ಬ್ರೇಕಿಂಗ್ ನ್ಯೂಸ್

Mangalore, Dr Adarsh, Sullia, Marriage, Cheating: ಫೇಸ್ಬುಕ್ ಪರಿಚಯ ; ಮೈಸೂರು ಮೂಲದ ದಲಿತ ಯುವತಿಗೆ ಸುಬ್ರಹ್ಮಣ್ಯದ ಬ್ರಾಹ್ಮಣ ವೈದ್ಯನಿಂದ ಮೋಸ, ಮದುವೆಯಾದರೂ ಮನೆಗೆ ಬಿಟ್ಟುಕೊಳ್ಳದೆ ಜಾತಿ ನಿಂದನೆ, 5 ಕೋಟಿ ವರದಕ್ಷಿಣೆ ಕೇಳಿ ಕಿರುಕುಳ, ಎಫ್ಐಆರ್ ಬೆನ್ನಲ್ಲೇ ತಲೆಮರೆಸಿಕೊಂಡ ವೈದ್ಯ     |    Indias First Special Action Force, Mangalore: ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಗೊಂಡ ದೇಶದ ಮೊದಲ ಕಾರ್ಯಪಡೆ, ದಯವಿಟ್ಟು ಈ ಫೋರ್ಸ್ ಗೆ ಕೆಲಸ ಕೊಡಬೇಡಿ, ನೀವಾಗೇ ಸುಮ್ಮನಿದ್ರೆ ತೊಂದ್ರೆ ಇಲ್ಲ, ಮತೀಯ ದ್ವೇಷ ಹತ್ತಿಕ್ಕುವುದಷ್ಟೆ ಉದ್ದೇಶ, ದುರುದ್ದೇಶ ಇಲ್ಲ ; ಗೃಹ ಸಚಿವ ಪರಮೇಶ್ವರ್     |    ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್ಟಲು ಮಕ್ಕಳೊಂದಿಗೆ ಹೊರಟಿದ್ದ ರಾಜಸ್ಥಾನದ ವೈದ್ಯ ದಂಪತಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಎದುರಾಗಿತ್ತು ಸಾವು !     |   

Uttar Pradesh, Ghazipur, bus catches fire: ಮದುವೆಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್, ಹೊತ್ತಿಕೊಂಡ ಬೆಂಕಿ, ಸುಟ್ಟು ಕರಕಲಾದ ಐದು ಮಂದಿ

11-03-24 09:39 pm       HK News Desk   ದೇಶ - ವಿದೇಶ

ಬಸ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ  ನಡೆದಿದೆ.

ಉತ್ತರ ಪ್ರದೇಶ, ಮಾ 12: ಬಸ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ  ನಡೆದಿದೆ.

ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯುತ್ ತಂತಿ ತಗುಲಿದ ವೇಳೆ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ವಿದ್ಯುತ್ ಶಾಕ್ ಆಗಿದೆ ಇದೆ ವೇಳೆ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಇಡೀ ಬಸ್ಸು ಸುಟ್ಟು ಕರಕಲಾಗಿದೆ ಈ ವೇಳೆ ಬಸ್ಸಿನಿಂದ ಹೊರಬರಲಾಗದೆ ಐವರು ಸಜೀವ ದಹನಗೊಂಡಿದ್ದರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

5 Dead, 10 Injured As Bus Goes Up In Flames After Touching Live Wire In UP

Ghazipur: 10 Dead, Many Injured After Mini Bus Comes In Contact With 11 kV  Electric Line

ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಂತಾಪ ಸೂಚಿಸಿದ ಸಿಎಂ ಯೋಗಿ:

ಅಪಘಾತದಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಮತ್ತು ಗಾಯಗೊಂಡವರಿಗೆ 50,000 ಪರಿಹಾರ ಘೋಷಿಸಿದ್ದಾರೆ.

At least five passengers were killed and many others were left injured after a bus caught fire in Uttar Pradesh's Ghazipur district on Monday. According to preliminary information, the bus came into contact with a high-tension wire which resulted in the fire.