ಬ್ರೇಕಿಂಗ್ ನ್ಯೂಸ್
07-01-21 03:15 pm Headline Karnataka News Network ಕರ್ನಾಟಕ
ತುಮಕೂರು, ಜ.7: ‘ಜಾಡಿಸಿ ಒದ್ದರೆ ಎಲ್ಲಿ ಹೋಗಿ ಬೀಳ್ತೀಯಾ ಗೊತ್ತಾ.. ಕೆಲ್ಸ ಮಾಡದ ಇವರನ್ನೆಲ್ಲ ಒದ್ದು ಸಸ್ಪೆಂಡ್ ಮಾಡ್ರೀ..’
ಹೀಗಂತ ವಾರ್ನ್ ಮಾಡಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ತುಮಕೂರಿನಲ್ಲಿ ಜಿಪಂ ಕೆಪಿಸಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಿಟ್ಟಾದ ಮಾಧುಸ್ವಾಮಿ, ಕೊರೊನಾ ನಿರ್ಬಂಧ ಹೆಸರಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ, ಸಭೆ ನಡೆಯುವುದಿಲ್ಲ ಎಂದು ಉದಾಸೀನ ತೋರುತ್ತಿದ್ದಾರೆ.
ಕಳೆದ ಸಭೆಯಲ್ಲಿ ಹೇಳಿದ್ದನ್ನು ಯಾರು ಕೂಡ ಮಾಡಿಲ್ಲ. ಕಳೆದ ತಿಂಗಳು ನಾಲ್ಕರಂದೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೆ. ಯಾಕೆ ನೀವು ಕಂಟ್ರಾಕ್ಟರನ್ನು ಕರೆದು ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗಿ ಬೀಳ್ತೀಯಾ ಗೊತ್ತಾ ನೀನು.. ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದೀಯಾ.. ನಿನ್ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೀತೀಯಾ, ಸೀರೆ ತಗೊಳ್ಳೋಕೆ ಹೋಗಿದ್ಯಾ.. ರೆಸಲ್ಯೂಶನ್ ಮಾಡಿಸಿ, ಈ ನನ್ ಮಕ್ಳನ್ನ ಎಲ್ರನ್ನೂ ಸಸ್ಪೆಂಡ್ ಮಾಡ್ರೀ ಅಂತಾ ಜಿಪಂ ಸಿಇಓಗೆ ಹೇಳುತ್ತಾ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡ ಉಸ್ತುವಾರಿ ಸಚಿವರು, ಗುಬ್ಬಿ ಎಇಇ ರಂಗಸ್ವಾಮಿ ಮಾತಿನ ಬಗ್ಗೆ ಕಿಡಿಯಾದರು. ಯಾಕ್ ಮಾಡಿಸಿಲ್ಲ ಅಗ್ರೀಮೆಂಟು. ಅಗ್ರೀಮೆಂಟು ಮಾಡಿಸಿ, ಕೆಲಸ ಶುರು ಮಾಡೋಕೆ ಹೇಳಿದ್ನಲ್ಲಾ.. ಯಾಕ್ ಮಾಡಿಲ್ಲ ಹೇಳು.. 2ನೇ ತಾರೀಕ್ ಒಳಗೆ ಮಾಡಿಸ್ಬೇಕು ಸ್ಪಷ್ಟವಾಗಿ ಹೇಳಿ ಹೋಗಿದ್ದೆ. ಆದ್ರೂ ಮಾಡಿಲ್ಲ ಅಂದ್ರೆ ಇನ್ನೇನು ಮಾಡೋದು.. ಎಂದು ಗರಂ ಆದರು.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
16-01-26 02:26 pm
HK News Desk
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm