ಬ್ರೇಕಿಂಗ್ ನ್ಯೂಸ್
19-05-24 04:30 pm HK News Desk ದೇಶ - ವಿದೇಶ
ಲಕ್ನೋ, ಮೇ 19: ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಮೊಬೈಲಿನಲ್ಲಿ ಬಂದ ಮೆಸೇಜ್ ನೋಡಿ ತನ್ನ ಕಣ್ಣನ್ನು ತನಗೇ ನಂಬಲು ಆಗಲಿಲ್ಲ. ಆತನ ಬರೋಡಾ ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ರೂಪಾಯಿ ಜಮೆ ಆಗಿತ್ತು.
ಹೌದು.. ಭಾನುಪ್ರಕಾಶ್ ತನ್ನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಖಾತೆಯನ್ನು ಚೆಕ್ ಮಾಡಿದಾಗ ಭಾರೀ ಮೊತ್ತದ ಹಣ ಜಮೆ ಆಗಿರುವುದು ಕಂಡುಬಂದಿತ್ತು. ಆ ಖಾತೆಯನ್ನು ನಿರ್ವಹಣೆ ಮಾಡದೇ ಇದ್ದುದರಿಂದ ಬ್ಯಾಂಕ್ ಖಾತೆ ಎನ್ ಪಿಎ ಆಗಿತ್ತು. ಕೂಡಲೇ ಭಾನುಪ್ರಕಾಶ್ ಅವರು ಬ್ಯಾಂಕ್ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿನವರು ಸಾಫ್ಟ್ ವೇರ್ ಮಿಸ್ಟೇಕ್ ಆಗಿರುವುದನ್ನು ತಿಳಿಸಿದ್ದಾರೆ.
ಅಷ್ಟೊಂದು ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ನಿರ್ವಹಣೆಯಿಲ್ಲದ ಖಾತೆಯಾಗಿದ್ದರಿಂದ ಅದರಲ್ಲಿ ಅಷ್ಟೊಂದು ಹಣ ಜಮೆ ಆಗಿರುವುದಾಗಿ ತಪ್ಪಾಗಿ ತೋರಿಸಿದೆ. ಅದು ಸಾಫ್ಟ್ ವೇರ್ ಮಿಸ್ಟೇಕ್ ಅಷ್ಟೇ. ಸದ್ಯಕ್ಕೆ ಆ ಖಾತೆಯನ್ನು ಹೋಲ್ಡ್ ಮಾಡಿದ್ದೇವೆ ಎಂದು ಬ್ಯಾಂಕಿನ ಮ್ಯಾನೇಜರ್ ರೋಹಿತ್ ಗೌತಮ್ ಹೇಳಿದ್ದಾರೆ.
ಎನ್ ಪಿಎ ಆಗಿರುವ ಖಾತೆಯೊಂದಿಗೆ ಸೇವಿಂಗ್ ಅಕೌಂಟ್ ಲಿಂಕ್ ಆಗಿದ್ದರೆ, ಕೆಲವು ನಿರ್ಬಂಧ ಹೇರಲಾಗುತ್ತದೆ. ಇದರಿಂದಾಗಿ ಭಾನುಪ್ರಕಾಶ್ ಖಾತೆಯನ್ನು ಚೆಕ್ ಮಾಡಿದಾಗ, ನೆಗೆಟಿವ್ ಇರುವುದನ್ನು ತೋರಿಸಿದೆ. ಆತನಿಗೆ ನೈಜ ವಿಷಯ ತಿಳಿಸಲು ಪ್ರಯತ್ನ ಪಟ್ಟಿದ್ದೇವೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
A man in Uttar Pradesh's Bhadohi district could not believe his eyes when he discovered that he had a staggering Rs 9,900 crore in his bank account. The reason? It was due to a software glitch.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm