ಬ್ರೇಕಿಂಗ್ ನ್ಯೂಸ್
17-01-21 12:33 pm Bangalore Correspondent ಕರ್ನಾಟಕ
ಬೆಂಗಳೂರು, ಜ.17: ವಂದೇ ಮಾತರಂ ಪ್ರೊಡಕ್ಷನ್ ಇಂಟರ್ನ್ಯಾಷನಲ್ ವತಿಯಿಂದ ಮಿಸ್ಟರ್ ಆಂಡ್ ಮಿಸ್, ಮಿಸಸ್, ಕಿಡ್ಸ್ ಆಫ್ ಇಂಡಿಯಾ 2021ರ ಸೌಂದರ್ಯ ಸ್ಪರ್ಧೆ ಇತ್ತೀಚಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಯಿತು.

ಮಿಸ್ಟರ್ ವಿಭಾಗದಲ್ಲಿ ವಿಜೇತರಾಗಿ ಮಂಗಳೂರಿನ ಕಾರ್ತಿಕ್ ಭಟ್, 1st ರನ್ನರ್ ಅಪ್ ಆಗಿ ಮಂಡ್ಯದ ವಿಜಯ್,2nd ರನ್ನರ್ ಅಪ್ ಆಗಿ ಬೆಂಗಳೂರಿನ ಅಜಯ್ ಪ್ರಸಾದ್, 3rd ರನ್ನರ್ ಅಪ್ ಆಗಿ ಮಂಡ್ಯದ ಶಿವಕುಮಾರ್ ವಿಜೇತರಾಗಿದ್ದಾರೆ. ಮಿಸ್ ವರ್ಗದಲ್ಲಿ ವಿಜೇತರಾಗಿ ಮಂಡ್ಯದ ಮೇಘನಾ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಸಹನಾ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಐಶ್ವರ್ಯಾ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಜಾನು ಆಯ್ಕೆಯಾಗಿದ್ದಾರೆ.

ಮಿಸಸ್ ವಿಭಾಗದಲ್ಲಿ ವಿಜೇತರಾಗಿ ಬೆಂಗಳೂರಿನ ಶ್ರೀಮತಿ ಮಂಜುಳ, 1st ರನ್ನರ್ ಅಪ್ ಆಗಿ ತೇಜಸ್ವಿನಿ ಉಮೇಶ್, 2nd ರನ್ನರ್ ಅಪ್ ಆಗಿ ಹಾವೇರಿಯ ರೂಪ ನಾಗರಾಜ್ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಪ್ರಭಾಪ್ರಿಯ ಆಯ್ಕೆಯಾಗಿದ್ದಾರೆ.

ಕಿಡ್ಸ್ ವರ್ಗದಲ್ಲಿ ವಿಜೇತರಾಗಿ ಬೆಂಗಳೂರಿನ ನಿತಿನ್ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ್, 2nd ರನ್ನರ್ ಅಪ್ ಆಗಿ ಹಾವೇರಿಯ ವಿನಾಯಕ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಕಾರ್ತಿಕ್ ಮತ್ತು ಹುಡುಗಿಯರ ವಿಭಾಗದಲ್ಲಿ ವಿನ್ನರ್ ಆಗಿ ಬೆಂಗಳೂರಿನ ಯಾಮಿನಿ, 1st ರನ್ನರ್ ಅಪ್ ಆಗಿ ಹಾವೇರಿಯ ಲಿಖಿತ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಶ್ರೇಯಾಶ್ರೀ ವಿಜೇತರಾಗಿದ್ದಾರೆ.
ವಿ.ಎಮ್.ಪಿ ಇಂಟರ್ನ್ಯಾಷನಲ್ನ ಸಂಸ್ಥಾಪಕ ಅಭೀಷೆಕ್ ರಾಜ್, ಉಪ ಸಂಸ್ಥಾಪಕ ಸೌಂದರ್ಯ ಗೌಡ ಹಾಗೂ ಮುಖ್ಯ ತೀರ್ಪುಗಾರರಾಗಿ ಸೀಬಲ್, ವಂಶಿ ಕೃಷ್ಣ ರಾವಿ, ಅರುಣಿ ಅಶೋಕ್, ಸನ್ನಿಧಿ, ಭಾವನ ಮೊಗವೀರ್, ಅಕ್ಷಯ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಹೇಂದ್ರ ಮನೋತ್, ಪ್ರವಿಣ್ಕುಮಾರ್, ಪೃತ್ವಿರಾಜ್, ಮಂಜು ಹೆದ್ದುರ್ ಮತ್ತು ಉಪಸ್ಥಿತರಿದ್ದರು.
Mr and Ms Beauty Competition Mangalorean Karthik Bhat turns winner in Bangalore.
10-12-25 12:58 pm
Bangalore Correspondent
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಅ...
08-12-25 10:39 pm
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 04:00 pm
Udupi Correspondent
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
ಎರಡೂವರೆ ಗಂಟೆ ಕಾದರೂ ಸಿಗದ ಆಂಬುಲೆನ್ಸ್ ; ಗೂಡ್ಸ್ ಟ...
09-12-25 11:55 am
ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ವ...
08-12-25 10:11 pm
09-12-25 04:33 pm
Mangalore Correspondent
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm