ಬಸ್ ಗೆ ಡಿಕ್ಕಿ ಹೊಡೆದ ಆಟೋ ; 9 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು ! 

09-08-22 10:18 pm       HK News Desk   ದೇಶ - ವಿದೇಶ

ಆಟೋರಿಕ್ಷಾ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಪಶ್ಚಿಮ ಬಂಗಾಳದ ಮಲ್ಲಾರ್ಪುರ್ ಬಳಿಯ ರಾಂಪುರ್ಹತ್ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ನಡೆದಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ 8ಮಂದಿ ಮಹಿಳೆಯರು ಹಾಗೂ ರಿಕ್ಷಾ ಡ್ರೈವರ್ ಸೇರಿ 9 ಮಂದಿ ಬಲಿಯಾಗಿದ್ದಾರೆ. 

Photo credits : ANI news

ಪಶ್ಚಿಮ ಬಂಗಾಳ, ಆಗಸ್ಟ್ 9: ಆಟೋರಿಕ್ಷಾ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಪಶ್ಚಿಮ ಬಂಗಾಳದ ಮಲ್ಲಾರ್ಪುರ್ ಬಳಿಯ ರಾಂಪುರ್ಹತ್ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ನಡೆದಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ 8ಮಂದಿ ಮಹಿಳೆಯರು ಹಾಗೂ ರಿಕ್ಷಾ ಡ್ರೈವರ್ ಸೇರಿ 9 ಮಂದಿ ಬಲಿಯಾಗಿದ್ದಾರೆ. 

ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆ (SBSTC) ಬಸ್​ಗೆ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಮೃತ 9 ಜನರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಎಸ್ಪಿ ನಾಗೇಂದ್ರ ನಾಥ್ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದ್ದಾರ.

9 People Killed In Vehicle Collision In West Bengal

Modi's Movable Assets Up by Rs 26 Lakh to Rs 2.23 Crore, Donates Share in  Gujarat Property: PMO's Latest Data

ಪ್ರಧಾನಿ ಮೋದಿ ಸಂತಾಪ;

ಇನ್ನು ಈ ದುರ್ಘಟನೆಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು ತಲಾ ಒಂದೊಂದು ಕುಟುಂಬಕ್ಕೆ 2ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

Prime Minister Narendra Modi on Tuesday expressed anguish at the loss of lives in an accident in West Bengal's Birbhum district and announced Rs 2 lakh each for the next of kin of the deceased.