ಬ್ರೇಕಿಂಗ್ ನ್ಯೂಸ್
03-05-23 08:33 pm HK News Desk ದೇಶ - ವಿದೇಶ
ನವದೆಹಲಿ, ಮೇ 3: ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ ಜಲ ಮತ್ತು ವಿದ್ಯುತ್ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್ (ವಾಪ್ಕೋಸ್) ಕಂಪನಿಯ ನಿವೃತ್ತ ಮುಖ್ಯ ವ್ಯವಸ್ಥಾಪಕ ರಾಜೀಂದರ್ ಕುಮಾರ್ ಎಂಬಾತನ ಮನೆ ಮತ್ತು 19 ಕಡೆ ಇರುವ ಆಸ್ತಿಗಳಿಗೆ ಏಕಕಾಲದಲ್ಲಿ ಸಿಬಿಐ ದಾಳಿ ನಡೆಸಿದ್ದು, 20 ಕೋಟಿ ರೂಪಾಯಿ ನಗದನ್ನು ವಶಕ್ಕ ಪಡೆಯಲಾಗಿದೆ.
ದೆಹಲಿ, ಗುರುಗ್ರಾಮ್, ಪಂಚ್ ಕುಲಾ, ನೋಯ್ಡಾ, ಲೂಧಿಯಾನ, ಸೋನಿಪತ್, ಚಂಡೀಗಢ, ಉತ್ತರ ಪ್ರದೇಶದ ಗಾಜಿಯಾಬಾದ್ ಸೇರಿದಂತೆ 19 ವಿವಿಧ ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಂಡೀಗಢದಲ್ಲಿ ರಾಜೀಂದರ್ ಕುಮಾರ್ ಪುತ್ರನ ಮನೆ ಒಂದರಲ್ಲೇ ದಾಳಿ ವೇಳೆ 10 ಕೋಟಿ ನಗದು ಪತ್ತೆಯಾಗಿದೆ. ರಾಶಿ ರಾಶಿ ನಗದು ಸಿಕ್ಕಿದ್ದು ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
2011ರಿಂದ 2019ರ ವರೆಗೆ ಸಿಎಂಡಿ ಆಗಿದ್ದ ರಾಜೀಂದರ ಕುಮಾರ್ ಗುಪ್ತಾ ಅಕ್ರಮವಾಗಿ ಆಸ್ತಿ ಗಳಿಸಿದ್ದಾನೆಂದು ದೂರು ಲಭಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. 2019ರಲ್ಲಿ ನಿವೃತ್ತಿಯಾದ ಬಳಿಕ ರಾಜೀಂದರ್ ಕುಮಾರ್ ತನ್ನದೇ ಆದ ಕನ್ಸಲ್ಟೆನ್ಸಿ ಕಂಪನಿಯೊಂದನ್ನು ಆರಂಭಿಸಿದ್ದ. ಇದಲ್ಲದೆ, ದೆಹಲಿ, ಪಂಜಾಬ್ ರಾಜ್ಯದ ಗುರುಗ್ರಾಮ್, ಚಂಡೀಗಢ, ಪಂಚಕುಲಾದಲ್ಲಿ ಅಪಾರ ಆಸ್ತಿ ಮಾಡಿಟ್ಟಿದ್ದ. ಫ್ಲಾಟ್, ರೆಸಾರ್ಟ್, ಹಲವಾರು ಕಮರ್ಶಿಯಲ್ ಕಟ್ಟಡಗಳನ್ನು ಹೊಂದಿದ್ದಾನೆ. ತನಿಖೆ ಮುಂದುವರಿಸಿದ್ದು, ರಾಜೀಂದರ್ ಕುಮಾರ್ ಮತ್ತು ಆತನ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
More than Rs 20 crore was seized by the Central Bureau of Investigation (CBI) when raids were conducted at premises of Rajinder Kumar Gupta, former Chairman and Managing Director (CMD) of public sector undertaking WAPCOS Limited on Tuesday. Gupta was booked recently for amassing assets disproportionate to his known sources of income.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm