆಫ್ ಆಬುಧಾಬಿಯ 16ನೇ ಆಡಳಿತಕಾರನಾಗಿದ್ದರು. ಅವರು ಶೇಖ್ ಝಾಯೇದ್ ಅವರ ಹಿರಿಯ ಮಗ. ಶೇಖ್ ಖಲೀಫಾ ಅಧ್ಯಕ್ಷರಾದ ಬಳಿಕ ಸರಕಾರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಹೀಗಾಗಿ ಅಬುಧಾಬಿ ಮತ್ತು ಯುಎಇಯಲ್ಲಿ ಫೆಡರಲ್ ಮಾದರಿಯ ಆಡಳಿತ ಜಾರಿಗೆ ಬಂದಿತ್ತು. ಇತರ ಇಸ್ಲಾಮಿಕ್ ದೇಶಗಳಲ್ಲಿರುವ ಕಟ್ಟುಪಾಡುಗಳನ್ನು ತೆಗೆದು ಹಾಕಿ, ಜನರು ಸಮಾನ ರೀತಿಯಲ್ಲಿ ಜೀವಿಸಲು ಅನುವು ಮಾಡಿದ್ದರು. ಹೀಗಾಗಿ ದುಬೈನಲ್ಲಿರುವುದು ಅಂದರೆ, ಭಾರತೀಯರಿಗೆ ತಮ್ಮ ಊರಿನಲ್ಲಿರುವ ರೀತಿ ಭಾಸವಾಗುಂತೆ ಅಲ್ಲಿನ ವ್ಯವಸ್ಥೆಗಳನ್ನು ಬದಲಿಸಿದ್ದರು. ಹೆಚ್ಚು ಉದಾರವಾದಿ ನೀತಿಗಳನ್ನು ಜಾರಿಗೆ ತಂದಿದ್ದರು.
Sheikh Khalifa bin Zayed Al Nahyan, ruler of Abu Dhabi and president of the United Arab Emirates since 2004, died Friday aged 73. He had been ill for years though the cause of death was not immediately released. "The Ministry of Presidential Affairs condoles the people of the UAE, the Arab and Islamic nation, and the world over the demise of His Highness Sheikh Khalifa bin Zayed Al Nahyan, president of the UAE," AFP said quoting WAM news agency.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am