ಬ್ರೇಕಿಂಗ್ ನ್ಯೂಸ್
12-01-23 08:39 pm Bangalore Correspondent ಕರ್ನಾಟಕ
Photo credits : Representational Image
ಬೆಂಗಳೂರು, ಜ.12 : ಕುಮಾರಸ್ವಾಮಿ ಸರ್ಕಾರ ಕೆಡವಿದ 12 ಜನ ಬಾಂಬೆ ಟೀಮ್ ಸದಸ್ಯರ ಸಿಡಿಗಳು ಸೇರಿದಂತೆ ಇವರ ಕರ್ಮಕಾಂಡಕ್ಕೆಲ್ಲ ಸ್ಯಾಂಟ್ರೋ ರವಿಯೇ ಪ್ರಮುಖ ಸಾಕ್ಷಿ. ಹಾಗಾಗಿ ಆತನ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಸ್ಯಾಂಟ್ರೋ ರವಿ ಬಳಿ 12 ಜನರ ಸಿಡಿ ಇದೆ. ಈ ಬಗ್ಗೆ ನಾನು ಪರಿಷತ್ನಲ್ಲಿ ಹೇಳಿದ್ದೆ. ಆಗ ಗೋಪಾಲಯ್ಯನವರು 'ನನ್ನದು ಇಲ್ಲ' ಅಂತ ಹೇಳಿದ್ದರು. ಹೋಂ ಮಿನಿಸ್ಟರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. 12 ಜನರ ಕ್ಯಾಸೆಟ್ ಸಿಕ್ಕಿದ್ದವರು ಸರ್ಕಾರದಲ್ಲಿದ್ದಾರೆ. ಸರ್ಕಾರದಿಂದಲೇ ಸ್ಯಾಂಟ್ರೋ ರವಿ ಜೀವಕ್ಕೆ ಅಪಾಯವಿದೆ. ಸಿಡಿ ಕೇಸ್ನ ಪ್ರಮುಖ ಸಾಕ್ಷಿಯೇ ಸ್ಯಾಂಟ್ರೋ ರವಿ. ಹಾಗಾಗಿ ಅವನ ಜೀವ ರಕ್ಷಣೆ ಮಾಡುವ ಜವಾಬ್ದಾರಿಯೂ ಸರ್ಕಾರದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಬಿರಿಯಾನಿ ತಿಂದ ಅಂತ ಯಡಿಯೂರಪ್ಪನವರು ವಿಧಾನಸೌಧವನ್ನೇ ತೊಳೆದ್ರಲ್ಲಾ. ಈಗ ಲಂಚ ಮಂಚದವರೆಲ್ಲ ವಿಧಾನಸೌಧದಲ್ಲಿ ಇದ್ದಾರೆ. ಆರ್ಎಸ್ಎಸ್ ನಾಯಕರೀಗ ದಯವಿಟ್ಟು ವಿಧಾನಸೌಧ ತೊಳೆಯಬೇಕು ಎಂದು ಇಬ್ರಾಹಿಂ ಅಣಕಿಸಿದ್ದಾರೆ.
Santro Ravi is the prime witness in 12 different Sex CD cases says CM Ibrahim.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 10:13 pm
Mangalore Correspondent
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm