ಬ್ರೇಕಿಂಗ್ ನ್ಯೂಸ್
23-12-22 06:51 pm HK News Desk ಕರ್ನಾಟಕ
ನವದೆಹಲಿ, ಡಿ 23: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ದೇಶದ ಅತೀ ದೊಡ್ಡ ಹೋಲ್ ಸೇಲ್ ಮತ್ತು ಫುಡ್ ರೀಟೈಲ್ ಸಂಸ್ಥೆ "ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ಇಂಡಿಯಾವನ್ನು" 2,850 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ಉಭಯ ಕಂಪನಿಗಳು ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಪ್ಪಂದದೊಂದಿಗೆ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕತೆಯಿಂದ ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ನಿರ್ಗಮಿಸಿದಂತಾಗಿದೆ. 2003ರಲ್ಲಿ ಜರ್ಮನ್ ಮೂಲದ ಮೆಟ್ರೋ ಭಾರತದಲ್ಲಿ ಆರಂಭಗೊಂಡಿತ್ತು.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕ್ಯಾಶ್ ಆಯಂಡ್ ಕ್ಯಾರಿ ವಹಿವಾಟನ್ನು ಆರಂಭಿಸಿದ್ದ ಮೊದಲ ಕಂಪನಿ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದಿತ್ತು. ಭಾರತದ 21 ನಗರಗಳಲ್ಲಿ ಮೆಟ್ರೋ ಸಂಸ್ಥೆಯ 31 ಬೃಹತ್ ಮಳಿಗೆಗಳಿದ್ದು, 3,500 ಮಂದಿ ನೌಕರರನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.
ಇದೀಗ ಮೆಟ್ರೋ ಕ್ಯಾಶ್ ಆಯಂಡ್ ಕ್ಯಾರಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪ್ರಮುಖ ನಗರಗಳಲ್ಲಿರುವ ಮೆಟ್ರೋ ಇಂಡಿಯಾದ ಮಳಿಗೆಗಳ ವಹಿವಾಟನ್ನು ತನ್ನ ಸುಪರ್ದಿಗೆ ಪಡೆದಂತಾಗಿದೆ.
ಮೆಟ್ರೋ ಸಂಸ್ಥೆ 30 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ. 2022ರ ಸೆಪ್ಟೆಂಬರ್ 30ರವರೆಗಿನ ಆರ್ಥಿಕ ವರ್ಷದಲ್ಲಿ ಮೆಟ್ರೋ ಇಂಡಿಯಾ ಬರೋಬ್ಬರಿ 7,700 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ವರದಿ ವಿವರಿಸಿದೆ.
India's Reliance Retail Ventures said on Thursday it had agreed to buy German retailer Metro AG's Indian unit for Rs 28.5 billion ($344 million) as it makes aggressive strides in the retail industry.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm