ಬ್ರೇಕಿಂಗ್ ನ್ಯೂಸ್
04-07-24 03:40 pm HK News Desk ದೇಶ - ವಿದೇಶ
ಪಾಟ್ನಾ, ಜುಲೈ 4: ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ 12 ಸೇತುವೆಗಳು ಕುಸಿದು ಬಿದ್ದಿದ್ದು, ಸೇತುವೆ ಕಾಮಗಾರಿ ಎಷ್ಟರಮಟ್ಟಿಗೆ ಉತ್ತಮವಾಗಿದೆ ಎನ್ನುವುದಕ್ಕೆ ನಿದರ್ಶನದಂತಿದೆ. ಸರಣ್ ಜಿಲ್ಲೆಯಲ್ಲಿ ಮಳೆಯ ನಡುವೆ ಗುರುವಾರ ಮತ್ತೊಂದು ಸೇತುವೆ ಕುಸಿತವಾಗಿದ್ದು, ಈ ಜಿಲ್ಲೆಯಲ್ಲಿ ಕುಸಿದ ನಾಲ್ಕನೇ ಸೇತುವೆಯಾಗಿದೆ.
15 ವರ್ಷಗಳ ಹಿಂದೆ ಗಂದಕಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದ್ದ ಸೇತುವೆ ಇದಾಗಿದ್ದು, ಸರಣ್ ಮತ್ತು ಪಕ್ಕದ ಸಿವಾನ್ ಜಿಲ್ಲೆಯ ನಡುವೆ ಸಂಪರ್ಕಿಸುತ್ತಿತ್ತು. ಘಟನೆಯಲ್ಲಿ ಯಾವುದೇ ಸಾವು- ನೋವು ಆಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಂದಕಿ ನದಿಯಲ್ಲಿ ಮೂರು ಸೇತುವೆ ಕುಸಿದಿದ್ದು, ಬುಧವಾರ ಎರಡು ಗಂಟೆ ಅಂತರದಲ್ಲಿ ಎರಡು ಸೇತುವೆಗಳು ಕುಸಿದಿದ್ದವು. ಕಿಲೋಮೀಟರ್ ಅಂತರದಲ್ಲಿ ದೋಧ್ ನಾಥ್ ದೇವಸ್ಥಾನದ ಬಳಿ 2004ರಲ್ಲಿ ಸ್ಥಾಪನೆಯಾಗಿದ್ದ ಸೇತುವೆ ಮತ್ತು ಇನ್ನೊಂದು ಬ್ರಿಟಿಷರ ಕಾಲದ ಸೇತುವೆ ಕುಸಿದು ಬಿದ್ದಿದೆ.
ಸೇತುವೆ ಕುಸಿತ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ನಾದುರಸ್ತಿಯಲ್ಲಿರುವ ಸೇತುವೆಗಳ ಬಗ್ಗೆ ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಿವಾನ್, ಛಾಪ್ರಾ, ಮಧುಬನಿ, ಅರಾರಿಯಾ, ಈಸ್ಟ್ ಚಂಪಾರಣ್, ಕಿಶನ್ ಗಂಜ್ ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡ 15 ದಿನಗಳ ಅಂತರದಲ್ಲಿ ಸೇತುವೆ ಕುಸಿತವಾಗಿದೆ. ಕಿಶನ್ ಗಂಜ್ ಜಿಲ್ಲೆಯಲ್ಲಿ ಜೂನ್ 27 ಮತ್ತು 29ರಂದು ಎರಡು ಸೇತುವೆ ಕುಸಿದು ಬಿದ್ದಿತ್ತು.
Two bridges in Bihar's Saran district collapsed, making it the ninth such incident in the state in the last 15 days. No one was injured during the incident.The collapse of both bridges has disrupted communication between several villages, affecting local businesses and access to essential services like schools and hospitals.
06-07-24 01:07 pm
HK News Desk
ನಟ ದರ್ಶನ್, ಪವಿತ್ರಾ ಗೌಡಗೆ ಮತ್ತಷ್ಟು ದಿನ ಜೈಲೇ ಗತ...
04-07-24 06:03 pm
ಡೆಂಗಿ ಪರೀಕ್ಷೆಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಆಸ...
03-07-24 09:23 pm
Kolar crime, College Baby; ಕಾಲೇಜಿನ ಶೌಚಾಲಯದಲ್ಲ...
03-07-24 08:07 pm
VRL Vijay Sankeshwar daughter husband, crime:...
02-07-24 09:58 pm
07-07-24 01:16 pm
HK News Desk
ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ...
05-07-24 03:55 pm
15 ವರ್ಷಗಳ ಬಳಿಕ ಮಹಿಳೆ ನಾಪತ್ತೆ ಪ್ರಕರಣ ಭೇದಿಸಿದ ಪ...
04-07-24 09:14 pm
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
ಬಿಹಾರದಲ್ಲಿ 17 ದಿನಗಳ ಅಂತರದಲ್ಲಿ 12 ಸೇತುವೆ ಕುಸಿತ...
04-07-24 03:40 pm
06-07-24 10:21 pm
Mangalore Correspondent
Mangalore, Suratkal toll gate: ಸುರತ್ಕಲ್ ಟೋಲ್...
06-07-24 07:40 pm
Mangalore, Harish Poonja MLA: ಎಫ್ಐಆರ್ ರದ್ದು ಕ...
06-07-24 04:45 pm
Mangalore minister Dinesh Gundu Rao: ವೃತ್ತಿಪರ...
06-07-24 04:26 pm
Siddaramaiah, MLC Ravi Kumar, Muda: ಮೂಡಾಕ್ಕೆ...
06-07-24 01:41 pm
07-07-24 03:07 pm
Bangalore Correspondent
Mangalore Bangalore Crime, Drugs; ಬೆಂಗಳೂರಿನಿಂ...
06-07-24 11:00 pm
Mangalore crime, Ullal, Police, Gold: ಶೋಕಿ ಜೀ...
05-07-24 10:34 pm
WhatsApp fraud, crime, Udupi: ವಾಟ್ಸ್ ಆ್ಯಪ್ನ...
04-07-24 10:18 pm
Mangalore Ulaibettu Dacoity case, 10 arrested...
04-07-24 07:41 pm