ಬ್ರೇಕಿಂಗ್ ನ್ಯೂಸ್
17-06-22 11:03 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 17 : ದಂತ ವೈದ್ಯನ ಎಡವಟ್ಟಿನಿಂದಾಗಿ ಕಿರುತೆರೆ ನಟಿಯೊಬ್ಬರು ದವಡೆ ಊದಿಕೊಂಡು ವಿಕಾರಕ್ಕೆ ಒಳಗಾಗಿದ್ದು ನಟನಾ ವೃತ್ತಿಯಿಂದಲೇ ದೂರವಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಬೊಜ್ಹು ಕರಗಿಸಲು ಹೋದ ನಟಿ ಚೇತನಾ ಶಸ್ತ್ರಚಿಕಿತ್ಸೆಯಿಂದಾಗಿ ಸಾವು ಕಂಡ ಬೆನ್ನಲ್ಲೇ ಮತ್ತೊಬ್ಬ ನಟಿ ಹಲ್ಲು ಚಿಕಿತ್ಸೆಗೆ ಹೋಗಿ ದುರಂತಕ್ಕೀಡಾಗಿದ್ದಾರೆ.

ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಟಿ ಸ್ವಾತಿ ಮುಖ ವಿಕಾರವಾಗಿದೆ. 'ಎಫ್ಐಆರ್ 6' ಸಿನಿಮಾದ ನಟಿ ಸ್ವಾತಿ, ಬಣ್ಣ ಬದಲಿಸಿದ್ದ ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು ಮುಖ, ಮೂತಿ ಊದಿ ಬಿಟ್ಟಿದೆ. ಇದರಿಂದ ಮನೆಯಿಂದ ಬರಲಾಗದೇ ತೊಂದರೆಗೊಳಗಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೂ ಹೋಗಲಾಗ್ತಿಲ್ಲ, ಬೇರೆ ಕೆಲಸವೂ ಮಾಡ್ತಿಲ್ಲ. ಅವಶಾಶಗಳು ಬರ್ತಿದ್ದರೂ ಮುಖ ಕಂಡ ಕೂಡ್ಲೇ ಕ್ಯಾನ್ಸಲ್ ಆಗುವಂತಹ ಸ್ಥಿತಿ ಎದುರಾಗಿದೆ.

ರೂಟ್ ಕ್ಯಾನಲ್ ಗೆ ಅಂತ ಹೋಗಿದ್ದ ನಟಿಗೆ ಡೆಂಟಲ್ ಕ್ಲಿನಿಕ್ ಚಿಕಿತ್ಸೆಯೇ ಆಪತ್ತು ಉಂಟು ಮಾಡಿದೆ. ಗೂಗಲ್ ನಲ್ಲಿ ಐ ಸ್ಟಾರ್ ರಿವ್ಯೂ ನೋಡಿ ನಟಿ ಕ್ಲಿನಿಕ್ ಗೆ ಹೋಗಿದ್ದರು ಎನ್ನಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿದ್ದು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿ ಕಳಿಸಿದ್ದ ಡಾಕ್ಟರ್ ಮಾತು ಸುಳ್ಳಾಗಿದೆ.
20 ದಿನಗಳು ಕಳೆದ್ರು ಒರಿಜಿನಲ್ ಫೇಸ್ ವಾಪಸ್ಸಾಗದೇ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ನಟನೆಯೂ ಇಲ್ಲ, ಕೆಲಸವೂ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿದೆ.
Bangalore Dental doctors treatment effects serial actress face. Swathi a Kannada serial actress who underwent treatment at a private dental clinic has called up trouble as her face lips and face goes swollen.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm