ಬ್ರೇಕಿಂಗ್ ನ್ಯೂಸ್
15-10-22 08:10 pm HK News Desk ದೇಶ - ವಿದೇಶ
ಅಮಾಸ್ರ, ಅ.15: ಟರ್ಕಿಯ ಉತ್ತರ ವಲಯದ ಬರ್ಟೈನ್ ಪ್ರಾಂತ್ಯದ ಕಪ್ಪು ಸಮುದ್ರ ವ್ಯಾಪ್ತಿಯ ಸಮೀಪ ಇರುವ ಸರ್ಕಾರಿ ಮಾಲೀಕತ್ವದ ಟಿಟಿಕೆ ಹಂಸಾರಾನಗರ ಮುದ್ರುಲೋಗೊ ಗಣಿಯಲ್ಲಿ ಮುಂಜಾನೆ 6.35ರ ಸುಮಾರಿನಲ್ಲಿ ಸ್ಪೋಟ ಸಂಭವಿಸಿದೆ.
ಸುಮಾರು 110ಕ್ಕೂ ಹೆಚ್ಚು ಗಣಿಯೊಳಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸ್ಪೋಟದಿಂದಾಗಿ ಬೆಂಕಿಯ ಜ್ವಾಲೆಗಳು ಉರುವಲು ಅನಿಲಕ್ಕೆ ತಾಗಿ ದುರ್ಘಟನೆಯ ತೀವ್ರತೆ ಹೆಚ್ಚಾಗಿದೆ. ಸುಮಾರು 49 ಮಂದಿಯನ್ನು ಸುರಕ್ಷಿತವಾಗಿ ಅಲ್ಲಿಂದ ಹೊರತರಲಾಗಿದೆ. ಬಹಳಷ್ಟು ಮಂದಿ ಸಿಲುಕಿಕೊಂಡಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ಸಚಿವರು ಎಷ್ಟು ಮಂದಿ ಎಂದು ನಿಖರ ಮಾಹಿತಿ ನೀಡಲು ನಿರಾಕಿರಿಸಿದ್ದಾರೆ.
ಆದರೆ ಆರೋಗ್ಯ ಸಚಿವರ ಹೇಳಿಕೆ ಪ್ರಕಾರ 28 ಮಂದಿ ಸಾವನ್ನಪ್ಪಿದ್ದಾರೆ. ಅಧಿಕೃತವಾಗಿ 22 ಮೃತದೇಹಗಳನ್ನು ಹೊರತೆಗೆಯಲ್ಲಿದೆ. 8 ಶವಗಳನ್ನು ಹೊರತರುವ ಹಂತದಲ್ಲಿದೆ. ಮತ್ತಷ್ಟು ಸಾವುನೋವುಗಳಾಗುವ ಸಾಧ್ಯತೆ ಇದೆ. ಸ್ಪೋಟದ ಹಿನ್ನೆಲೆಯಲ್ಲಿ ಅಧ್ಯಕ್ಷ ರೆಸೆಪ್ ಟ್ಯಾಪಿ ಎರ್ಡೋಗನ್ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪರಿಹಾರ ಕಾರ್ಯದ ನೇರ ನಿಗಾವಣೆಗೆ ಮುಂದಾಗಿದ್ದಾರೆ.
ಸ್ಪೋಟದಿಂದ ಬದುಕುಳಿದ ವ್ಯಕ್ತಿಯೊಬ್ಬರು ನಿಟ್ಟುಸಿರುವ ಬಿಟ್ಟಿದ್ದು, ನಾನು ಆಕಸ್ಮಿಕವಾಗಿ ಹೊರಬಂದೆ. ಕೆಲವೇ ಕ್ಷಣಗಳಲ್ಲಿ ಸ್ಪೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಸುತ್ತಮುತ್ತಲಿನವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಣಿಯೊಳಗೆ ಸಿಲುಕಿದವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. 2014ರಲ್ಲಿ ಇದೇ ರೀತಿಯ ದುರ್ಘಟನೆಯಾಗಿ ಟರ್ಕಿಯ ಪಶ್ಚಿಮ ವಯದಲ್ಲಿ 301 ಮಂದಿ ಸಾವನ್ನಪ್ಪಿದ್ದರು.
The death toll from a coal mine explosion in northern Turkey rose to at least 40 people Saturday, officials said.Desperate relatives had waited all night in the cold outside the state-owned TTK Amasra Muessese Mudurlugu mine in the town of Amasra, in the Black Sea coastal province of Bartin, hoping for news. There were 110 miners working in the shaft when the explosion occurred Friday evening.
13-05-24 09:17 pm
Bangalore Correspondent
parishad elections, JDS, BJP: ಪರಿಷತ್ ಚುನಾವಣೆ...
13-05-24 05:57 pm
Prajwal Revanna, Ticket Cancelled: ಪ್ರಜ್ವಲ್ ರ...
13-05-24 04:34 pm
Bangalore accident, Minor, Boy killed: ರಸ್ತೆಯ...
13-05-24 03:02 pm
Shivamogga Accident: ಶಿವಮೊಗ್ಗ ; ಆಟೋಗೆ ಡಿಕ್ಕಿ...
13-05-24 01:04 pm
14-05-24 02:17 pm
HK News Desk
Mumbai hoarding collapse, Rain: ಮುಂಬೈನಲ್ಲಿ ಮಳ...
14-05-24 11:47 am
ವಾರಾಣಸಿಯಲ್ಲಿ 6 ಕಿಲೋ ಮೀಟರ್ ದೂರದವರೆಗೂ ಮೋದಿ ಅದ್...
13-05-24 07:56 pm
ಬುರ್ಖಾ ಹಾಕೊಂಡು ಬಂದಿದ್ದ ಮುಸ್ಲಿಂ ಮತದಾರರಿಗೆ ನಿಮ...
13-05-24 03:53 pm
ಮದುವೆ ಆದ್ರು ಡಾಕ್ಟರ್ ಲೇಡಿಗೆ ತೀರದ ದಾಹ ; ಇಬ್ಬರು...
11-05-24 09:43 pm
13-05-24 10:15 pm
Mangalore Correspondent
Udupi former MLA Raghupati bhat quits BJP: ಬಂ...
13-05-24 07:27 pm
Ashok Rai, Puttur: ಚುನಾವಣೆ ನೀತಿ ಸಂಹಿತೆ ಉಲ್ಲಂಘ...
13-05-24 02:27 pm
Tv Serial Helmet Fine Police: ಟಿವಿ ಸೀರಿಯಲ್ನಲ್...
12-05-24 06:30 pm
ಕುಂದಾಪುರದ ಫೈನಾನ್ಶಿಯರ್ ಹತ್ಯೆ ಆರೋಪಿಗೆ ಹಿರಿಯಡ್ಕ...
12-05-24 05:41 pm
13-05-24 07:15 pm
Giridhar, Mangaluru Correspondent
Part time job, crime, online fraud: ಆನ್ಲೈನ್...
13-05-24 04:10 pm
Fake Currency Notes, Mangalore, Crime: ಕಾಸರಗೋ...
12-05-24 01:53 pm
Mangalore Crime, Sexual Assult: ಅನ್ಯಕೋಮಿನ ಬಾಲ...
11-05-24 10:18 pm
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm