ಬ್ರೇಕಿಂಗ್ ನ್ಯೂಸ್
18-06-21 06:28 pm Headline Karnataka News Network ಕರ್ನಾಟಕ
ಮಂಡ್ಯ, ಜೂನ್ 18: ರಾಜ್ಯ ಬಿಜೆಪಿ ಉಸ್ತುವಾರಿ ಹೊಂದಿರುವ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿರೋದು ಕರ್ನಾಟಕದ ಸಂಪತ್ತನ್ನ ಲೂಟಿ ಮಾಡೋಕೆ.. ಸರಕಾರ ಉಳಿಸಿಕೊಳ್ಳಲು ಇವರಿಗೆ ದೇಣಿಗೆ ನೀಡಲೇಬೇಕು. ಇವರು ರಾಜ್ಯ ಲೂಟಿ ಮಾಡೋ ವೀಕ್ಷಕರು..
ಹೀಗೆಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಈ ಬಗ್ಗೆ ಮಾತನಾಡಿದ ಎಚ್ಡಿಕೆ, ರಾಷ್ಟ್ರೀಯ ಪಕ್ಷಗಳು ರಾಜ್ಯಗಳಿಗೆ ವೀಕ್ಷಕರನ್ನ ನೇಮಿಸೋದು ಹಿಂದೆ ದೇಶದಲ್ಲಿ ಪಾಳೆಗಾರರ ಬಳಿ ವಸೂಲಿ ಮಾಡಿಸಲು ನೇಮಿಸಿದ ರೀತಿ. ಅವರು ಆಯಾ ರಾಜ್ಯಗಳಿಗೆ ಹೋಗಿ ಕಪ್ಪ ಪಡೆದು ತರುತ್ತಾರೆ.
ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅರುಣ್ ಸಿಂಗ್ ಬಂದಿಲ್ಲ. ಅವರು ಬಂದಿರೋದು ದೇಣಿಗೆ ತೆಗೆದುಕೊಂಡು ಹೋಗಲು.. ರಾಜ್ಯವನ್ನ ಲೂಟಿ ಮಾಡುವಂತ ವೀಕ್ಷಕರು ಇವರೆಲ್ಲಾ.. ಇದು ನಮ್ಮ ನಾಡಿನ ಅತ್ಯಂತ ದೌರ್ಭಾಗ್ಯ. ಈ ರೀತಿ ಬರುವಂತ ವೀಕ್ಷಕರಿಗೆ ಸರಕಾರ ನಡೆಸುವ ಮಂದಿ ದೇಣಿಗೆ ಕೊಟ್ಟು ಅಧಿಕಾರ ಉಳಿಸಿಕೊಳ್ತಿದ್ದಾರೆ. ಈ ಸಂಸ್ಕೃತಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲಿದೆ. ನಮ್ಮ ಜನ ಬುದ್ಧಿವಂತರಾಗದೆ ಇದ್ದರೆ ನಿಮ್ಮ ಸಂಪತ್ತು ಲೂಟಿ ಆಗುತ್ತಲೇ ಇರುತ್ತೆ ಲೇವಡಿ ಮಾಡಿದ್ದಾರೆ.
Kumaraswamy hits out at BJP Arun Singh says he has come to loot Karnataka.
26-04-24 11:17 pm
Bangalore Correspondent
ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ...
26-04-24 09:10 pm
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:45 pm
Mangalore Correspondent
Mangalore Voting, Election 2024; ದಕ್ಷಿಣ ಕನ್ನಡ...
26-04-24 10:32 pm
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm