ಬ್ರೇಕಿಂಗ್ ನ್ಯೂಸ್
22-11-22 06:56 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Sony ಭಾರತದಲ್ಲಿಂದು ತನ್ನ ನೂತನ Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನವನ್ನು ಬಿಡುಗಡೆಗೊಳಿಸಿದೆ. ಕಳೆದ ಮೇ 2022 ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದ್ದ Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನವನ್ನು ದೇಶದಲ್ಲಿ 16,990 ಬೆಲೆಯಲ್ಲಿ ಪರಿಚಯಿಸಲಾಗಿದೆ. ಆದರೆ, ಇದೇ ನವೆಂಬರ್ 30 ರವರೆಗೆ ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳೊಂದಿಗೆ 3,000 ರೂ. ಕ್ಯಾಶ್ಬ್ಯಾಕ್ ಒದಗಿಸುವ ಬಗ್ಗೆ ಕಂಪೆನಿ ತಿಳಿಸಿದೆ.
Sony LinkBuds S (WF-LS900N) ವೈಶಿಷ್ಟ್ಯಗಳು
ಈಗಾಗಲೇ ನಾವು ತಿಳಿಸಿರುವಂತೆ, Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನದಲ್ಲಿರುವ ಪ್ರತಿ ಇಯರ್ಪೀಸ್ ಕೇವಲ 4.8g ತೂಗುತ್ತವೆ. ನೀರಿನ ಪ್ರತಿರೋಧಕ್ಕಾಗಿ IPX4-ರೇಟ್ ಹೊಂದಿರುವ ಈ ಸಾಧನವು ಸ್ಪರ್ಶ ನಿಯಂತ್ರಣಗಳ ಬಟನ್ಗಳನ್ನು ಹೊಂದಿದೆ. ಇಂಟಿಗ್ರೇಟೆಡ್ ಪ್ರೊಸೆಸರ್ V1 ನಿಂದ ಚಾಲಿತವಾಗಿರುವೀ ಸಾಧನವು ಬ್ಲೂಟೂತ್ 5.2 ಸಂಪರ್ಕ LDAC, AAC ಮತ್ತು SBC ಕೋಡೆಕ್ ಬೆಂಬಲಗಳೊಂದಿಗೆ ಸಕ್ರಿಯ ಶಬ್ದ ರದ್ದತಿ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತದೆ.

Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನವು Sony Headphones Connect ಅಪ್ಲಿಕೇಶನ್ ಮೂಲಕ iOS ಮತ್ತು Android ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಇದರ ಚಾರ್ಜಿಂಗ್ ಕೇಸ್ಗೆ ಬ್ಯಾಟರಿ ಬಾಳಿಕೆ 20 ಗಂಟೆಗಳವರೆಗೆ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಪ್ಲಿಕೇಶನ್-ಆಧಾರಿತ ನಿಯಂತ್ರಣ, Google Fast Pair ಮತ್ತು Microsoft Swift Pair ಪ್ರೋಟೋಕಾಲ್ ಸಹ ಹೊಂದಿರುವ ಈ ಸಾಧನವು ದೇಶದಲ್ಲಿ ಕಪ್ಪು, ಬಿಳಿ ಮತ್ತು ಬೀಜ್ ಮೂರು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Sony LinkBuds S (WF-LS900N) ಬೆಲೆ ಮತ್ತು ಲಭ್ಯತೆ.
ಈ ಮೊದಲೇ ತಿಳಿಸಿದರೆ, ದೇಶದಲ್ಲಿ Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನವನ್ನು 16,990 ಬೆಲೆಯಲ್ಲಿ ಪರಿಚಯಿಸಲಾಗಿದೆ. ಸೋನಿ ಇಂಡಿಯಾದ ಅಧಿಕೃತ ವೆಬ್ಸೈಟ್ನಲ್ಲಿ ಇಂದಿನಿಂದಲೇ Sony LinkBuds S (WF-LS900N) ವೈರ್ಲೆಸ್ ಇಯರ್ಫೋನ್ ಸಾಧನವನ್ನು ಖರೀದಿಸಬಹುದು. ಬಿಡುಗಡೆ ಕೊಡುಗೆಯಾಗಿ ಇದೇ ನವೆಂಬರ್ 21 ರಿಂದ ನವೆಂಬರ್ 30ರ ನಡುವೆ ಆಯ್ದ ಕಾರ್ಡ್ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ 3,000 ರೂ. ಕ್ಯಾಶ್ಬ್ಯಾಕ್ ದೊರೆಯಲಿದೆ.
Sony Linkbuds S Wf-Ls900n Tws Earphones Launched In India.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm