ಬ್ರೇಕಿಂಗ್ ನ್ಯೂಸ್
21-02-22 01:44 pm HK News Desk ಕರ್ನಾಟಕ
ಬೆಂಗಳೂರು, ಫೆ.21: ರಾಜ್ಯದಲ್ಲಿ ಹರಾಜಕತೆ ಸೃಷ್ಟಿಸಲು, ಬಿಜೆಪಿಯವರು ತಯಾರಿ ಮಾಡ್ತಿದ್ದಾರೆ. ಇದು ಈಶ್ವರಪ್ಪ ಮಾತುಗಳಿಂದಲೇ ಸ್ಪಷ್ಟವಾಗ್ತಿದೆ ಎಂದು ಕಾಂಗ್ರೆಸ್ ಮುಖಂಡ, ವಿಪಕ್ಷ ಉಪ ನಾಯಕ ಯುಟಿ ಖಾದರ್ ಹೇಳಿದ್ದಾರೆ. ಕೊಲೆ ಘಟನೆ ಹಿಂದೆ ಮುಸ್ಲಿಂ ಗೂಂಡಾಗಳಿದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಖಾದರ್ ಕಿಡಿಕಾರಿದ್ದಾರೆ.
ಶಿವಮೊಗ್ಗ ಘಟನೆ ಬಗ್ಗೆ ನಾವು ಖಂಡಿಸಿದ್ದೇವೆ. ಸತ್ಯಾಂಶ ಗೊತ್ತಾಗಲಿ ಅಂತ ರಾಜಕೀಯ ಮಾತಾಡಲಿಲ್ಲ. ಆದರೆ ಈಶ್ವರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರ ಜಿಲ್ಲೆಯಲ್ಲಿ ಈ ರೀತಿ ಕೊಲೆಯಾಗಿದೆ. ತದನಂತರ ಆರೋಪಿ ಪತ್ತೆ ಹಚ್ಚಿ ಬಾಯಿ ಬಿಡಿಸೋ ಮೊದಲೇ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಗೂಂಡಾಗಳು ಕೊಲೆ ನಡೆಸಿರೋದು ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಕಾಂಗ್ರೆಸ್ ಯಾರನ್ನೂ ವಹಿಸಿಕೊಂಡು ಮಾತನಾಡಿಲ್ಲ. ಮರ್ಡರ್ ಆದಾಗ ರಾಜಕೀಯ ಹೇಳಿಕೆ ನೀಡಿ, ಗಲಭೆಗೆ ಕಾರಣವಾಗ್ತಿದ್ದಾರೆ. ಇವರು ಶಾಸಕರಾಗಿ ಉಳಿಯಬಾರದು, ರಾಜೀನಾಮೆ ನೀಡಬೇಕು ಎಂದು ಹೇಳಿದರು ಖಾದರ್.
ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಹೇಳಿದ ಖಾದರ್, ಬಿಜೆಪಿಯವರು ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿರೋ ಬಗ್ಗೆ ಒಪ್ಪಿಕೊಳ್ಳಬೇಕು. ಇದು ದೇಶದ ಜನರಿಗೆ, ಜನತೆಗೆ ಮಾಡಿದ ಅಪಮಾನ. ದೇಶದ ಜನರಿಗೆ ವಿದ್ಯಾಭ್ಯಾಸ, ಪಡಿತರ ನೀಡೋದು ಸರ್ಕಾರದ ಜವಾಬ್ದಾರಿ. ಯಾರಿಗೂ ಸ್ಕಾಲರ್ಶಿಪ್, ಪಡಿತರ ಸಿಕ್ಕಿಲ್ಲ. ಸದನದಲ್ಲಿ ಈ ರೀತಿ ಚರ್ಚೆ ಆಗಿದೆ. ಇದು ನಾಮಕಾವಸ್ತೆ ಮಾತ್ರ. ಇದರಿಂದ ಸರಕಾರ ಮುಜುಗರಕ್ಕೊಳಗಾಗಿದೆ. ಜನರಿಗೆ ಹಕ್ಕುಪತ್ರ, ಪಡಿತರ ಕೊಡೋ ಬಗ್ಗೆ ನಾವು ಚರ್ಚೆ ಮಾಡಬೇಕಾ.? ಹಿಂದೆ ಆಗಿರುವ ಚರ್ಚೆಯ ವಿಚಾರ ಮೊದಲು ಜಾರಿಗೆ ತರಲಿ ಎಂದರು.
Shivamogga Murder, Eshwarappa statement have created communal disharmony in state slams UT Khader. Vehicles were set on fire and isolated incidents of stone-pelting were reported as tension spread in Karnataka's Shivamogga town over the murder of a member of right-wing outfit Bajrang Dal.
07-02-25 08:09 pm
Bangalore Correspondent
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
07-02-25 05:27 pm
HK News Desk
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
07-02-25 08:24 pm
Mangalore Correspondent
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm