ಬ್ರೇಕಿಂಗ್ ನ್ಯೂಸ್
05-03-24 01:41 pm HK News Desk ದೇಶ - ವಿದೇಶ
ನವದೆಹಲಿ, ಮಾ 05: ಹೋಟೆಲ್ ನಲ್ಲಿ ಊಟ ಮುಗಿಸಿ ಮೌತ್ ಫ್ರೆಶ್ನರ್ ತಿಂದ ಐವರು ರಕ್ತವಾಂತಿ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುರುಗ್ರಾಮ್ ಕೆಫೆಯಲ್ಲಿ ನಡೆದಿದೆ.
ಅಂಕಿತ್ ಕುಮಾರ್ ಪತ್ನಿ ಹಾಗೂ ಸ್ನೇಹಿತರು ಗುರುಗ್ರಾಮ್ ಸೆಕ್ಟರ್ 90ರಲ್ಲಿರುವ ಲಾಫೋರೆಸ್ಟಾ ಕೆಫೆಗೆ ಹೋಗಿದ್ದರು. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ, ಕುಮಾರ್, ಪತ್ನಿ ಹಾಗೂ ಆತನ ಗೆಳೆಯರು ಅಳುತ್ತಾ, ಕೂಗಾಡುತ್ತಿದ್ದು, ಎಲ್ಲರ ಬಾಯಿಂದ ರಕ್ತ ಸುರಿಯುತ್ತಿರುವುದು ದಾಖಲಾಗಿದೆ.


ನಮಗೆ ಇದು ಏನೂ ಅಂತ ಅರ್ಥವಾಗ್ತಿಲ್ಲ ಮೌತ್ ಫ್ರೆಶ್ನರ್ ನಲ್ಲಿ ಏನು ಮಿಶ್ರಣ ಮಾಡಿದ್ದಾರೋ. ನಾವೆಲ್ಲರೂ ರಕ್ತವಾಂತಿ ಮಾಡಿಕೊಂಡಿದ್ದೇವೆ. ನಮ್ಮ ಬಾಯಿಯೊಳಗೆ ಬೆಂಕಿ ಬಿದ್ದಂಗೆ ಆಯ್ತು ಎಂದು ಘಟನೆಗೆ ಸಂಬಂಧಿಸಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಾವು ರೆಸ್ಟೋರೆಂಟ್ ನವರು ಕೊಟ್ಟ ಮೌತ್ ಫ್ರೆಶ್ನರ್ ಪ್ಯಾಕೇಟ್ ವೈದ್ಯರಿಗೆ ತೋರಿಸಿದ್ದು, ಅದು ಡ್ರೈ ಐಸ್ ಎಂದು ಗೊತ್ತಾಗಿದೆ. ವೈದ್ಯರ ಹೇಳಿಕೆ ಪ್ರಕಾರ, ಇದು ಭಯಾನಕ ಆಸಿಡ್ ಆಗಿದ್ದು ಜೀವಕ್ಕೆ ಬಹಳಷ್ಟು ಅಪಾಯಕಾರಿ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೊದಲು ಐವರಿಗೆ ನಾಲಗೆಯಲ್ಲಿ ಉರಿ ಕಾಣಿಸಿಕೊಂಡಿದ್ದು, ಬಳಿಕ ರಕ್ತವಂತಿ ಶುರುವಾಗಿದೆ. ಬಾಯಿ ಉರಿ ಶಮನಕ್ಕೆ ಎಷ್ಟೇ ನೀರು ಕುಡಿದಿದ್ದರು ಪ್ರಯೋಜನವಾಗಿಲ್ಲ. ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ಬಂದಿದೆ.
Family of 5 , vomit blood after eating dry ice as mouth freshner in Gurgaon.
— #BharatRatnaPV (@bharathbunny27) March 4, 2024
😱😱pic.twitter.com/sBQteg2HUd
Five people began vomiting blood and complained of cuts on their tongue after eating mouth freshener at a Gurugram café. According to an NDTV report, Ankit Kumar, his wife and their friends visited Laforestta Cafe in Gurugram on March 2, where they took ill after eating the mouth freshener.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 09:08 pm
HK News Desk
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm