ಬ್ರೇಕಿಂಗ್ ನ್ಯೂಸ್
28-09-22 10:49 am HK News Desk ಕರ್ನಾಟಕ
ಧಾರವಾಡ, ಸೆ.28 : ನವರಾತ್ರಿಯ ವೇಳೆ ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದು ಸ್ವಾಗತಾರ್ಹ. ಸುರಕ್ಷತೆ ದೃಷ್ಟಿಯಿಂದ ಈ ಸಂಘಟನೆ ಬ್ಯಾನ್ ಮಾಡುವುದು ಅವಶ್ಯಕತೆ ಇತ್ತು. ಇದಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ಅಭಿನಂದನೆ ಹೇಳ್ತೇನೆ ಎಂದು ಶ್ರೀರಾಮನ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಸಮಾಜ ಕಂಟಕ ಕೆಲಸ ಮಾಡುತ್ತಿದ್ದ ಸಂಘಟನೆಯನ್ನು ಬಹಳ ಮೊದಲೇ ಬ್ಯಾನ್ ಮಾಡಬೇಕಿತ್ತು. ಆದರೆ ತಡವಾದರೂ ಬ್ಯಾನ್ ಮಾಡಿದ್ದಾರೆ. ದೇಶಕ್ಕೆ ಎದುರಾಗಿದ್ದ ಗಂಡಾಂತರವನ್ನ ತಡೆಯುವ ಪ್ರಕ್ರಿಯೆ ಮಾಡಿದ್ದಾರೆ. ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕಾಗಿದೆ. ಮುಸ್ಲಿಂ ಸಮಾಜದ ಯುವಕರು ಯಾವ ದಾರಿಗೆ ಹೊಗುತ್ತಿದ್ದಾರೆ, ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಇಂಥ ಸಂಘಟನೆಗಳನ್ನ ಬೆಂಬಲಿಸಬಾರದು ಎಂದು ಸಮಾಜದ ಪ್ರಮುಖರು ತಮ್ಮ ಯುವಕರ ಗಮನಕ್ಕೆ ತರಬೇಕು. ಕೂಡಲೇ ಪೊಲೀಸರು ಸಮಾಜದ ಪ್ರಮುಖರಿಗೆ ಈ ಬಗ್ಗೆ ತಿಳಿ ಹೇಳಬೇಕು.
ಈ ದೇಶದ ಅನ್ನ ತಿಂದು ದೇಶಕ್ಕೆ ಬದ್ಧರಾಗಬೇಕು. ಪಾಕಿಸ್ತಾನದ ಕನಸು ಕಾಣುವ, ವಿಕೃತಿ ತಡೆಯುವ ಕೆಲಸವನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು. ಇನ್ನಾದ್ರು ತಮ್ಮ ಮಾನಸಿಕತೆ ಬದಲಾವಣೆ ಮಾಡಿಕೊಳ್ಳಬೇಕು. ಇವತ್ತು ಪಿಎಫ್ಐ ಬ್ಯಾನ್ ಮಾಡಿದ ಸರ್ಕಾರಕ್ಕೆ ಸಾವಿರ ಸಾವಿರ ಅಭಿನಂದನೆ ಹೇಳ್ತೇನೆ ಎಂದು ಮುತಾಲಿಕ್ ಹೇಳಿದ್ದಾರೆ.
PFI should have been banned long ago, Pramod Muthalik talks to the media after the PFI ban in India. For the past 15 years PFI has been doing anti social activities in the nation he added.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm