ಬ್ರೇಕಿಂಗ್ ನ್ಯೂಸ್
13-08-21 02:16 pm Mangaluru Correspondent ಕರ್ನಾಟಕ
ಬೆಳಗಾವಿ, ಆಗಸ್ಟ್ 13: ಮುಸ್ಲಿಂ ಮಾಲೀಕರಿಗೆ ಸೇರಿದ ರೆಸ್ಟೋರೆಂಟ್ ಒಂದರಲ್ಲಿ ಬಿರಿಯಾನಿ ಪ್ರಚಾರಕ್ಕಾಗಿ ಹಿಂದು ಸಂತನ ಪೋಟೋ ಬಳಸಿದ ವಿಚಾರ ಬೆಳಗಾವಿಯಲ್ಲಿ ಹೊಸ ವಿವಾದ ಎಬ್ಬಿಸಿದೆ. ಹಿಂದು ಸಂಘಟನೆಗಳ ಆಕ್ರೋಶ, ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಕ್ಕೀಡಾದ ಹೊಟೇಲ್, ರೆಸ್ಟೋರೆಂಟ್ ಗಳನ್ನು ಮುಚ್ಚಿಸಿದ್ದಾರೆ.
ಬೆಳಗಾವಿ ನಿಯಾಜ್ ರೆಸ್ಟೋರೆಂಟ್ ತನ್ನ ಇನ್ ಸ್ಟಾ ಗ್ರಾಂನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿತ್ತು. ಸತ್ಸಂಗ ಮಾಡುತ್ತಿರುವ ಗುರೂಜಿ ಫೋಟೊ ಬಳಸಿದ್ದಲ್ಲದೆ, ಗುರೂಜಿ ಆಫ್ಟರ್ ಟೇಸ್ಟಿಂಗ್ ನಿಯಾಜ್, ಬಲಿದಾನ (ಬಿರಿಯಾನಿ) ದೇನಾ ಹೋಗಾ ಎಂದು ಫೋಸ್ಟ್ ಮಾಡಿತ್ತು.
ರೆಸ್ಟೋರೆಂಟ್ ಮಂದಿ ಪ್ರಚಾರಕ್ಕಾಗಿ ಹಾಕಿದ್ದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದು ಸಂಘಟನೆ ಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 24 ಗಂಟೆಯಲ್ಲಿ ಪೋಸ್ಟ್ ತೆರವು ಮಾಡಿ ನಿಯಾಜ್ ಹೊಟೇಲ್ ಮಾಲೀಕರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅದರಿಂದ ಆಗುವ ಪರಿಸ್ಥಿತಿಗೆ ಅವರೇ ಹೊಣೆಯಾಗುತ್ತಾರೆ ಎಂದು ಬಜರಂಗದಳ ಮುಖಂಡರು ಎಚ್ಚರಿಕೆ ನೀಡಿದ್ದರು.
ಅಲ್ಲದೆ, ಈ ಬಗ್ಗೆ ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ದೂರು ನೀಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪೊಲೀಸ್ ದೂರು ದಾಖಲಾದ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಇರುವ ಮೂರು ನಿಯಾಜ್ ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Niyaz Hotel Belgaum biryani advertisement turns controversy sparks outrage. The Police have now shut down the restaurant after VHP turned furious. Hindu organisations demand an apology from the owners.
30-09-24 02:42 pm
HK News Desk
Adgp IPS Chandrashekar, H D Kumaraswamy, Pig:...
29-09-24 02:03 pm
Siddaramaiah, Pralhad Joshi: ಸಿದ್ದರಾಮಯ್ಯ ದಪ್ಪ...
29-09-24 01:25 pm
Kumaraswamy, IGP IPS Chandrashekhar: ಲೋಕಾಯುಕ್...
28-09-24 11:22 pm
Chaitra Kundapur big boss entry: ಕರಾವಳಿಯ ಹಿಂದ...
28-09-24 10:46 pm
29-09-24 09:45 pm
HK News Desk
Ankola Landslide, Arjun Body Found: ಅಂಕೋಲಾ ಗು...
25-09-24 05:36 pm
ಪ್ರಾಣಿಜನ್ಯ ಕೊಬ್ಬಿನ ಬೆನ್ನಲ್ಲೇ ತಿರುಪತಿ ಲಡ್ಡಿನಲ್...
23-09-24 07:01 pm
Arjun missing truck, Shiruru: ಶಿರೂರು ಗುಡ್ಡ ಕು...
21-09-24 08:05 pm
ರಾಜಕೀಯ ಬಿರುಗಾಳಿ ಎಬ್ಬಿಸಿದ ತಿರುಪತಿ ಲಡ್ಡು ವಿವಾದ ...
21-09-24 06:36 pm
30-09-24 03:45 pm
Mangalore Correspondent
Mangalore, Palguni river, drowning: ಫಲ್ಗುಣಿ ನ...
29-09-24 10:55 pm
Mangalore, Kotekar: ಬಾವಿ ಆವರಣ ಗೋಡೆ ಸ್ವಚ್ಛ ಮಾಡ...
29-09-24 09:13 pm
Mangalore, Deralakatte: ದೇರಳಕಟ್ಟೆಯಲ್ಲಿ ಫುಟ್ ಪ...
29-09-24 06:56 pm
Mangalore, U T Khader, Pavoor uliya: ಪಾವೂರು ಉ...
29-09-24 05:33 pm
27-09-24 10:59 pm
HK News Desk
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm
Bangalore crime, Murder, Mahalakshmi: ಮದುವೆ,...
27-09-24 12:34 pm
Karwar Murder, crime, Twist: ಕಾರವಾರ ಕೊಲೆ ಪ್ರಕ...
26-09-24 11:07 pm
Bangalore Murder case, Suicide, Death Note; ಮ...
26-09-24 02:41 pm