ಬ್ರೇಕಿಂಗ್ ನ್ಯೂಸ್
04-07-23 10:23 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 4: ಪಾಕಿಸ್ತಾನದ ಕರಾಚಿ ಮೂಲದ ನಾಲ್ಕು ಮಕ್ಕಳ ತಾಯಿಯೊಬ್ಬಳು ಪಬ್ ಜಿ ಆಟವಾಡುತ್ತಾ ಗ್ರೇಟರ್ ನೋಯ್ಡಾ ನಿವಾಸಿ ಯುವಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಪ್ರೇಮ ಬಂಧನದಿಂದ ಬಿಡಿಸಿಕೊಳ್ಳಲಾಗದೆ ಕೊನೆಗೆ ತನ್ನ ಮಕ್ಕಳ ಜೊತೆಗೆ ಪಾಕಿಸ್ತಾನವನ್ನೇ ತೊರೆದು ದುಬೈ, ನೇಪಾಳದ ಮೂಲಕ ಕಳ್ಳದಾರಿಯಲ್ಲಿ ನೋಯ್ಡಾ ಬಂದು ಸೇರಿದ್ದಾಳೆ.
27 ವರ್ಷದ ಸೀಮಾ ಹೆಸರಿನ ಮಹಿಳೆ ಮತ್ತು ಉತ್ತರ ಪ್ರದೇಶದ ನೋಯ್ಡಾ ನಿವಾಸಿ 22 ವರ್ಷದ ಸಚಿನ್ ಪಬ್ ಜಿ ಎನ್ನುವ ಆನ್ಲೈಲ್ ಗೇಮ್ ನಲ್ಲಿ ಪರಿಚಿತರಾಗಿದ್ದರು. ದಿನವೂ ಮಧ್ಯರಾತ್ರಿ ಬಳಿಕ ಇವರಿಬ್ಬರು ಚಾಟಿಂಗ್ ಮಾಡುತ್ತಾ ಆಡುತ್ತಿದ್ದರು. ಆನಂತರ, ಇಬ್ಬರ ನಡುವೆ ಪ್ರೇಮಾಂಕುರ ಆಗಿದ್ದು, ಇಬ್ಬರೂ ಪ್ರೀತಿಸತೊಡಗಿದ್ದರು.
ಅದಾಗಲೇ ಸೀಮಾಗೆ ಮದುವೆಯಾಗಿದ್ದು, ಗಂಡ ದುಬೈನಲ್ಲಿ ಕೆಲಸದಲ್ಲಿದ್ದ. ಜೊತೆಗೆ ಆಕೆಗೆ ನಾಲ್ಕು ಮಕ್ಕಳನ್ನೂ ಕರುಣಿಸಿದ್ದ. ಆದರೆ, ತನ್ನ ಪ್ರಿಯಕರನ ಪ್ರೇಮ ಪಾಶಕ್ಕೆ ಬಿದ್ದು ಹೊರ ಬರಲಾಗದ ಸ್ಥಿತಿಗೆ ತಲುಪಿದ್ದಳು. ಕೊನೆಗೆ ಗಟ್ಟಿ ನಿರ್ಧಾರ ಮಾಡಿದ್ದು, ನಾಲ್ಕು ಮಕ್ಕಳ ಜೊತೆಗೆ ಪಾಕಿಸ್ತಾನ ಬಿಟ್ಟು ದುಬೈ ತಲುಪಿದ್ದಾಳೆ. ಅಲ್ಲಿಂದ ವಿಮಾನದ ಮೂಲಕ ನೇಪಾಳದ ಕಾಠ್ಮಂಡು ಆಗಮಿಸಿದ್ದು, ಆನಂತರ ರಸ್ತೆಯ ಮೂಲಕ ಭಾರತ ಪ್ರವೇಶಿಸಿ ಕೊನೆಗೆ ಗ್ರೇಟರ್ ನೋಯ್ಡಾದ ಪ್ರಿಯಕರನ ಜೊತೆ ಸೇರಿದ್ದಾಳೆ.
ಒಂದು ತಿಂಗಳ ಕಾಲ ಜೊತೆಗಿದ್ದ ಬಳಿಕ ಸಚಿನ್ ಮತ್ತು ಸೀಮಾ ಮದುವೆಯಾಗಲು ಹೊರಟಿದ್ದಾರೆ. ವೀಸಾ ಇಲ್ಲದೆ ಭಾರತ ಪ್ರವೇಶ ಮಾಡಿದ್ದಲ್ಲದೆ, ಭಾರತೀಯಳು ಅನ್ನುವುದಕ್ಕೆ ಆಕೆಯಲ್ಲಿ ಯಾವುದೇ ಪ್ರೂಫ್ ಇರಲಿಲ್ಲ. ಹಾಗಾಗಿ, ವಕೀಲರ ಬಳಿಗೆ ತೆರಳಿ ತಮಗೊಂದು ದಾರಿ ತೋರಿಸಿ ಎಂದು ಕೇಳಿಕೊಂಡಿದ್ದಾರೆ. ವಕೀಲರ ಮೂಲಕ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಮಹಿಳೆ ಮತ್ತು ಯುವಕನನ್ನು ಕರೆದು ವಿಚಾರಣೆ ನಡೆಸಿದ್ದಾರೆ.
Love in the age of PUBG? No, this is not the title of a novel but a real-life story that unfolded between a woman from Pakistan and a man from India. According to a report by TOI, Seema, a 27-year-old woman believed to be from Pakistan, and Sachin, a 22-year-old youngster from Greater Noida, connected while playing the popular game PUBG. Soon Seema crossed borders to be with Sachin.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm