ಬ್ರೇಕಿಂಗ್ ನ್ಯೂಸ್
            
                        04-11-21 05:10 pm Headline Karnataka News Desk ಕರ್ನಾಟಕ
            ಚಾಮರಾಜನಗರ, ನ.4: ಚಿತ್ರನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಬೇಸತ್ತ ಅಭಿಮಾನಿ ಯುವತಿ ಕೈ ಕೊಯ್ದುಕೊಂಡು ರಕ್ತ ತರ್ಪಣ ಮಾಡಿದ್ದಾಳೆ.
ಐ ಲವ್ ಯೂ ಅಪ್ಪು.. ಐ ಮಿಸ್ ಯೂ ಅಪ್ಪೂ .... ಐ ವಾಂಟ್ ಪುನೀತ್ ರಾಜಕುಮಾರ್ ಎಂದು ರಕ್ತದಲ್ಲಿ ಪತ್ರ ಬರೆದಿರುವ ಅಪ್ಪು ಅಭಿಮಾನಿ ಯುವತಿ ಕೈಯನ್ನು ಕೊಯ್ದು ಅಪ್ಪು ಎಂದು ಬರೆದಿದ್ದಾಳೆ. ಕೈಯನ್ನು ಬ್ಲೇಡಲ್ಲಿ ಕೊಯ್ದು ಅಪ್ಪು ಎಂದು ಬರೆದು ಯುವತಿ ಅಸ್ವಸ್ಥಕ್ಕೀಡಾಗಿದ್ದಾಳೆ.


ಚಾಮರಾಜನಗರದ ಪ್ರಿಯದರ್ಶಿನಿ ಎಂಬ ಯುವತಿಯೇ ಅಭಿಮಾನದ ಅತಿರೇಕಕ್ಕೆ ಒಳಗಾದವಳು. ಬಾಲ್ಯದಿಂದಲೂ ಪುನೀತ್ ಅಭಿಮಾನಿಯಾಗಿರುವ ಪ್ರಿಯದರ್ಶಿನಿ ಮೈಸೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಅಪ್ಪು ನಿಧನದಿಂದ ತೀವ್ರ ನೊಂದಿರುವ ಪ್ರಿಯದರ್ಶಿನಿ ಈಗ ಕೈ ಕೊಯ್ದುಕೊಂಡಿದ್ದಾಳೆ.
ಅಪ್ಪು ಬಳಸುತ್ತಿದ್ದ ಯಾವುದಾದರೂ ವಸ್ತುವನ್ನು ತನಗೆ ಕೊಡಬೇಕು ಎಂದು ಯುವತಿ ಹಠಕ್ಕೆ ಬಿದ್ದಿದ್ದಾಳೆ. ಯುವತಿಯ ಪೋಷಕರು ತಮ್ಮ ಒಬ್ಬಳೇ ಮಗಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
            
            
            Chamarajanagar Actor Puneeth Raj Kumar fan cuts her hand with blade
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm