ಬ್ರೇಕಿಂಗ್ ನ್ಯೂಸ್
17-09-21 12:42 pm Headline Karnataka News Network ಕರ್ನಾಟಕ
ಧಾರವಾಡ, ಸೆ.17: ಎಲ್ಲಾ ಹಿಂದು ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ. ದೇವರಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ. ಆದರೆ ಹಿಂದುವಿನ ಒಂದೇ ಒಂದು ಮನೆಗಳಲ್ಲಿ ಶಸ್ತ್ರ ಇಲ್ಲ. ಕತ್ತಿ, ಖಡ್ಗ, ತಲ್ವಾರ್ ನಂತಹ ಒಂದು ಶಸ್ತ್ರವನ್ನು ಇಡಲೇಬೇಕು. ಇವತ್ತಿಲ್ಲ ನಾಳೆ ಅದು ಪ್ರಯೋಜನಕ್ಕೆ ಬರುತ್ತದೆ. ಹೀಗೆಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡದ ಗಣೇಶ ಉತ್ಸವ ಕಾರ್ಯಕ್ರಮ ಒಂದರಲ್ಲಿ ಮುತಾಲಿಕ್ ಮಾಡಿರುವ ಭಾಷಣದ ತುಣುಕು ವೈರಲ್ ಆಗಿದೆ.
ಇವತ್ತಿಲ್ಲ ನಾಳೆ ಬೀದಿ ಕಾಳಗ ಆಗುತ್ತದೆ, ಸ್ಟ್ರೀಟ್ ಫೈಟ್ ಆಗುತ್ತದೆ. ಆವತ್ತು ನಾವು, ನಮ್ಮ ಸಮಾಜ ಎಲ್ಲ ಎದುರಿಸಬೇಕಾಗುತ್ತದೆ. ಅಂದು ನಾವು ಯಾವ ರೀತಿ ನಮ್ಮ ಸಮಾಜವನ್ನು ಉಳಿಸಿಕೊಳ್ಳುತ್ತೇವೋ, ಅದರ ಮೇಲೆ ನಮ್ಮ ದೇಶದ ಭವಿಷ್ಯ ಉಳಿಯುತ್ತದೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ನೆನಪು ಮಾಡಿಕೊಳ್ಳೋಣ. ಮನೆ ಮನೆಗೆ ನುಗ್ಗಿ ಮಾಡಿರುವ ಹಲ್ಲೆ, ದೊಂಬಿ ಗೊತ್ತಿದೆ. ಇದೇ ರೀತಿಯ ಗಲಭೆಗಳು ಆದಲ್ಲಿ ನಮ್ಮ ರಕ್ಷಣೆಗೆ ಈ ರೀತಿಯ ಶಸ್ತ್ರಗಳು ಬೇಕಾಗುತ್ತವೆ. ದೇಶದಲ್ಲಿ ಆವರಿಸಿಕೊಂಡಿರುವ ಶತ್ರುಗಳನ್ನು ಗುರುತಿಸಬೇಕು. ಆ ಶತ್ರುಗಳನ್ನು ತಡೆದು ನಮ್ಮ ಗುಡಿಗುಂಡಾರ, ದೇವಸ್ಥಾನಗಳನ್ನು ಉಳಿಸೋಣ. ನಮ್ಮ ಅಕ್ಕ ತಂಗಿಯರ ಮಾಂಗಲ್ಯ ರಕ್ಷಿಸೋಣ ಎಂದು ಸೇರಿದ್ದ ಜನರನ್ನು ಪ್ರಚೋದಿಸುವ ರೀತಿ ಮುತಾಲಿಕ್ ಭಾಷಣ ಮಾಡಿದ್ದು ಇದರ ವಿಡಿಯೋ ಹುಬ್ಬಳ್ಳಿ - ಧಾರವಾಡದಲ್ಲಿ ವೈರಲ್ ಆಗಿದೆ.
Video:
Every home must have a weapon Pramod Muthalik Controversial Statement.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm