ಬ್ರೇಕಿಂಗ್ ನ್ಯೂಸ್
02-03-25 06:10 pm Udupi Correspondent ಕರಾವಳಿ
ಉಡುಪಿ, ಮಾ.2: ಕುಂಭಮೇಳ ನಡೆದ ತ್ರಿವೇಣಿ ಸಂಗಮದಲ್ಲಿ ನೀರಿಗೇನಾದರೂ ಜಾತಿ ಇದೆಯಾ. ಪಾರ್ಟಿ ಇದೆಯಾ.. ಮೂರು ನದಿಗಳು ಸೇರುವಂತಹ ಪವಿತ್ರ ಜಾಗದಲ್ಲಿ ಮುಳುಗು ಹಾಕಿ ಬಂದಿದ್ದೇನೆ. ಅದೇ ದಿನ ರಾತ್ರಿ 12 ಗಂಟೆಗೆ ಮೈಸೂರಿನ ಟಿ ನರಸೀಪುದರಲ್ಲಿ ಕಪಿಲಾದ ನದಿಯಲ್ಲಿ ಕುಂಭಮೇಳದಲ್ಲಿ ಭಾಗಿಯಾಗಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಹಿಂದೆ ನಮ್ಮ ಕ್ಷೇತ್ರದಲ್ಲಿ ಏಸು ಶಿಲುಬೆಗೆ ಪ್ರೋತ್ಸಾಹ ಕೊಟ್ಟೆ ಅಂತ ನನ್ನನ್ನು ಈ ಭಾಗದವರು ಏಸು ಕುಮಾರ ಎಂದು ಕರೆದಿದ್ದರು. ಸಂಸದರೊಬ್ಬರು ಮುಸ್ಲಿಮರನ್ನು ಪಂಚರ್ ಹಾಕಲು ಲಾಯಕ್ಕು ಎಂದು ಹೇಳಿದಾಗ, ಅವರನ್ನು ಬ್ರದರ್ಸ್ ಎಂದು ಹೇಳಿದ್ದೆ. ಚಿಕನ್, ಮಟನ್ ಕಡಿಯಲು ಅವರೇ ಬೇಕಲ್ವಾ. ಬೇರೆಯವರು ಕಡಿಯುತ್ತಾರೆಯೇ ಎಂದು ಕೇಳಿದ್ದೆ.
ನಾನು ಶಿವನ ಮಗ, ಶಿವಕುಮಾರ್ ಅಂತ ಹೆಸರಿಟ್ಟಿದ್ದಾರೆ. ಶಿವನ ಆರಾಧನೆಗೆಂದು ಹೋಗಿದ್ದೇನೆ. ಅದರಲ್ಲೇನು ವಿಶೇಷ ಇಲ್ಲ. ಯಾರು ಏನು ಬೇಕಾದರೂ ಲೆಕ್ಕಾಚಾರ ಹಾಕಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಬಿಜೆಪಿಯವರು ಅವರ ಮನೇನಾ ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಕಾಪು ದೇವಿಯ ಅನುಗ್ರಹದಿಂದ ದೇವಸ್ಥಾನವನ್ನು ವಿಶೇಷವಾಗಿ ಮಾಡಿದ್ದಾರೆ. ಇಲ್ಲಿಗೆ ಬಂದಿದ್ದು ಭಾಗ್ಯ ಅಂದುಕೊಳ್ಳುತ್ತೇನೆ. ಸರ್ಕಾರದ ಹಣವೇ ಇಲ್ಲದೆ ಭಕ್ತರು ಸ್ವಇಚ್ಛೆಯಿಂದ ಇಷ್ಟೊಂದು ಅದ್ಭುತವಾಗಿ ಮಾಡಿದ್ದಾರೆ. ಯಾರೆಲ್ಲ ಈ ಕೆಲಸ ಮಾಡಿದ್ದಾರೋ ಅವರಿಗೆಲ್ಲ ದೇವಿಯ ಅನುಗ್ರಹ ಸಿಗಲಿ. ಬಾಗಲಕೋಟೆಯ ಶಿಲೆಯನ್ನು ಬಳಸಿ ಅದ್ಭುತವಾಗಿ ಮಾಡಿಸಿದ್ದಾರೆ ಎಂದು ಹೇಳಿದರು.
Karnataka Deputy Chief Minister DK Shivakumar on Sunday, March 2 said that his visits to temples often stir controversies. He made these remarks while addressing a gathering at the consecration ceremony of the Kaup Sri Hosa Marigudi temple
03-03-25 02:07 pm
Bangalore Correspondent
ನಟರಿಗೆ ನಮ್ಮ ಸರ್ಕಾರ ಪ್ರಶಸ್ತಿ ಕೊಟ್ರೆ ಬೇಡ ಅಂತೀರಿ...
03-03-25 12:33 pm
DK Shivakumar, Veerappa Moily: ಡಿಕೆಶಿ ಸಿಎಂ ಆಗ...
03-03-25 12:03 pm
ರಾಜ್ ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್ ಅಂತವರು...
02-03-25 10:24 pm
DK Shivakumar, Kannada film industry: ಸಿನಿಮಾ...
02-03-25 09:39 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
03-03-25 03:00 pm
Mangalore Correspondent
Udupi, DK Shivakumar: ಜಾತಿ ರಾಜಕಾರಣ, ಗುಂಪುಗಾರಿ...
02-03-25 11:08 pm
Puttur Bus Auto Accident: ಪತಿಯ ಆಟೋದಲ್ಲಿ ತೆರಳು...
02-03-25 11:01 pm
CM Siddaramaiah, BJP BY Vijayendra, Udupi: ರಾ...
02-03-25 09:36 pm
Dk Shivakumar, Udupi: ತ್ರಿವೇಣಿ ಸಂಗಮದಲ್ಲಿ ನೀರಿ...
02-03-25 06:10 pm
03-03-25 01:51 pm
HK News Desk
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm
5 ವರ್ಷದ ಹೆಣ್ಣು ಮಗುವಿಗೆ ಕ್ರೂರ ಹಿಂಸೆ ನೀಡಿ ಅತ್ಯಾ...
28-02-25 02:37 pm