ಬ್ರೇಕಿಂಗ್ ನ್ಯೂಸ್
03-08-22 03:56 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 3 : ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹಿರಿ ಹತ್ಯೆಗೆ ಪ್ರತೀಕಾರಕ್ಕಾಗಿ ಜಗತ್ತಿನ ಯಾವುದೇ ಕಡೆ ಪ್ರತಿದಾಳಿ ನಡೆಯಬಹುದು ಎನ್ನುವ ಎಚ್ಚರಿಕೆಯನ್ನು ಅಮೆರಿಕ ನೀಡಿದೆ.
ಅಮೆರಿಕ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಹತನಾಗಿದ್ದ. ಇದನ್ನು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎರಡು ದಿನಗಳ ಹಿಂದೆ ಘೋಷಣೆ ಮಾಡಿದ್ದರು. ಜುಲೈ 31, 2022 ರಂದು ಅಮೆರಿಕದ ಮಿಲಿಟರಿ ಪಡೆ ಡ್ರೋಣ್ ದಾಳಿ ನಡೆಸಿ, ಅಫ್ಘಾನಿಸ್ತಾನದ ಕಾಬೂಲ್ನಲ್ಲಿಯೇ ಜವಾಹಿರಿಯನ್ನು ಹತ್ಯೆ ಮಾಡಿತ್ತು.
ಅಲ್-ಜವಾಹಿರಿ ಸೆಪ್ಟೆಂಬರ್ 11, 2001 ರಂದು ಅಮೆರಿಕದ ಮೇಲೆ ನಡೆದ ದಾಳಿಯ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬನಾಗಿದ್ದ. ಅಲ್ ಖೈದಾ ಮುಖ್ಯಸ್ಥ ಅಲ್-ಜವಾಹಿರಿಯನ್ನು ತಾಲಿಬಾನಿಗಳಿಗೇ ತಿಳಿಯದಂತೆ ಡ್ರೋಣ್ ಬಾಂಬ್ ಮೂಲಕ ಹತ್ಯೆ ಮಾಡಲಾಗಿತ್ತು. ಇದಕ್ಕಾಗಿ ಅಲ್-ಖೈದಾ ಅಥವಾ ಅದರ ಅಂಗಸಂಸ್ಥೆಯ ಭಯೋತ್ಪಾದಕ ಸಂಘಟನೆಗಳು, ಅಮೆರಿಕಾದ ಪ್ರಜೆಗಳ ದಾಳಿ ನಡೆಸುವ ಸಾಧ್ಯತೆ ಇದೆ. ಯಾವುದೇ ದೇಶದಲ್ಲಿರುವ ಅಮೆರಿಕದ ಪ್ರಜೆಗಳು ಜಾಗರೂಕ ಇರುವಂತೆ ಅಮೆರಿಕದ ಗುಪ್ತಚರ ದಳ ಹೇಳಿದೆ.
ಮೂಲತಃ ಈಜಿಪ್ಟ್ ದೇಶದಲ್ಲಿ ವೈದ್ಯನಾಗಿದ್ದ ಜವಾಹಿರಿ ಅವರು 9/11 ರ ದಾಳಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ. ಜೊತೆಗೆ ಆಗಿನ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರ ಖಾಸಗಿ ವೈದ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
The State Department on Tuesday warned American citizens traveling overseas of possible retaliation by al-Qaeda and its supporters after the organization’s leader was killed in a US missile strike.In a Worldwide Caution Update, the department said it believed “there is a higher potential for anti-American violence given the death of Ayman al-Zawahiri on July 31, 2022.”
18-08-22 12:40 pm
Bangalore Correspondent
ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ...
17-08-22 10:58 pm
ಮಠ, ದೇಗುಲಗಳಿಗೆ ಕೋಟ್ಯಂತರ ಅನುದಾನ ಬಿಡುಗಡೆ ; ಚುನಾ...
17-08-22 10:31 pm
ಆಂಧ್ರ - ಬೆಂಗಳೂರು ಖಾಸಗಿ ಬಸ್ ಪಲ್ಟಿ ; ಸ್ಥಳದಲ್ಲೇ...
17-08-22 11:41 am
ಹೋಮ್ ಸ್ಟೇ ಗಿರಾಕಿಗಳೇ ಟಾರ್ಗೆಟ್ ; ಖಾಸಗಿ ವಿಡಿಯೋ ಚ...
16-08-22 10:34 pm
18-08-22 11:01 am
HK News Desk
ಚುನಾವಣೆ ವೇಳೆ ಉಚಿತ ಯೋಜನೆ ಯಾವುದಿರಬೇಕು ; ರಾಜಕೀಯ...
17-08-22 10:43 pm
ಸುಕೇಶ್ ಚಂದ್ರಶೇಖರ್ ಬಹುಕೋಟಿ ಹಗರಣ ; ಪ್ರಕರಣದಲ್ಲಿ...
17-08-22 05:59 pm
ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್ ಯಡಿಯೂರಪ್ಪ ; ನಿತಿ...
17-08-22 05:30 pm
ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯ ವಿರುದ್ಧವೇ...
17-08-22 02:21 pm
17-08-22 03:44 pm
Mangalore Correspondent
ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ; ಫಾಜಿಲ್ ಕೊಲೆ...
17-08-22 01:00 pm
ಹಟ್ಟಿಯಿಂದ ದನ ಕಳವು ; ಐವರನ್ನು ಬಂಧಿಸಿದ ಕಂಕನಾಡಿ ಪ...
16-08-22 11:01 pm
ದಕ್ಷ ಅಧಿಕಾರಿ ಉಡುಪಿ ಎಸ್ಪಿ ವಿಷ್ಣುವರ್ಧನ್ ವರ್ಗ ;...
16-08-22 10:29 pm
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ದೆಹಲಿಯಲ್ಲಿ ಎನ...
16-08-22 09:20 pm
18-08-22 12:54 pm
HK News Desk
ದುಬೈನಿಂದ ಅಕ್ರಮ ಚಿನ್ನ ತರುತ್ತಿದ್ದ ಭಟ್ಕಳದ ವ್ಯಕ್ತ...
17-08-22 10:52 pm
ಫಾಜಿಲ್ ಕೊಲೆ ಪ್ರಕರಣ ; ಆರೋಪಿಗಳಿಗೆ ಪರಾರಿಯಾಗಲು ಸ...
17-08-22 10:25 pm
ಬಾನಲ್ಲಿ ಮಧುಚಂದ್ರಕೆ ಸಿನಿಮಾ ಸ್ಟೋರಿ ; ಹೆಂಡ್ತಿ ಗಯ...
17-08-22 12:04 pm
ಶಿವಮೊಗ್ಗದಲ್ಲಿ ಚಾಕು ತೋರಿಸಿ ಪೊಲೀಸರಿಗೆ ಹಲ್ಲೆ ಯತ್...
16-08-22 12:10 pm