ಬ್ರೇಕಿಂಗ್ ನ್ಯೂಸ್
14-02-22 10:40 am HK Desk news ಕರ್ನಾಟಕ
ಧಾರವಾಡ, ಫೆ.14 : ಹಿಜಾಬ್ ಧರಿಸದೆ ಇರೋದರಿಂದ ದೇಶದಲ್ಲಿ ರೇಪ್ ಪ್ರಕರಣ ಹೆಚ್ಚುತ್ತಿದೆ. ಮುಸ್ಲಿಂ ಮಹಿಳೆಯರ ಬ್ಯೂಟಿ ಕಾಣಬಾರದು, ಅವರ ಮೇಲೆ ಯಾರೂ ಕಣ್ಣು ಹಾಕಬಾರದು ಅಂತ ಹಿಜಾಬ್ ಹಾಕ್ಕಳ್ಳೋದು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಹಿಜಾಬ್ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಜಮೀರ್, ಇಂಡಿಯಾದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಅಂಕಿ ಅಂಶ ನೋಡಿದರೆ ಗೊತ್ತಾಗತ್ತೆ. ಆದರೆ ಮಹಿಳೆಯರು ಹಿಜಾಬ್ ಹಾಕಿಕ್ಕೊಂಡ್ರೆ ರೇಪ್ ಆಗಲ್ಲ. ತಮ್ಮ ಬ್ಯೂಟಿ ಕಾಣಿಸದ ರೀತಿ ದೇಹವನ್ನು ಮುಚ್ಚಿಕೊಂಡರೆ ರೇಪ್ ಆಗಲ್ಲ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ ಎಂದರು.
ಹಿಜಾಬ್ ನೂರಾರು ವರ್ಷದಿಂದ ಮಹಿಳೆಯರು ಹಾಕಿಕ್ಕೊಂಡು ಬಂದಿದ್ದಾರೆ. ನಮ್ಮಲ್ಲೂ ಮುಸಲ್ಮಾನರು ಬಹಳ ಜನ ಹಾಕಲ್ಲ. ಹಾಕಲೇ ಬೇಕು ಅಂತ ಏನಿಲ್ಲ, ಯಾರು ಹೆಚ್ಚಾಗಿ ಹಾಕಲ್ಲ. ಇಸ್ಲಾಂನಲ್ಲಿ ಐದು ಸಾರಿ ನಮಾಜ್ ಮಾಡಬೇಕು ಎಂದಿದೆ. ಎಷ್ಟು ಮಂದಿ ನಮಾಜ್ ಮಾಡುತ್ತಾರೆ. ಮುಸ್ಲಿಂ ಮಾತ್ರ ಅಲ್ಲ ಬೇರೆ ಜಾತಿಯಲ್ಲೂ ಮಹಿಳೆಯರು ಹಿಜಾಬ್ ಹಾಕುತ್ತಾರೆ. ಅದು ಅವರ ರಕ್ಷಣೆಗಾಗಿ ಹಾಕ್ಕೊಳ್ಳೋದು. ನಾನು ಕೂಡ ಮಹಿಳೆಯರ ರಕ್ಷಣೆಗೆ ಹಿಜಾಬ್ ಒಳ್ಳೆದು ಅಂತ ಹೇಳ್ತೇನೆ. ನನ್ನ ಅಭಿಪ್ರಾಯ ಹೇಳ್ತೀನಿ, ಈ ಬಗ್ಗೆ ವಿವಾದ ಸೃಷ್ಟಿಸೋದು ಮಾಧ್ಯಮದ ಮಂದಿ. ಬೇಕಾದರೆ ದೇಶದಲ್ಲಿ ರೇಪ್ ರೇಟ್ ಬಗ್ಗೆ ಮಾಹಿತಿ ತೆಗೆದುಕ್ಕೊಂಡು ಚರ್ಚೆಗೆ ಬನ್ನಿ ಎಂದು ಜಮೀರ್ ಸವಾಲು ಹಾಕಿದ್ದಾರೆ.
ನಮ್ಮ ಧರ್ಮದಲ್ಲಿ ಐದು ಬಾರಿ ನಮಾಜ್ ಮಾಡಬೇಕು ಎಂದಿದ್ರೂ ಯಾರೂ ಮಾಡಲ್ಲ. ಹಿಜಾಬ್ ಹಾಕಿದ್ರೆ ರೇಪ್ ಗಳ ಸಂಖ್ಯೆ ಕಡಿಮೆಯಾಗುತ್ತೆ ಅಂತ ಹೇಳ್ತೀನಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.
Congress leader and Karnataka MLA Zameer Ahmed kicked up a controversy after saying that women get raped when they don't wear Hijab. The statement comes amid the row over Muslim students' demand for wearing hijab on college campus and classrooms.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am