ಬ್ರೇಕಿಂಗ್ ನ್ಯೂಸ್
27-07-22 02:21 pm HK News Desk ಕರ್ನಾಟಕ
ಸುಳ್ಯ ಜುಲೈ 27 : ಬಿಜೆಪಿ ಕಾರ್ಯಕರ್ತನ ಶವ ಬೆಳ್ಳಾರೆ ತಲುಪುತ್ತಿದ್ದಂತೆ ಆಕ್ರೋಶ ಕಟ್ಟೆಯೊಡೆದಿದೆ. ಸೇರಿದ್ದ ಉದ್ರಿಕ್ತರು ಬಿಜೆಪಿ ವಿರುದ್ಧವೇ ಧಿಕ್ಕಾರ ಕೂಗಿದ್ದಾರೆ.
ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಥಳಕ್ಕೆ ಬರುತ್ತಿದ್ದಂತೆ ಧಿಕ್ಕಾರ ಕೂಗಿದ್ದಾರೆ. ಸಾವಿರಾರು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ನಾಯಕರ ಯಾವುದೇ ಮನವೊಲಿಕೆಗೂ ಆಕ್ರೋಶ ತಣಿಯಲಿಲ್ಲ.



ಸುಳ್ಯ ನಳಿನ್ ಕುಮಾರ್ ಅವರ ಸ್ವಂತ ಊರಾಗಿದ್ದು ಅವರಿಗೆ ತೀವ್ರ ಮುಜುಗರ ಸೃಷ್ಟಿಸಿದ್ದಾರೆ. ಕೊನೆಗೆ, ಇಬ್ಬರು ನಾಯಕರು ಕೂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಜನರು ಉದ್ವಿಗ್ನ ಆಗಬಾರದೆಂದು ಮನವಿ ಮಾಡಿದರೂ ಧಿಕ್ಕಾರ ಕೂಗು ನಿಲ್ಲಲಿಲ್ಲ. ಚುನಾವಣೆ ಕಾಲಕ್ಕೆ ಬರುತ್ತೀರಿ, ನೀವು ಸಾವಿಗೆ ಕಾಯ್ತಾ ಇದ್ದೀರಿ ಎಂದು ತೀವ್ರ ಆಕ್ರೋಶ ಹೇಳಿದ್ದಾರೆ.




ಜನರ ಆಕ್ರೋಶ ಹೆಚ್ಚುತ್ತಿದ್ದಂತೆ ಪ್ರಭಾಕರ ಭಟ್ ಅವರನ್ನು ಕೆಲವು ನಾಯಕರು ಸೇರಿಕೊಂಡು ಬೇರೆ ಕಡೆಗೆ ಒಯ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕಲ್ಲಡ್ಕ ಭಟ್ಟರ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದ್ದಾರೆ. ಬಳಿಕ ತಮ್ಮ ಕಾರನ್ನೇ ಬಿಟ್ಟು ನಳಿನ್ ಕುಮಾರ್ ಬೇರೆ ಕಾರಿನಲ್ಲಿ ತೆರಳಿದ್ದಾರೆ.
Karnataka #BJPYuvaMorcha members attack party president #NalinKumarKateel & heckle district incharge minister #SunilKumar in #Puttur, #DakshinaKannada when they went to pay his last respects to murdered #YuvaMorcha member #PraveenNettaru.#Karnataka #Mangalore #Sullia #Bellare pic.twitter.com/ApjCpgVtGj
— Hate Detector 🔍 (@HateDetectors) July 27, 2022
Bellare BJP Praveen Kumar Murder, public and Hindu Members slam BJP Politicians Nlain Kumar Kateel, Angara and Sunil Kumar while funeral procession. The Karnataka police are looking closely at possible links between the murder of a BJP youth leader in Bellare village of the coastal Dakshina Kannada district on Tuesday night, and the murder of an 18-year-old Muslim youth from Kerala that occurred in the same region on July 20.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm