ಬ್ರೇಕಿಂಗ್ ನ್ಯೂಸ್
12-01-23 08:39 pm Bangalore Correspondent ಕರ್ನಾಟಕ
Photo credits : Representational Image
ಬೆಂಗಳೂರು, ಜ.12 : ಕುಮಾರಸ್ವಾಮಿ ಸರ್ಕಾರ ಕೆಡವಿದ 12 ಜನ ಬಾಂಬೆ ಟೀಮ್ ಸದಸ್ಯರ ಸಿಡಿಗಳು ಸೇರಿದಂತೆ ಇವರ ಕರ್ಮಕಾಂಡಕ್ಕೆಲ್ಲ ಸ್ಯಾಂಟ್ರೋ ರವಿಯೇ ಪ್ರಮುಖ ಸಾಕ್ಷಿ. ಹಾಗಾಗಿ ಆತನ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಸ್ಯಾಂಟ್ರೋ ರವಿ ಬಳಿ 12 ಜನರ ಸಿಡಿ ಇದೆ. ಈ ಬಗ್ಗೆ ನಾನು ಪರಿಷತ್ನಲ್ಲಿ ಹೇಳಿದ್ದೆ. ಆಗ ಗೋಪಾಲಯ್ಯನವರು 'ನನ್ನದು ಇಲ್ಲ' ಅಂತ ಹೇಳಿದ್ದರು. ಹೋಂ ಮಿನಿಸ್ಟರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. 12 ಜನರ ಕ್ಯಾಸೆಟ್ ಸಿಕ್ಕಿದ್ದವರು ಸರ್ಕಾರದಲ್ಲಿದ್ದಾರೆ. ಸರ್ಕಾರದಿಂದಲೇ ಸ್ಯಾಂಟ್ರೋ ರವಿ ಜೀವಕ್ಕೆ ಅಪಾಯವಿದೆ. ಸಿಡಿ ಕೇಸ್ನ ಪ್ರಮುಖ ಸಾಕ್ಷಿಯೇ ಸ್ಯಾಂಟ್ರೋ ರವಿ. ಹಾಗಾಗಿ ಅವನ ಜೀವ ರಕ್ಷಣೆ ಮಾಡುವ ಜವಾಬ್ದಾರಿಯೂ ಸರ್ಕಾರದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಬಿರಿಯಾನಿ ತಿಂದ ಅಂತ ಯಡಿಯೂರಪ್ಪನವರು ವಿಧಾನಸೌಧವನ್ನೇ ತೊಳೆದ್ರಲ್ಲಾ. ಈಗ ಲಂಚ ಮಂಚದವರೆಲ್ಲ ವಿಧಾನಸೌಧದಲ್ಲಿ ಇದ್ದಾರೆ. ಆರ್ಎಸ್ಎಸ್ ನಾಯಕರೀಗ ದಯವಿಟ್ಟು ವಿಧಾನಸೌಧ ತೊಳೆಯಬೇಕು ಎಂದು ಇಬ್ರಾಹಿಂ ಅಣಕಿಸಿದ್ದಾರೆ.
Santro Ravi is the prime witness in 12 different Sex CD cases says CM Ibrahim.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm