ಬ್ರೇಕಿಂಗ್ ನ್ಯೂಸ್
12-11-22 07:16 pm Bangalore Correspondent ಕರ್ನಾಟಕ
ಬೆಂಗಳೂರು,ನ.12: ಮೊಬೈಲ್ ಅಡಿಕ್ಷನ್ನಿಂದ ಕೆಲವರು ಬದುಕನ್ನೇ ಕಳೆದುಕೊಳ್ಳುತ್ತಿದ್ದರೆ ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಮುಂದೆ ಹೋಗುತ್ತಿದ್ದಾರೆ.
ಇಲ್ಲೊಬ್ಬ ಯುವತಿ ತಮ್ಮ ಮೊಬೈಲ್ಗೆ ಪಾಸ್ವರ್ಡ್ ಲಾಕ್ ಮಾಡಿದ್ದಾನೆ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ೧೯ ವರ್ಷದ ಯುವತಿ ರುಚಿತಾ ಪ್ರಾಣ ಕಳೆದುಕೊಂಡಾಕೆ.
ಕಾಲೇಜಿಗೆ ಹೋಗುವ ರುಚಿತಾ ಯಾವಾಗಲೂ ಮೊಬೈಲ್ನಲ್ಲೇ ಬಿದ್ದಿರುತ್ತಿದ್ದಳು. ಮನೆಯಲ್ಲಿ ಬೇರೆ ಯಾರಿಗೂ ಮೊಬೈಲ್ ಬಳಸಲು ಬಿಡುತ್ತಲೇ ಇರಲಿಲ್ಲ. ಇದಕ್ಕೊಂದು ಪ್ಲ್ಯಾನ್ ಮಾಡಿದ್ದ ತಮ್ಮ ಮೊಬೈಲ್ಗೆ ಪಾಸ್ವರ್ಡ್ ಹಾಕಿ ಲಾಕ್ ಮಾಡಿದ್ದ.
ಮೊಬೈಲ್ ಎತ್ತಿಕೊಂಡು ಲಾಕ್ ಓಪನ್ ಆಗದೆ ಇದ್ದಾಗ ಪ್ರತಿಬಾರಿಯೂ ರುಚಿತಾಗೆ ತಮ್ಮನ ಸಹಾಯವೇ ಬೇಕಾಗಿತ್ತು. ಹೀಗಾಗಿ ಪಾಸ್ವರ್ಡ್ ಹೇಳು ಎಂದು ತಮ್ಮನಿಗೆ ಮನವಿ ಮಾಡುತ್ತಿದ್ದಳು. ಆದರೆ ಆತ ಮಾತ್ರ ಪಾಸ್ವರ್ಡ್ ಕೊಟ್ಟಿರಲಿಲ್ಲ. ಅತಿಯಾಗಿ ಮೊಬೈಲ್ ಬಳಸುತ್ತಿರುವ ಅಕ್ಕನ ಗೀಳನ್ನು ತಪ್ಪಿಸಲು ಆತ ಹೀಗೆ ಮಾಡಿದ್ದ. ಆದರೆ, ಆಕೆ ಪಾಸ್ವರ್ಡ್ ಸಿಗದೆ ಪರಿತಪ್ಪಿಸುತ್ತಿದ್ದಳು.
ಮೊಬೈಲ್ ಬಳಸಬೇಡ ಎಂದು ತಮ್ಮ ಕೂಡಾ ಹೇಳುತ್ತಿದ್ದುದರಿಂದ ಆಕೆಗೆ ಇನ್ನಷ್ಟು ಬೇಜಾರಾಯಿತು. ಈ ವಿಚಾರದಲ್ಲಿ ಅಕ್ಕ ಮತ್ತು ತಮ್ಮನ ಮಧ್ಯೆ ಮನೆಯಲ್ಲಿ ಸಾಕಷ್ಟು ಜಗಳ ಆಗಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mobile obsession has increased among all adults these days. It has become a part of our life to be able to look at mobile for anything. The obsession has increased so much that it is impossible to imagine a day without mobile.Similarly, an incident took place in Ganigarapet of Doddaballapur city where a young woman who was obsessed with her mobile phone committed suicide because her brother had changed her mobile password.
21-09-24 11:17 pm
HK News Desk
ಬಿಜೆಪಿ ಶಾಸಕ ಮುನಿರತ್ನ ಪ್ರಕರಣ ತನಿಖೆಗೆ ಎಸ್ಐಟಿ ರಚ...
21-09-24 10:42 pm
Nandini ghee; ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕ...
20-09-24 11:01 pm
ಗೋರಿಪಾಳ್ಯಕ್ಕೆ ಪಾಕಿಸ್ತಾನ ಎಂದ ಹೈಕೋರ್ಟ್ ನ್ಯಾಯಾಧೀ...
20-09-24 09:41 pm
ಶೃಂಗೇರಿ ಬಳಿಕ ಹೊರನಾಡು ದೇವಸ್ಥಾನದಲ್ಲು ಡ್ರೆಸ್ ಕೋಡ...
20-09-24 06:27 pm
21-09-24 08:05 pm
HK News Desk
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
ಲೆಬನಾನಲ್ಲಿ ಪೇಜರ್ ಸ್ಫೋಟ ; ವಯನಾಡಿನಲ್ಲಿ ಸುದ್ದಿ ಸ...
21-09-24 05:49 pm
Uttar Pradesh: ಗಂಡು ಮಗುವಿಗಾಗಿ ಪತ್ನಿ ಜೊತೆ ಜಗಳ...
20-09-24 07:39 pm
ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬು, ಮೀನಿನೆಣ...
20-09-24 04:42 pm
21-09-24 01:15 pm
HK News Desk
Nitte Tulu Study Centre, Mangalore: ನಿಟ್ಟೆ ತು...
20-09-24 11:08 pm
Mangalore Savad Sullia, NSUI: ಎನ್ಎಸ್ ಯುಐ ರಾಷ್...
20-09-24 10:57 pm
ಕುಂಟಿಕಾನ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಇಬ್ಬರಿದ್ದ...
20-09-24 10:03 pm
Mangalore, Gurukiran, Actor Darshan: ಮಹಿಳಾ ಶೋ...
20-09-24 09:03 pm
21-09-24 10:56 pm
Mangalore Correspondent
Bangalore Murder, crime, nepal: ನೇಪಾಳ ಯುವತಿಯ...
21-09-24 10:24 pm
Mahalaxmi Urban Cooperative bank fraud, Belag...
20-09-24 11:55 am
Mangalore crime, police, Gold: ಕ್ರಿಸ್ತಿಯನ್ ಅಂ...
18-09-24 10:08 pm
Bangalore fraud, Siddalingaiah Hiremath, Scam...
15-09-24 01:21 pm