ಬ್ರೇಕಿಂಗ್ ನ್ಯೂಸ್
07-01-21 03:15 pm Headline Karnataka News Network ಕರ್ನಾಟಕ
ತುಮಕೂರು, ಜ.7: ‘ಜಾಡಿಸಿ ಒದ್ದರೆ ಎಲ್ಲಿ ಹೋಗಿ ಬೀಳ್ತೀಯಾ ಗೊತ್ತಾ.. ಕೆಲ್ಸ ಮಾಡದ ಇವರನ್ನೆಲ್ಲ ಒದ್ದು ಸಸ್ಪೆಂಡ್ ಮಾಡ್ರೀ..’
ಹೀಗಂತ ವಾರ್ನ್ ಮಾಡಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ತುಮಕೂರಿನಲ್ಲಿ ಜಿಪಂ ಕೆಪಿಸಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಿಟ್ಟಾದ ಮಾಧುಸ್ವಾಮಿ, ಕೊರೊನಾ ನಿರ್ಬಂಧ ಹೆಸರಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ, ಸಭೆ ನಡೆಯುವುದಿಲ್ಲ ಎಂದು ಉದಾಸೀನ ತೋರುತ್ತಿದ್ದಾರೆ.
ಕಳೆದ ಸಭೆಯಲ್ಲಿ ಹೇಳಿದ್ದನ್ನು ಯಾರು ಕೂಡ ಮಾಡಿಲ್ಲ. ಕಳೆದ ತಿಂಗಳು ನಾಲ್ಕರಂದೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೆ. ಯಾಕೆ ನೀವು ಕಂಟ್ರಾಕ್ಟರನ್ನು ಕರೆದು ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗಿ ಬೀಳ್ತೀಯಾ ಗೊತ್ತಾ ನೀನು.. ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದೀಯಾ.. ನಿನ್ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೀತೀಯಾ, ಸೀರೆ ತಗೊಳ್ಳೋಕೆ ಹೋಗಿದ್ಯಾ.. ರೆಸಲ್ಯೂಶನ್ ಮಾಡಿಸಿ, ಈ ನನ್ ಮಕ್ಳನ್ನ ಎಲ್ರನ್ನೂ ಸಸ್ಪೆಂಡ್ ಮಾಡ್ರೀ ಅಂತಾ ಜಿಪಂ ಸಿಇಓಗೆ ಹೇಳುತ್ತಾ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡ ಉಸ್ತುವಾರಿ ಸಚಿವರು, ಗುಬ್ಬಿ ಎಇಇ ರಂಗಸ್ವಾಮಿ ಮಾತಿನ ಬಗ್ಗೆ ಕಿಡಿಯಾದರು. ಯಾಕ್ ಮಾಡಿಸಿಲ್ಲ ಅಗ್ರೀಮೆಂಟು. ಅಗ್ರೀಮೆಂಟು ಮಾಡಿಸಿ, ಕೆಲಸ ಶುರು ಮಾಡೋಕೆ ಹೇಳಿದ್ನಲ್ಲಾ.. ಯಾಕ್ ಮಾಡಿಲ್ಲ ಹೇಳು.. 2ನೇ ತಾರೀಕ್ ಒಳಗೆ ಮಾಡಿಸ್ಬೇಕು ಸ್ಪಷ್ಟವಾಗಿ ಹೇಳಿ ಹೋಗಿದ್ದೆ. ಆದ್ರೂ ಮಾಡಿಲ್ಲ ಅಂದ್ರೆ ಇನ್ನೇನು ಮಾಡೋದು.. ಎಂದು ಗರಂ ಆದರು.
10-12-25 12:58 pm
Bangalore Correspondent
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
09-12-25 07:30 pm
HK News Desk
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ವ...
08-12-25 10:11 pm
Mangalore, Puttur, Mahesh Shetty Timarodi: ಪ್...
08-12-25 04:52 pm
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm