ಬ್ರೇಕಿಂಗ್ ನ್ಯೂಸ್
10-11-20 07:12 pm Headline Karnataka News Network ಸ್ಪೆಷಲ್ ಕೆಫೆ
ನವದೆಹಲಿ, ನವೆಂಬರ್ 10: ಸಾಮಾನ್ಯವಾಗಿ ಒಂದು ಕಾರನ್ನು ಎಷ್ಟು ವೇಗದಲ್ಲಿ ಓಡಿಸಬಹುದು. ರಸ್ತೆ ಚೆನ್ನಾಗಿದ್ದರೆ ಹೆಚ್ಚೆಂದರೆ ಗಂಟೆಗೆ 150-200 ಕಿಮೀ ವೇಗದಲ್ಲಿ ಓಡಿಸುವವರು ಇದ್ದಾರೆ. ಆದರೆ, ಇಟಲಿಯಲ್ಲಿ 500 ಕಿಮೀ ದೂರವನ್ನು ಕಾರಿನಲ್ಲಿ ಕೇವಲ ಎರಡೇ ಗಂಟೆಯಲ್ಲಿ ತಲುಪುವ ಮೂಲಕ ಅಲ್ಲಿನ ಪೊಲೀಸರು ಜಗತ್ತಿನ ಗಮನ ಸೆಳೆದಿದ್ದಾರೆ.
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದಕ್ಕಾಗಿ ಇಟಲಿಯ ಪೊಲೀಸರು ಲ್ಯಾಂಬೋರ್ಗಿನಿ ಹುರಾಕಾನ್ ಕಾರಿನಲ್ಲಿ ಈ ಅತ್ಯಂತ ವೇಗದಲ್ಲಿ ಧಾವಿಸಿದ್ದು ಈಗ ಸುದ್ದಿಯಾಗಿದೆ. 500 ಕಿಮೀ ದೂರದಲ್ಲಿ ದಾನಿ ನೀಡಿದ್ದ ಕಿಡ್ನಿಯನ್ನು ಇನ್ನೊಂದು ಆಸ್ಪತ್ರೆಗೆ ತಲುಪಿಸಲು ಪೊಲೀಸರೇ ಈ ಕಾರನ್ನು ಓಡಿಸಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ಇಟಲಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರೇ ಓಡಿಸುವ ಮೂಲಕ ಸಾಹಸ ಮೆರೆಯುತ್ತಾರೆ. ಆದಷ್ಟು ಬೇಗ ಕಿಡ್ನಿ ತಲುಪಿಸುವುದಕ್ಕಾಗಿ ಗಂಟೆಗೆ 243 ಕಿಮೀ ವೇಗದಲ್ಲಿ ಕಾರು ಚಲಾಯಿಸಿದ್ದು, 500 ಕಿಮೀ ದೂರದ ಗಮ್ಯವನ್ನು ಕೇವಲ ಎರಡೇ ಗಂಟೆಯಲ್ಲಿ ಮುಟ್ಟಿದ್ದಾರೆ.
ಕಿಡ್ನಿ ಕೊಂಡೊಯ್ದು ಒಬ್ಬನ ಪ್ರಾಣ ಉಳಿಸುವುದಕ್ಕಾಗಿ ಕಾರು ಚಲಾಯಿಸಿದ ವಿಡಿಯೋ ಇಟಲಿಯಲ್ಲಿ ವೈರಲ್ ಆಗಿದ್ದು, ಪೊಲೀಸರ ಸಾಹಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಸಾಧಾರಣವಾಗಿ 500 ಕಿಮೀ ದೂರ ತಲುಪಲು ಇಟಲಿಯ ನುಣ್ಣಗಿನ ರಸ್ತೆಯಲ್ಲಿ ಆರು ಗಂಟೆ ಬೇಕಾಗುವುದಂತೆ. ಆದರೆ, ಲ್ಯಾಂಬೋರ್ಗಿನಿಯ ಶರವೇಗದ ಓಟ ಎರಡೇ ಗಂಟೆಯಲ್ಲಿ ಗುರಿ ತಲುಪಿಸಿತ್ತು. ಪೊಲೀಸ್ ಅಧಿಕಾರಿಗಳೇ ತಮ್ಮ ಸಾಹಸದ ಬಗ್ಗೆ ವಿಡಿಯೋ ಮಾಡಿ ಟ್ವಿಟರಲ್ಲಿ ಹಂಚಿಕೊಂಡಿದ್ದರು.
ಇಟಲಿ ಭಾಷೆಯಲ್ಲಿ ಪೊಲೀಸರು ಹಾಕಿದ್ದ ಟ್ವೀಟ್ ಹೀಗಿತ್ತು. ‘ಥ್ಯಾಂಕ್ಸ್ ಟು ಲ್ಯಾಂಬೋರ್ಗಿನಿ ಹುರಾಕಾನ್.. ಒಂದು ಜೀವ ಉಳಿಸುವುದಕ್ಕಾಗಿ ದಾನಿಯೊಬ್ಬರು ನೀಡಿದ್ದ ಕಿಡ್ನಿಯನ್ನು ಸಕಾಲಕ್ಕೆ ಮುಟ್ಟಿಸಿದ್ದೇವೆ. ಒಂದು ಜೀವ ಉಳಿಸಲು ಸೂಪರ್ ಪವರ್ ಆಗಬೇಕಾಗಿಯೇ ಇಲ್ಲ. ದಕ್ಷತೆ, ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು’ ಎಂದಿದ್ದರು.
This Lamborghini helped deliver a kidney for emergency transplant pic.twitter.com/szXD1ieSwq
— Reuters (@Reuters) November 7, 2020
Italy's state police drove a specially-equipped Lamborghini Huracan from Padua to Rome to transport a kidney to a patient in the capital's Gemelli hospital.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm