ಬ್ರೇಕಿಂಗ್ ನ್ಯೂಸ್
21-02-22 01:44 pm HK News Desk ಕರ್ನಾಟಕ
ಬೆಂಗಳೂರು, ಫೆ.21: ರಾಜ್ಯದಲ್ಲಿ ಹರಾಜಕತೆ ಸೃಷ್ಟಿಸಲು, ಬಿಜೆಪಿಯವರು ತಯಾರಿ ಮಾಡ್ತಿದ್ದಾರೆ. ಇದು ಈಶ್ವರಪ್ಪ ಮಾತುಗಳಿಂದಲೇ ಸ್ಪಷ್ಟವಾಗ್ತಿದೆ ಎಂದು ಕಾಂಗ್ರೆಸ್ ಮುಖಂಡ, ವಿಪಕ್ಷ ಉಪ ನಾಯಕ ಯುಟಿ ಖಾದರ್ ಹೇಳಿದ್ದಾರೆ. ಕೊಲೆ ಘಟನೆ ಹಿಂದೆ ಮುಸ್ಲಿಂ ಗೂಂಡಾಗಳಿದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಖಾದರ್ ಕಿಡಿಕಾರಿದ್ದಾರೆ.
ಶಿವಮೊಗ್ಗ ಘಟನೆ ಬಗ್ಗೆ ನಾವು ಖಂಡಿಸಿದ್ದೇವೆ. ಸತ್ಯಾಂಶ ಗೊತ್ತಾಗಲಿ ಅಂತ ರಾಜಕೀಯ ಮಾತಾಡಲಿಲ್ಲ. ಆದರೆ ಈಶ್ವರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರ ಜಿಲ್ಲೆಯಲ್ಲಿ ಈ ರೀತಿ ಕೊಲೆಯಾಗಿದೆ. ತದನಂತರ ಆರೋಪಿ ಪತ್ತೆ ಹಚ್ಚಿ ಬಾಯಿ ಬಿಡಿಸೋ ಮೊದಲೇ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಗೂಂಡಾಗಳು ಕೊಲೆ ನಡೆಸಿರೋದು ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಕಾಂಗ್ರೆಸ್ ಯಾರನ್ನೂ ವಹಿಸಿಕೊಂಡು ಮಾತನಾಡಿಲ್ಲ. ಮರ್ಡರ್ ಆದಾಗ ರಾಜಕೀಯ ಹೇಳಿಕೆ ನೀಡಿ, ಗಲಭೆಗೆ ಕಾರಣವಾಗ್ತಿದ್ದಾರೆ. ಇವರು ಶಾಸಕರಾಗಿ ಉಳಿಯಬಾರದು, ರಾಜೀನಾಮೆ ನೀಡಬೇಕು ಎಂದು ಹೇಳಿದರು ಖಾದರ್.
ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಹೇಳಿದ ಖಾದರ್, ಬಿಜೆಪಿಯವರು ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿರೋ ಬಗ್ಗೆ ಒಪ್ಪಿಕೊಳ್ಳಬೇಕು. ಇದು ದೇಶದ ಜನರಿಗೆ, ಜನತೆಗೆ ಮಾಡಿದ ಅಪಮಾನ. ದೇಶದ ಜನರಿಗೆ ವಿದ್ಯಾಭ್ಯಾಸ, ಪಡಿತರ ನೀಡೋದು ಸರ್ಕಾರದ ಜವಾಬ್ದಾರಿ. ಯಾರಿಗೂ ಸ್ಕಾಲರ್ಶಿಪ್, ಪಡಿತರ ಸಿಕ್ಕಿಲ್ಲ. ಸದನದಲ್ಲಿ ಈ ರೀತಿ ಚರ್ಚೆ ಆಗಿದೆ. ಇದು ನಾಮಕಾವಸ್ತೆ ಮಾತ್ರ. ಇದರಿಂದ ಸರಕಾರ ಮುಜುಗರಕ್ಕೊಳಗಾಗಿದೆ. ಜನರಿಗೆ ಹಕ್ಕುಪತ್ರ, ಪಡಿತರ ಕೊಡೋ ಬಗ್ಗೆ ನಾವು ಚರ್ಚೆ ಮಾಡಬೇಕಾ.? ಹಿಂದೆ ಆಗಿರುವ ಚರ್ಚೆಯ ವಿಚಾರ ಮೊದಲು ಜಾರಿಗೆ ತರಲಿ ಎಂದರು.
Shivamogga Murder, Eshwarappa statement have created communal disharmony in state slams UT Khader. Vehicles were set on fire and isolated incidents of stone-pelting were reported as tension spread in Karnataka's Shivamogga town over the murder of a member of right-wing outfit Bajrang Dal.
17-07-25 04:50 pm
Bangalore Correspondent
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am