ಬ್ರೇಕಿಂಗ್ ನ್ಯೂಸ್
21-10-21 08:40 pm Mangalore Reporter ಕರಾವಳಿ
ಮಂಗಳೂರು, ಅ.21: ಕೇಸರಿ ಹಾಕಿದವರು ರಾಷ್ಟ್ರ ವಿರೋಧಿಗಳು ಎಂದಿದ್ದ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಹೇಳಿಕೆಗೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಅವರು ಪ್ರತಿನಿಧಿಸುವ ಪಕ್ಷವೇ ನೆಲೆ ಇಲ್ಲದಾಗುತ್ತಿದೆ. ಅದರ ಜೊತೆಗೆ ಐ ಹೋಗಿ ವಾನ್ ಅಷ್ಟೇ ಆಗಿದ್ದಾರೆ. ಅವರಿಗೂ ನೆಲೆ ಇಲ್ಲದ ಸ್ಥಿತಿ. ಅದರ ನಡುವೆ, ಕೇಸರಿ ಬಗ್ಗೆ ಟೀಕಿಸಲು ಹೋದರೆ ಅವರ ಭವಿಷ್ಯವೇ ಮಂಕಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಇದಲ್ಲದೆ, ಇವರ ಇತಿಹಾಸದ ಬಗ್ಗೆ ಹೇಳಲು ಹೋದರೆ, ಇವರೇ ಕೇಸರಿ ಹೆಣ್ಣನ್ನು ಮದುವೆಯಾದವರು. ಇವರ ಮನೆಯಲ್ಲೇ ಕೇಸರಿ ಹೆಣ್ಣನ್ನು ಮತಾಂತರ ಮಾಡಿದ್ದಾರೆ. ಕೇಸರಿ ಹೆಣ್ಣನ್ನು ಮನೆಯಲ್ಲಿ ಇಟ್ಟುಕೊಂಡು ಕೇಸರಿ ಹಾಕುವವರು, ಕೇಸರಿ ಬಣ್ಣದ ಬಗ್ಗೆ ಮಾತನಾಡುತ್ತಾರೆ. ಕೇಸರಿಯನ್ನು ಬಗಲಲ್ಲಿಟ್ಟುಕೊಂಡು ಇವರು ಕೇಸರಿಗಳನ್ನೇ ರಾಷ್ಟ್ರ ದ್ರೋಹಿಗಳೆನ್ನುವುದು ಎಷ್ಟು ಸರಿ ಎಂದು ರಾಜಶೇಖರಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಟಿವಿ ಮಾಧ್ಯಮದ ಡಿಬೇಟ್ ನಲ್ಲಿ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ, ಕೇಸರಿ ಹಾಕಿದವರನ್ನು ತೆಗಳುವ ಭರದಲ್ಲಿ ಅವರೆಲ್ಲ ರಾಷ್ಟ್ರ ವಿರೋಧಿಗಳು. ಇಂಥವರಿಂದಲೇ ದೇಶದಲ್ಲಿ ದೇಶದ್ರೋಹಿ ಚಟುವಟಿಕೆ ಆಗುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಹಿಂದು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
Mangalore Rajashekarananda swami slams congress Ivan Dsouza says his wife is Hindu he converted her and made her as Christians. The controversy sparked out after Ivan Dsouza made comment on Kesari Shawl saying those who wear it are terrorist.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm