ಬ್ರೇಕಿಂಗ್ ನ್ಯೂಸ್
19-05-24 04:30 pm HK News Desk ದೇಶ - ವಿದೇಶ
ಲಕ್ನೋ, ಮೇ 19: ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಮೊಬೈಲಿನಲ್ಲಿ ಬಂದ ಮೆಸೇಜ್ ನೋಡಿ ತನ್ನ ಕಣ್ಣನ್ನು ತನಗೇ ನಂಬಲು ಆಗಲಿಲ್ಲ. ಆತನ ಬರೋಡಾ ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ರೂಪಾಯಿ ಜಮೆ ಆಗಿತ್ತು.
ಹೌದು.. ಭಾನುಪ್ರಕಾಶ್ ತನ್ನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಖಾತೆಯನ್ನು ಚೆಕ್ ಮಾಡಿದಾಗ ಭಾರೀ ಮೊತ್ತದ ಹಣ ಜಮೆ ಆಗಿರುವುದು ಕಂಡುಬಂದಿತ್ತು. ಆ ಖಾತೆಯನ್ನು ನಿರ್ವಹಣೆ ಮಾಡದೇ ಇದ್ದುದರಿಂದ ಬ್ಯಾಂಕ್ ಖಾತೆ ಎನ್ ಪಿಎ ಆಗಿತ್ತು. ಕೂಡಲೇ ಭಾನುಪ್ರಕಾಶ್ ಅವರು ಬ್ಯಾಂಕ್ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿನವರು ಸಾಫ್ಟ್ ವೇರ್ ಮಿಸ್ಟೇಕ್ ಆಗಿರುವುದನ್ನು ತಿಳಿಸಿದ್ದಾರೆ.
ಅಷ್ಟೊಂದು ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ನಿರ್ವಹಣೆಯಿಲ್ಲದ ಖಾತೆಯಾಗಿದ್ದರಿಂದ ಅದರಲ್ಲಿ ಅಷ್ಟೊಂದು ಹಣ ಜಮೆ ಆಗಿರುವುದಾಗಿ ತಪ್ಪಾಗಿ ತೋರಿಸಿದೆ. ಅದು ಸಾಫ್ಟ್ ವೇರ್ ಮಿಸ್ಟೇಕ್ ಅಷ್ಟೇ. ಸದ್ಯಕ್ಕೆ ಆ ಖಾತೆಯನ್ನು ಹೋಲ್ಡ್ ಮಾಡಿದ್ದೇವೆ ಎಂದು ಬ್ಯಾಂಕಿನ ಮ್ಯಾನೇಜರ್ ರೋಹಿತ್ ಗೌತಮ್ ಹೇಳಿದ್ದಾರೆ.
ಎನ್ ಪಿಎ ಆಗಿರುವ ಖಾತೆಯೊಂದಿಗೆ ಸೇವಿಂಗ್ ಅಕೌಂಟ್ ಲಿಂಕ್ ಆಗಿದ್ದರೆ, ಕೆಲವು ನಿರ್ಬಂಧ ಹೇರಲಾಗುತ್ತದೆ. ಇದರಿಂದಾಗಿ ಭಾನುಪ್ರಕಾಶ್ ಖಾತೆಯನ್ನು ಚೆಕ್ ಮಾಡಿದಾಗ, ನೆಗೆಟಿವ್ ಇರುವುದನ್ನು ತೋರಿಸಿದೆ. ಆತನಿಗೆ ನೈಜ ವಿಷಯ ತಿಳಿಸಲು ಪ್ರಯತ್ನ ಪಟ್ಟಿದ್ದೇವೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
A man in Uttar Pradesh's Bhadohi district could not believe his eyes when he discovered that he had a staggering Rs 9,900 crore in his bank account. The reason? It was due to a software glitch.
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm