ಬ್ರೇಕಿಂಗ್ ನ್ಯೂಸ್
17-01-21 12:33 pm Bangalore Correspondent ಕರ್ನಾಟಕ
ಬೆಂಗಳೂರು, ಜ.17: ವಂದೇ ಮಾತರಂ ಪ್ರೊಡಕ್ಷನ್ ಇಂಟರ್ನ್ಯಾಷನಲ್ ವತಿಯಿಂದ ಮಿಸ್ಟರ್ ಆಂಡ್ ಮಿಸ್, ಮಿಸಸ್, ಕಿಡ್ಸ್ ಆಫ್ ಇಂಡಿಯಾ 2021ರ ಸೌಂದರ್ಯ ಸ್ಪರ್ಧೆ ಇತ್ತೀಚಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಯಿತು.
ಮಿಸ್ಟರ್ ವಿಭಾಗದಲ್ಲಿ ವಿಜೇತರಾಗಿ ಮಂಗಳೂರಿನ ಕಾರ್ತಿಕ್ ಭಟ್, 1st ರನ್ನರ್ ಅಪ್ ಆಗಿ ಮಂಡ್ಯದ ವಿಜಯ್,2nd ರನ್ನರ್ ಅಪ್ ಆಗಿ ಬೆಂಗಳೂರಿನ ಅಜಯ್ ಪ್ರಸಾದ್, 3rd ರನ್ನರ್ ಅಪ್ ಆಗಿ ಮಂಡ್ಯದ ಶಿವಕುಮಾರ್ ವಿಜೇತರಾಗಿದ್ದಾರೆ. ಮಿಸ್ ವರ್ಗದಲ್ಲಿ ವಿಜೇತರಾಗಿ ಮಂಡ್ಯದ ಮೇಘನಾ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಸಹನಾ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಐಶ್ವರ್ಯಾ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಜಾನು ಆಯ್ಕೆಯಾಗಿದ್ದಾರೆ.
ಮಿಸಸ್ ವಿಭಾಗದಲ್ಲಿ ವಿಜೇತರಾಗಿ ಬೆಂಗಳೂರಿನ ಶ್ರೀಮತಿ ಮಂಜುಳ, 1st ರನ್ನರ್ ಅಪ್ ಆಗಿ ತೇಜಸ್ವಿನಿ ಉಮೇಶ್, 2nd ರನ್ನರ್ ಅಪ್ ಆಗಿ ಹಾವೇರಿಯ ರೂಪ ನಾಗರಾಜ್ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಪ್ರಭಾಪ್ರಿಯ ಆಯ್ಕೆಯಾಗಿದ್ದಾರೆ.
ಕಿಡ್ಸ್ ವರ್ಗದಲ್ಲಿ ವಿಜೇತರಾಗಿ ಬೆಂಗಳೂರಿನ ನಿತಿನ್ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ್, 2nd ರನ್ನರ್ ಅಪ್ ಆಗಿ ಹಾವೇರಿಯ ವಿನಾಯಕ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಕಾರ್ತಿಕ್ ಮತ್ತು ಹುಡುಗಿಯರ ವಿಭಾಗದಲ್ಲಿ ವಿನ್ನರ್ ಆಗಿ ಬೆಂಗಳೂರಿನ ಯಾಮಿನಿ, 1st ರನ್ನರ್ ಅಪ್ ಆಗಿ ಹಾವೇರಿಯ ಲಿಖಿತ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಶ್ರೇಯಾಶ್ರೀ ವಿಜೇತರಾಗಿದ್ದಾರೆ.
ವಿ.ಎಮ್.ಪಿ ಇಂಟರ್ನ್ಯಾಷನಲ್ನ ಸಂಸ್ಥಾಪಕ ಅಭೀಷೆಕ್ ರಾಜ್, ಉಪ ಸಂಸ್ಥಾಪಕ ಸೌಂದರ್ಯ ಗೌಡ ಹಾಗೂ ಮುಖ್ಯ ತೀರ್ಪುಗಾರರಾಗಿ ಸೀಬಲ್, ವಂಶಿ ಕೃಷ್ಣ ರಾವಿ, ಅರುಣಿ ಅಶೋಕ್, ಸನ್ನಿಧಿ, ಭಾವನ ಮೊಗವೀರ್, ಅಕ್ಷಯ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಹೇಂದ್ರ ಮನೋತ್, ಪ್ರವಿಣ್ಕುಮಾರ್, ಪೃತ್ವಿರಾಜ್, ಮಂಜು ಹೆದ್ದುರ್ ಮತ್ತು ಉಪಸ್ಥಿತರಿದ್ದರು.
Mr and Ms Beauty Competition Mangalorean Karthik Bhat turns winner in Bangalore.
07-08-25 10:18 pm
Bangalore Correspondent
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
07-08-25 11:01 pm
Mangalore Correspondent
ಉಳ್ಳಾಲದಲ್ಲಿ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಬಡಿದ ಸ...
07-08-25 10:45 pm
ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪ...
07-08-25 10:29 pm
Surathkal-Nanthoor highway: ಇಂದಿನಿಂದ ಆ.13ರ ವರ...
07-08-25 07:55 pm
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
07-08-25 08:59 pm
Bangalore Correspondent
Kudla Rampage Attack, Ajay Anchan, Dharmastha...
06-08-25 08:02 pm
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am