ಬ್ರೇಕಿಂಗ್ ನ್ಯೂಸ್
11-03-23 03:16 pm Mangalore Correspondent ಕರಾವಳಿ
ಮಂಗಳೂರು, ಮಾ.11 : ಕಸಾಯಿಖಾನೆಗೆ ಎಳೆದು ತಂದಿದ್ದ ಎಮ್ಮೆಯೊಂದು ಯುವಕನನ್ನೇ ತಿವಿದು ಕೊಂದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಸಾದಿಕ್ (22) ಮೃತ ಯುವಕ. ಆತನೇ ತನ್ನ ವಾಹನದಲ್ಲಿ ಎಮ್ಮೆಯನ್ನು ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತಂದಿದ್ದು ಅಲ್ಲಿ ತಲುಪುತ್ತಿದ್ದಂತೆಯೇ ಎಮ್ಮೆ ಸಿಟ್ಟಿನಿಂದ ತಿವಿಯಲು ಮುಂದಾಗಿದೆ. ಈ ವೇಳೆ, ಅದನ್ನು ಹಿಡಿಯಲು ಮುಂದೆ ಬಂದ ಸಾದಿಕ್ನನ್ನು ಕೊಂಬಿನಿಂದ ತಿವಿದು ಹಾಕಿದೆ.
ಕೈಕಾಲು ಕಟ್ಟಿ ತಂದಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಕೊರಳಲ್ಲಿದ್ದ ಹಗ್ಗ ತುಂಡಾಗಿದೆ. ಹಗ್ಗ ಬಿಚ್ಚಿಕೊಳ್ಳುತ್ತಲೇ ಎಮ್ಮೆ ಆಕ್ರೋಶದೊಂದಿಗೆ ನುಗ್ಗಿದ್ದು ದಾಂಧಲೆ ನಡೆಸಿದೆ. ಎಮ್ಮೆಯನ್ನು ಹಿಡಿಯುವ ಪ್ರಯತ್ನದಲ್ಲಿ ಸಾದಿಕ್ಗೆ ಹೊಟ್ಟೆಗೆ ತಿವಿದಿದೆ. ತೀವ್ರ ಗಾಯಗೊಂಡ ಸಾದಿಕ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಎಮ್ಮೆಯನ್ನು ಹಿಡಿಯಲು ನೂರಾರು ಜನ ಪ್ರಯತ್ನಿಸಿದ್ದು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆಗಮಿಸಿ ಎಮ್ಮೆಯನ್ನು ಅಡ್ಡಹಾಕಿ ಹಿಡಿದಿದ್ದಾರೆ.
A 22-year-old man died after a buffalo attacked him at Mogral Puttur, Kasargod. The deceased is identified as Sadiq from Chitradurga.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm