ಬ್ರೇಕಿಂಗ್ ನ್ಯೂಸ್
14-03-24 10:49 pm Mangalore Correspondent ಕರಾವಳಿ
ಮಂಗಳೂರು, ಮಾ.14: ಮಂಗಳೂರಿನ ಹೆಸರಾಂತ ಬಿಲ್ಡರ್ ರೋಹಣ್ ಮೊಂತೇರೊ ಮತ್ತೊಂದು ರೋಹಣ್ ಎಸ್ಟೇಟ್ ಅನಾವರಣ ಮಾಡಿದ್ದಾರೆ. ಮಂಗಳೂರು ನಗರ ಹೊರವಲಯದ ನೀರುಮಾರ್ಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಒಂದನ್ನು ರೆಡಿ ಮಾಡಿದ್ದು, ಗ್ರಾಹಕರ ಮುಂದಿಟ್ಟಿದ್ದಾರೆ.
ಕಾಂಕ್ರೀಟ್ ರಸ್ತೆ, ಕ್ಲಬ್ ಹೌಸ್, ಸುಂದರ ಉದ್ಯಾನ, ಮಿನಿ ಸೂಪರ್ ಮಾರ್ಕೆಟ್, ಕುಡಿಯುವ ನೀರಿನ ಸೌಲಭ್ಯ, ಅತ್ಯಾಧುನಿಕ ಈಜುಕೊಳ ಮತ್ತಿತರ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಕೇವಲ ವಾಸಸ್ಥಳ ಆಗಿರದೆ, ಆಧುನಿಕ ಮಾದರಿಯ ಎಲ್ಲ ವಸತಿ ಸೌಲಭ್ಯಗಳನ್ನು ಒಳಗೊಂಡಿರಲಿದೆ. 9.48 ಎಕರೆ ವಿಸ್ತಾರದ ವಿಶಾಲ ವಸತಿ ಬಡಾವಣೆಯಲ್ಲಿ ಗ್ರಾಹಕರಿಗೆ 7ರಿಂದ ಹತ್ತು ಸೆಂಟ್ಸ್ ವ್ಯಾಪ್ತಿಯ ಸಣ್ಣ ಲೇಔಟ್ ಗಳನ್ನು ಖರೀದಿಗೆ ನೀಡಲಾಗುತ್ತಿದೆ. ಗ್ರಾಹಕರಿಗೆ ಬೇಕಾದ ಶೈಲಿಯಲ್ಲಿ ಆಧುನಿಕ ಮಾದರಿಯಲ್ಲಿ ಮನೆ ಕಟ್ಟಿಕೊಡುವ ಸೌಲಭ್ಯವೂ ಇಲ್ಲಿರಲಿದೆ.





ಒಟ್ಟು 96 ನಿವೇಶನಗಳಿದ್ದು ಆರಂಭಿಕ ಆಫರ್ ಆಗಿ ಒಂದು ಲಕ್ಷ ರೂಪಾಯಿ ಕಡಿತದಲ್ಲಿ ಲೇಔಟ್ ನೀಡಲಾಗುವುದು ಎಂದು ರೋಹನ್ ಸಂಸ್ಥೆಯ ಮಾಲಕ ರೋಹನ್ ಮೊಂತೇರೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಲೇಔಟ್ ಸಂಕೀರ್ಣದಲ್ಲಿ ಸಿಸಿಟಿವಿ, ಸ್ವಿಮ್ಮಿಂಗ್ ಪೂಲ್, ವಾಕಿಂಗ್ ಇಂಟರ್ಲಾಕ್, ಮಕ್ಕಳಿಗೆ ಆಟದ ಮೈದಾನ ಇರಲಿದೆ. ಖಾಲಿ ಜಾಗ ಇರುವಲ್ಲಿ ಹಣ್ಣುಗಳ ಗಿಡ ನೆಟ್ಟು ಹಸಿರೀಕರಣ ಮಾಡಲಾಗಿದೆ. ನೀರುಮಾರ್ಗ ಜಂಕ್ಷನ್ ನಿಂದ ಕೇವಲ 200 ಮೀಟರ್ ದೂರದಲ್ಲಿ ರೋಹಣ್ ಎಸ್ಟೇಟ್ ನಿರ್ಮಾಣವಾಗಿದೆ. 30 ವರ್ಷಗಳಿಂದ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೆಸರು ಮಾಡಿರುವ ರೋಹನ್ ಮೊಂತೇರೊ ಅವರು ಪಕ್ಷಿಕೆರೆ ಬಳಿಕ ನೀರುಮಾರ್ಗದಲ್ಲಿ ವಿಶಿಷ್ಟ ರೀತಿಯ ಬಡಾವಣೆ ನಿರ್ಮಿಸಿದ್ದಾರೆ.
Rohan Estate Neermarga Hills is being developed amidst the tranquil and picturesque surroundings of Neermarga, renowned for its natural beauty. It offers a blend of serene ambience and sophisticated amenities essential for a modern lifestyle.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 08:06 pm
HK News Desk
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am